ಮನೆಯ ಗೋಡೆ ಕುಸಿತ ಕೂಡಿಗೆ, ಸೆ. ೫: ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೋಂದಮ್ಮ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಅತಿಯಾದ ಗಾಳಿ ಮಳೆಯಿಂದಾಗಿ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಋಗುಪಾಕರ್ಮ ಮಡಿಕೇರಿ, ಸೆ. ೫: ಮಡಿಕೇರಿಯ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ನಗರದ ಬ್ರಾಹ್ಮಣರ ಬೀದಿಯ ಶತಮಾನ ಭವನದ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ಋಗುಪಾಕರ್ಮ ಕಾರ್ಯಕ್ರಮ ನೆರವೇರಿತು.ಭವಿಷ್ಯ ನಿಧಿ ಬಗ್ಗೆ ಮಾಹಿತಿ ಕಾರ್ಯಕ್ರಮ ಮಡಿಕೇರಿ, ಸೆ. ೫: ನಿಧಿ ಆಪ್ಕೆ ನಿಕಟ್ ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮವನ್ನು ಮೈಸೂರಿನ ಭವಿಷ್ಯನಿಧಿ ಕ್ಷೇತ್ರೀಯ ಕಚೇರಿ ಉಸ್ತುವಾರಿಯಲ್ಲಿ ಇತ್ತೀಚೆಗೆ ನಾಪೋಕ್ಲು-ಯವಕಪಾಡಿಯ ತಾಮರಾಜಿಲ್ಲೆಯಲ್ಲಿ ಕೈಲ್ಪೊಳ್ದ್ ಕೈಲ್ ಮುಹೂರ್ತ ಆಚರಣೆ ಮಡಿಕೇರಿ, ಸೆ. ೪: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಕೈಲ್‌ಪೊಳ್ದ್ / ಕೈಲ್ ಮುಹೂರ್ತ ಆಚರಣೆ ಬುಧವಾರದಂದು ಜಿಲ್ಲೆಯಾದ್ಯಂತ ನಡೆಯಿತು. ಕೃಷಿ ಪರಿಕರಗಳು, ಕೋವಿ - ಕತ್ತಿಯಂತಹ ಆಯುಧಗಳಿಗೆಭೀಕರ ಅಪಘಾತದಲ್ಲಿ ಮಹಿಳೆ ದುರ್ಮರಣ ಸಿದ್ದಾಪುರ, ಸೆ. ೪: ಕಾರು ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಕಲ್ಲುಗುಂಡಿಯ ಕಡೆಪಾಲ ಎಂಬಲ್ಲಿ ನಡೆದಿದೆ.
ಮನೆಯ ಗೋಡೆ ಕುಸಿತ ಕೂಡಿಗೆ, ಸೆ. ೫: ಹೆಬ್ಬಾಲೆ ಗ್ರಾಮದ ನಿವಾಸಿಯಾದ ಚೋಂದಮ್ಮ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಅತಿಯಾದ ಗಾಳಿ ಮಳೆಯಿಂದಾಗಿ ಕುಸಿದು ಹಾನಿಯಾಗಿದೆ. ಸ್ಥಳಕ್ಕೆ ಕುಶಾಲನಗರ ತಹಶೀಲ್ದಾರ್ ಕಿರಣ್
ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯಿಂದ ಋಗುಪಾಕರ್ಮ ಮಡಿಕೇರಿ, ಸೆ. ೫: ಮಡಿಕೇರಿಯ ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ ವತಿಯಿಂದ ನಗರದ ಬ್ರಾಹ್ಮಣರ ಬೀದಿಯ ಶತಮಾನ ಭವನದ ಲಕ್ಷಿö್ಮÃನರಸಿಂಹ ಕಲ್ಯಾಣ ಮಂಟಪದಲ್ಲಿ ಋಗುಪಾಕರ್ಮ ಕಾರ್ಯಕ್ರಮ ನೆರವೇರಿತು.
ಭವಿಷ್ಯ ನಿಧಿ ಬಗ್ಗೆ ಮಾಹಿತಿ ಕಾರ್ಯಕ್ರಮ ಮಡಿಕೇರಿ, ಸೆ. ೫: ನಿಧಿ ಆಪ್ಕೆ ನಿಕಟ್ ೨.೦ ಅಡಿಯಲ್ಲಿ ಕೊಡಗು ಜಿಲ್ಲಾ ವ್ಯಾಪ್ತಿಯ ಕಾರ್ಯಕ್ರಮವನ್ನು ಮೈಸೂರಿನ ಭವಿಷ್ಯನಿಧಿ ಕ್ಷೇತ್ರೀಯ ಕಚೇರಿ ಉಸ್ತುವಾರಿಯಲ್ಲಿ ಇತ್ತೀಚೆಗೆ ನಾಪೋಕ್ಲು-ಯವಕಪಾಡಿಯ ತಾಮರಾ
ಜಿಲ್ಲೆಯಲ್ಲಿ ಕೈಲ್ಪೊಳ್ದ್ ಕೈಲ್ ಮುಹೂರ್ತ ಆಚರಣೆ ಮಡಿಕೇರಿ, ಸೆ. ೪: ಕೊಡಗಿನ ಸಾಂಪ್ರದಾಯಿಕ ಹಬ್ಬಗಳಲ್ಲಿ ಒಂದಾದ ಕೈಲ್‌ಪೊಳ್ದ್ / ಕೈಲ್ ಮುಹೂರ್ತ ಆಚರಣೆ ಬುಧವಾರದಂದು ಜಿಲ್ಲೆಯಾದ್ಯಂತ ನಡೆಯಿತು. ಕೃಷಿ ಪರಿಕರಗಳು, ಕೋವಿ - ಕತ್ತಿಯಂತಹ ಆಯುಧಗಳಿಗೆ
ಭೀಕರ ಅಪಘಾತದಲ್ಲಿ ಮಹಿಳೆ ದುರ್ಮರಣ ಸಿದ್ದಾಪುರ, ಸೆ. ೪: ಕಾರು ಹಾಗೂ ಟ್ಯಾಂಕರ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮಹಿಳೆ ಸಾವನ್ನಪ್ಪಿರುವ ಘಟನೆ ಮಡಿಕೇರಿ-ಮಂಗಳೂರು ಹೆದ್ದಾರಿ ನಡುವಿನ ಕಲ್ಲುಗುಂಡಿಯ ಕಡೆಪಾಲ ಎಂಬಲ್ಲಿ ನಡೆದಿದೆ.