ವಿಕಲಚೇತನರ ಬಗ್ಗೆ ವಿಶೇಷ ಕಾಳಜಿ ಅಗತ್ಯಮಡಿಕೇರಿ, ಜ. 5: ವಿಕಲ ಚೇತನರ ಬಗ್ಗೆ ವಿಶೇಷ ಕಾಳಜಿ ವಹಿಸುವದರೊಂದಿಗೆ ನಿರಾಶ್ರಿತರಿಗೆ ಅಭಯ ಹಸ್ತ ಚಾಚುವಲ್ಲಿ ಪ್ರತಿಯೊಬ್ಬರೂ ಆಸಕ್ತಿ ತೋರು ವಂತಾಗಬೇಕೆಂದು ವಿಕಾಸ್ ಜನಸೇವಾ ಟ್ರಸ್ಟ್
ಕಾವೇರಿ ಕಲುಷಿತವಾಗುತ್ತಿರುವ ಬಗ್ಗೆ ಜಾಗೃತಿ ಅಗತ್ಯವೀರಾಜಪೇಟೆ, ಜ. 5: ಪವಿತ್ರ ಕಾವೇರಿ ಮೂಲೆ ಮೂಲೆಗಳಲ್ಲೂ ಹರಿಯುತ್ತಿದೆ. ಇಂದು ಕೊಡಗಿನಲ್ಲಿ ಹುಟ್ಟುವ ಮಕ್ಕಳು, ಸಂಘ-ಸಂಸ್ಥೆಗಳು ವ್ಯವಹಾರಿಕವಾಗಿಯೂ ಮಾತೆ ಕಾವೇರಿಯ ಹೆಸರನ್ನು ಬಳಸುತ್ತಾರೆ. ಆದರೆ ಕಾವೇರಿ
ಬುಡಕಟ್ಟು ಜನಾಂಗದ ಮಾನ್ಯತೆಗೆ ಆಗ್ರಹಿಸಿ ಸಿಎನ್ಸಿ ಧರಣಿಮಡಿಕೇರಿ, ಜ.5 : ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಜನಾಂಗವನ್ನು ನಕ್ಸಲ್ ಮಾವೋವಾದಿ ಹಾಗೂ ಐಸಿಸ್ ಧಾಳಿಯಿಂದ ಪಾರು ಮಾಡಲು ತಕ್ಷಣ ಬುಡಕಟ್ಟು ಕುಲದ ಅಧಿಕೃತ ಮಾನ್ಯತೆಯನ್ನು ಸಂವಿಧಾನಾತ್ಮಕವಾಗಿ
ಬ್ಯಾಡ್ಮಿಂಟನ್ ಆಟಗಾರ್ತಿಗೆ ಚೆಕ್ ವಿತರಣೆಮಡಿಕೇರಿ, ಜ. 5: ಬ್ಯಾಡ್‍ಮಿಂಟನ್ ಆಟಗಾರ್ತಿ ಪಾಯಲ್ ಉತ್ತಪ್ಪ ಅವರಿಗೆ ಜಿಲ್ಲಾ ಬ್ಯಾಡ್‍ಮಿಂಟ್ ಅಸೋಸಿಯೇಷನ್ ವತಿಯಿಂದ ರೂ.10,000 ಮೊತ್ತದ ಚೆಕ್ ವಿತರಿಸಲಾಯಿತು. ಈ ಸಂದರ್ಭ ಅಸೋಸಿಯೇಷನ್ ಅಧ್ಯಕ್ಷ ಡಾ.
ಸಾಹಿತ್ಯ ಸಮ್ಮೇಳನಾಧ್ಯಕ್ಷರಿಗೆ ಸಂಘ ಸಂಸ್ಥೆಗಳಿಂದ ಅಭಿನಂದನೆಸೋಮವಾರಪೇಟೆ, ಜ. 5: ಕುಶಾಲನಗರದಲ್ಲಿ ತಾ. 10 ಮತ್ತು 11 ರಂದು ಆಯೋಜಿಸಿರುವ 11ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಜಿಲ್ಲೆಯ ಹಿರಿಯ ಸಾಹಿತಿ