ಸಮಾಜಕ್ಕೆ ಉತ್ತಮ ಸಂದೇಶ ನೀಡಿದ “ಕುಡಿಕಾರಂಡ ಬಂಡಾಟ”ಮಡಿಕೇರಿ, ಜ. 6: ಯಾವದೇ ಒಂದು ಸಂದೇಶವನ್ನು ಯುವಜನತೆಗೆ ಮನರಂಜನೆಯ ಮೂಲಕ ತಲಪಿಸಿದಲ್ಲಿ ಅದು ಪರಿಣಾಮಕಾರಿಯಾಗಿರುತ್ತದೆ ಎನ್ನುವದಕ್ಕೆ ಮೂರ್ನಾಡು ಕಾಲೇಜು ವಿದ್ಯಾರ್ಥಿಗಳು ನಟಿಸಿದ “ಕುಡಿಕಾರಂಡ ಬಂಡಾಟ” ಎಂಬ
ಬಿರುನಾಣಿ ವ್ಯಾಪ್ತಿಯಲ್ಲಿ ಬಿ.ಎಸ್.ಎನ್.ಎಲ್. ಅವ್ಯವಸ್ಥೆ : ಪ್ರತಿಭಟನೆಗೆ ನಿರ್ಧಾರ ಶ್ರೀಮಂಗಲ, ಜ. 6: ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಗ್ರಾಹಕರಿಗೆ ಸೇವೆ ಒದಗಿಸುವ ಬಿರುನಾಣಿ ಬಿ.ಎಸ್.ಎನ್.ಎಲ್ ಕೇಂದ್ರದ ಟವರ್‍ನಿಂದ ದೂರವಾಣಿ ಸಂಪರ್ಕ ಹದಗೆಟ್ಟಿದೆ. ಬಿ.ಎಸ್.ಎನ್.ಎಲ್ ಟವರನ್ನು ಖಾಸಗಿ ಏರ್‍ಟೆಲ್
ಮನೆ ಮೇಲೆ ಆನೆ ಧಾಳಿ: ಅಪಾರ ನಷ್ಟನಾಪೆÉÇೀಕ್ಲು, ಜ. 6: ಸಮೀಪದ ಯವಕಪಾಡಿ ಗ್ರಾಮದ ಕುಡಿಯರ ಮುತ್ತಪ್ಪ ಎಂಬವರ ಮನೆ ಮೇಲೆ ಗುರುವಾರ ಒಂಟಿ ಸಲಗವೊಂದು ಧಾಳಿ ಮಾಡಿದ ಪರಿಣಾಮ ಮನೆಯ ಮುಂದಿದ್ದ ಮರ
ಮಾಜಿ ಸೈನಿಕರಿಗೆ ಭೂಮಿಯ ಹಕ್ಕು ನೀಡಲು ಒತ್ತಾಯಮಡಿಕೇರಿ, ಜ. 6: ದೇಶ ಸೇವೆಯಲ್ಲಿ ತೊಡಗಿ ನಿವೃತ್ತಿಯಾದ ನಂತರ ಜಿಲ್ಲೆÉಯಲ್ಲಿ ಬಂದು ನೆಲೆಸಿರುವ ಮೂಲನಿವಾಸಿ ಮಾಜಿ ಯೋಧರಿಗೆ ಭೂಮಿಯ ಹಕ್ಕನ್ನು ನೀಡದೆ ಆಡಳಿತ ವರ್ಗ ಅಗೌರವ
ಜರ್ಮನಿ ನಿವಾಸಿಯ ಆಟೋ ಓಡಾಟ !ಮಡಿಕೇರಿ, ಜ. 5: ಜರ್ಮನಿ ನಿವಾಸಿ, ಯುವಕನೋರ್ವ ಇಂದು ಮಡಿಕೇರಿ ನಗರದಲ್ಲಿ ತಮಿಳುನಾಡು ನೋಂದಾವಣೆಯ ಆಟೋ ರಿಕ್ಷಾ ಓಡಿಸುತ್ತಿದ್ದರು.ಈ ಬಗ್ಗೆ ಅವರನ್ನು ಪ್ರಶ್ನಿಸಿದಾಗ ಕುತೂಹಲಕಾರಿ ಅಂಶ ಕೇಳಿ