ದಿಡ್ಡಳ್ಳಿ ನಿಷೇಧಾಜ್ಞೆ ವಿರೋಧಿಸಿ ಧರಣಿ : ಸೆಕ್ಷನ್ ತೆರವಿಗೆ ಆಗ್ರಹಮಡಿಕೇರಿ, ಡಿ. 22: ದಿಡ್ಡಳ್ಳಿ ವ್ಯಾಪ್ತಿಯಲ್ಲಿ ಜಿಲ್ಲಾಡಳಿತ ವಿಧಿಸಿರುವ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಯನ್ನು ವಿರೋಧಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ
ಮೌನಕ್ಕೆ ಜಾರಿದ ದಿಡ್ಡಳ್ಳಿ ಕಾವು...!ಸಿದ್ದಾಪುರ, ಡಿ. 22: ಮಾಲ್ದಾರೆ ಸಮೀಪದ ದಿಡ್ಡಳ್ಳಿ ಪ್ರದೇಶದಲ್ಲಿ, ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿಗೊಳಿಸಿದ ಹಿನ್ನೆಲೆಯಲ್ಲಿ 15ನೇ ದಿನದ ಆದಿವಾಸಿಗಳ ಪ್ರತಿಭಟನೆಯು ಮೌನದಲ್ಲಿ ಮುಂದುವರಿಯಿತು. ಎಂದಿನಂತೆ ಯಾವದೇ ಕ್ರಾಂತಿ
ಉಪವಾಸ ಸತ್ಯಾಗ್ರಹ ಅಂತ್ಯಮಡಿಕೇರಿ, ಡಿ. 22: ದಿಡ್ಡಳ್ಳಿ ನಿವಾಸಿಗಳ ಗುಡಿಸಲುಗಳನ್ನು ಜಿಲ್ಲಾಡಳಿತ ನೆಲಸಮಗೊಳಿಸಿದ ಹಿನ್ನೆಲೆಯಲ್ಲಿ ಸೂರು ಕಲ್ಪಿಸುವಂತೆ ಆಗ್ರಹಿಸಿ ಜೆಡಿಎಸ್ 24 ಗಂಟೆಗಳ ಕಾಲ ಹಮ್ಮಿಕೊಂಡಿದ್ದ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಲಾಗಿದೆ.
ಲೋಟಸ್ ಕಪ್ ಹಾಕಿ ನಾಲ್ಕು ತಂಡಗಳ ಮುನ್ನಡೆವೀರಾಜಪೇಟೆ, ಡಿ. 22: ಕಂಡಂಗಾಲ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ 4ನೇ ವರ್ಷದ ಜಿಲ್ಲಾ ಮಟ್ಟದ ಚಂದುರ ಕಮಲ ಸ್ಮಾರಕ ಲೋಟಸ್ ಕಪ್ ನಾಕೌಟ್ ಹಾಕಿ ಪಂದ್ಯಾಟದಲ್ಲಿ
ನಾಡಿನ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿರುವ ಕಾಡಾನೆಗಳು..!ಕುಶಾಲನಗರ, ಡಿ. 22: ಕಾಡಿನಿಂದ ನಾಡಿಗೆ ಲಗ್ಗೆಯಿಡುತ್ತಿದ್ದ 4 ಪುಂಡಾನೆಗಳು ಇದೀಗ ದುಬಾರೆ ಸಾಕಾನೆ ಶಿಬಿರದಲ್ಲಿ ಮಾವುತ, ಕಾವಾಡಿಗರ ತರಬೇತಿಯೊಂದಿಗೆ ಶಿಬಿರದ ವಾತಾವರಣಕ್ಕೆ ಒಗ್ಗಿಕೊಳ್ಳುತ್ತಿರುವ ದೃಶ್ಯ ಕಂಡುಬಂದಿದೆ.