ಮಡಿಕೇರಿಯಲ್ಲಿ ಮೊದಲನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಮಡಿಕೇರಿ, ಏ. ೨೫: ರಾಜ್ಯ ಸರಕಾರ ಅಳಿವಿನಂಚಿನಲ್ಲಿರುವ ಹಾಗೂ ವಿಭಿನ್ನ, ಸಂಸ್ಕೃತಿ ಆಚಾರ-ವಿಚಾರಗಳನ್ನೊಳಗೊಂಡಿರುವ ಭಾಷೆಗಳ ಉಳಿವು ಹಾಗೂ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ವಿವಿಧ ಭಾಷಾ ಅಕಾಡೆಮಿಗಳನ್ನು ಸ್ಥಾಪಿಸಿದೆ.
ಎಡಿಸಿ ವರ್ಗಾವಣೆ ಮಡಿಕೇರಿ, ಏ. ೨೫: ಕೊಡಗು ಜಿಲ್ಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಆರ್. ಐಶ್ವರ್ಯ ವರ್ಗಾವಣೆಗೊಂಡಿದ್ದಾರೆ. ಅವರನ್ನು ಮೈಸೂರಿನ ಅಪರ ಜಿಲ್ಲಾಧಿಕಾರಿಗಳನ್ನಾಗಿ ನೇಮಿಸಿ ವರ್ಗಾವಣೆ ಮಾಡಲಾಗಿದೆ.
ಬಿಸಿಲಿನ ತಾಪಕ್ಕೆ ತತ್ತರಿಸುತ್ತಿರುವ ಜನತೆ ಮಡಿಕೇರಿ, ಏ. ೨೫: ಪ್ರಾಕೃತಿಕ ಜಿಲ್ಲೆ ಕೊಡಗು ಕೂಡ ಬೇಸಿಗೆಯ ಬಿಸಿಲಿನ ತಾಪಕ್ಕೆ ತತ್ತರಿಸುವಂತಾಗಿದೆ. ಬೆಟ್ಟ-ಗುಡ್ಡಗಳು, ಗಿರಿ-ಕಂದರಗಳು, ಹರಿಯುವ ನದಿ, ಮರ-ಗಿಡಗಳಿದ್ದರೂ ಜಿಲ್ಲೆಯಾದ್ಯಂತ ಬಿಸಿಲಿನ ಧಗೆ ದಿನೇ
ಒಕ್ಕಲಿಗರ ಸಂಘದಿAದ ರೂ೧೦ ಕೋಟಿ ವೆಚ್ಚದ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯ ಸೋಮವಾರಪೇಟೆ, ಏ. ೨೫: ಒಕ್ಕಲಿಗರ ಸಂಘದಿAದ ರೂ.೧೦ ಕೋಟಿ ವೆಚ್ಚದಲ್ಲಿ ಬಾಲಕಿಯರ ವಿದ್ಯಾರ್ಥಿ ವಸತಿ ನಿಲಯ ಕಾಮಗಾರಿ ಪ್ರಗತಿಯಲ್ಲಿದ್ದು, ಇದೇ ನವೆಂಬರ್ ಅಂತ್ಯದೊಳಗೆ ಕಟ್ಟಡವನ್ನು ಪೂರ್ಣಗೊಳಿಸುವ ಯೋಜನೆಯಿದೆ
ಮಹಿಳಾ ಮೀಸಲಾತಿ ಮಸೂದೆ ವಿಪಕ್ಷಗಳ ವಿರೋಧ ಖಂಡನೀಯ ಮಡಿಕೇರಿ, ಏ. ೨೫: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಮಂಡಿಸಿದ ನೂತನ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ ವಿಪಕ್ಷಗಳ ನಡೆ ಖಂಡನೀಯ ಎಂದು ಕೊಡಗು-ಮೈಸೂರು