ನ್ಯಾಯಬೆಲೆ ಅಂಗಡಿಯಲ್ಲಿ ಅನ್ಯಾಯಗ್ರಾ.ಪಂ. ಸದಸ್ಯನ ವಿರುದ್ಧ ಕ್ರಮಕ್ಕೆ ಒತ್ತಾಯ ಸಿದ್ದಾಪುರ, ಜ. 6: ಗುಹ್ಯ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತದಾರರ ಸಾಮಗ್ರಿಗಳನ್ನು ಸಮರ್ಪಕವಾಗಿ ವಿತರಣೆ ಮಾಡದೆ, ಪಡಿತರ ಸಾಮಗ್ರಿಗಳನ್ನು ಕಾಳಸಂತೆಯಲ್ಲಿ ಮಾರಾಟ
ಕುಶಾಲನಗರದಲ್ಲಿ ಸ್ವಚ್ಛತಾ ಕಾರ್ಯದ ಕರಪತ್ರ ಬಿಡುಗಡೆಕುಶಾಲನಗರ, ಜ. 6: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಶಾಲನಗರ ವಲಯ ಪ್ರಗತಿಬಂಧು ಸ್ವಸಹಾಯ ಒಕ್ಕೂಟ ಹಾಗೂ ಸ್ಥಳಿಯ ಸಂಸ್ಥೆಗಳ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿರುವ ಶ್ರದ್ಧಾ ಕೇಂದ್ರಗಳ
ಎನ್.ಎಸ್.ಎಸ್. ವಾರ್ಷಿಕ ಶಿಬಿರಒಡೆಯನಪುರ, ಜ. 6: ಪ್ರತಿಯೊಬ್ಬ ವ್ಯಕ್ತಿಯಲ್ಲಿ ಸೇವಾ ಮನೋಭಾವನೆಯ ಸಾರ್ಥಕತೆ ಇದ್ದರೆ ಸಮಾಜಕ್ಕೆ ಮಾದರಿ ವ್ಯಕ್ತಿಯಾಗಲು ಸಾಧ್ಯವಾಗುತ್ತದೆ ಎಂದು ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗ ಸ್ವಾಮೀಜಿ ಅಭಿಪ್ರಾಯ
ಕಿರುಗೂರಿನಲ್ಲಿ ಸಿ.ಎನ್.ಸಿ. ಜಾಗೃತಿ ಸಭೆಮಡಿಕೇರಿ, ಜ. 6: ಕಿರುಗೂರು ಊರ್ ಮಂದ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಇತ್ತೀಚೆಗೆ ಜನಜಾಗೃತಿ ಸಭೆ ನಡೆಯಿತು. ಕೊಡಗನ್ನು ಐಎಸ್‍ಐಎಸ್ ‘ಘಝ್ವಾ-ತುರ್-ಹಿಂದ್’ ಕಾರಿಡಾರ್ ಮತ್ತು ಮಾವೋವಾದಿಗಳ ರೆಡ್ ಕಾರಿಡಾರ್
‘ದೇವಳದ ಅಭಿವೃದ್ಧಿಯೇ ಊರಿನ ಅಭಿವೃದ್ಧಿ’ನಾಪೆÉÇೀಕ್ಲು, ಜ. 6: ಯಾವದೇ ಊರಿನ ಅಭಿವೃದ್ಧಿಯನ್ನು ಆ ಊರಿನ ದೇವಳದ ಬೆಳವಣಿಗೆಯಲ್ಲಿ ಕಾಣಬಹುದಾಗಿದೆ ಎಂದು ನಾಪೆÇೀಕ್ಲು ಭಗವತಿ ದೇವಳದ ಗೌರವ ಕಾರ್ಯದರ್ಶಿ ಅರೆಯಡ ಡಿ. ಸೋಮಪ್ಪ