ದಿಡ್ಡಳ್ಳಿ ನಿರಾಶ್ರಿತರ ಸಮಸ್ಯೆಯನ್ನು ಅಧಿಕಾರಿಗಳೇ ಇತ್ಯರ್ಥಪಡಿಸಲಿ ಜೆ.ಎ.ಕರುಂಬಯ್ಯಗೋಣಿಕೊಪ್ಪಲು, ಡಿ. 22: ದಿಡ್ಡಳ್ಳಿಯ ನಿರಾಶ್ರಿತರ ತೆರವು ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಎಲ್ಲ್ಲಾ ರಾಜಕೀಯ ಪಕ್ಷಗಳು ಅನುಕಂಪ ಗಿಟ್ಟಿಸುವ ನಿಟ್ಟಿನಲ್ಲಿ ಅಸಂಬದ್ಧ ಹೇಳಿಕೆ ನೀಡಿ ನೈಜ
ಸರ್ವಜನಾಂಗ ಸಂಘಟನೆಯ ಪ್ರಥಮ ವಾರ್ಷಿಕೋತ್ಸವವೀರಾಜಪೇಟೆ,ಡಿ.22: ವೀರಾಜಪೇಟೆಯ ಗಾಂಧಿನಗರದ ಸರ್ವ ಜನಾಂಗ ಸಂಘಟನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ವನ್ನು ಡಿಸೆಂಬರ್ 31 ರಂದು ಸಂಜೆ 6.30 ಗಂಟೆಗೆ ವೀರಾಜಪೇಟೆಯ ತಾಲೂಕು ಮೈದಾನದ ರೋಟರಿ
ಕನ್ನಡದ ಬೆಳವಣಿಗೆಗೆ ಸಹಕರಿಸಲು ಲೋಕೇಶ್ ಮನವಿನಾಪೆÇೀಕ್ಲು, ಡಿ. 22: ಗ್ರಾಮೀಣ ಪ್ರದೇಶದಲ್ಲಿ ಕನ್ನಡದ ಬೆಳವಣಿಗೆಗೆ ಆಸಕ್ತರು ಸಹಕರಿಸಬೆಕು ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಲೋಕೇಶ್ ಸಾಗರ್ ಮನವಿ ಮಾಡಿದರು. ಸ್ಥಳೀಯ
ಚೆಂಬೆಬೆಳ್ಳೂರು: ಸಿಎನ್ಸಿ ಜನಜಾಗೃತಿ ಸಭೆಮಡಿಕೇರಿ, ಡಿ. 22: ಕೊಡವ ಸೂಕ್ಷ್ಮಾತಿ ಸೂಕ್ಷ್ಮ ಅಲ್ಪಸಂಖ್ಯಾತ ಬುಡಕಟ್ಟು ಕುಲಕ್ಕೆ ರಾಜ್ಯಾಂಗ ಖಾತರಿಯ ಹಕ್ಕೊತ್ತಾಯ ಅವಶ್ಯಕತೆಯ ಕುರಿತು ಮತ್ತು ಯುನೆಸ್ಕೋದ ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್ ಪಟ್ಟಿಯಲ್ಲಿ
ನಕ್ಸಲರಿದ್ದರೆ ಪೊಲೀಸರಿಗೆ ಹಿಡಿದು ಕೊಡಿ: ಎಸ್ಡಿಪಿಐ ಸವಾಲುಮಡಿಕೇರಿ, ಡಿ. 22: ದಿಡ್ಡಳ್ಳಿಯಲ್ಲಿ ನಡೆಯುತ್ತಿರುವ ಆದಿವಾಸಿಗಳ ಹೋರಾಟದಲ್ಲಿ ನಕ್ಸಲರು ಹಾಗೂ ನಿಷೇಧಿತ ಸಂಘಟನೆಗಳ ವ್ಯಕ್ತಿಗಳು ಪಾಲ್ಗೊಂಡಿದ್ದಾರೆ ಎಂದು ಬೇಜವಾಬ್ದಾರಿತನದ ಹೇಳಿಕೆಗಳನ್ನು ನೀಡುವ ಮೂಲಕ ಜಿಲ್ಲೆಯ ಶಾಸಕರು