ಕರ್ನಾಟಕ ವಿಕಾಸ ರಂಗ ಘಟಕ ಉದ್ಘಾಟನೆ ಮಡಿಕೇರಿ, ಡಿ. ೧೪: ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ತಾ. ೧೩ ರಂದು ನಡೆÀಯಿತು. ಕುಶಾಲನಗರದ ಖಾಸಗಿ ಹಾಲ್‌ನ ಸಭಾಂಗಣದಲ್ಲಿ
ಶ್ರೀ ಶಾರದಾದೇವಿಯವರ ೧೭೩ನೇ ಜನ್ಮ ದಿನಾಚರಣೆ ಪೊನ್ನಂಪೇಟೆ, ಡಿ. ೧೩: ಪರರು ಮಾಡಿದ ತಪ್ಪನ್ನು ಕಂಡು ಹಿಡಿಯುವುದನ್ನು ಬಿಟ್ಟು ನಮ್ಮಲ್ಲಿರುವ ತಪ್ಪನ್ನು ಅರಿತುಕೊಂಡರೆ ಮನಶಾಂತಿ ದೊರಕುತ್ತದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಪರಹಿತಾನಂದ
ಕೂಡಿಗೆಯಲ್ಲಿ ಸಹಕಾರ ತರಬೇತಿ ಕಾರ್ಯಾಗಾರ ಗುಣಮಟ್ಟದ ಹಾಲನ್ನು ಸಂಘಕ್ಕೆ ನೀಡಲು ಮನವಿ ಕೂಡಿಗೆ, ಡಿ. ೧೩: ಗ್ರಾಮಾಂತರ ಪ್ರದೇಶದ ಹಾಲು ಉತ್ಪಾದಕ ರೈತರು ಗುಣಮಟ್ಟದ ಹಾಲನ್ನು ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಕುವುದರ ಮೂಲಕ ಸಂಘದ ಅಭಿವೃದ್ಧಿ ಸಾಧ್ಯ ಎಂದು
ಸಂತ ಅನ್ನಮ್ಮ ವಿದ್ಯಾಸಂಸ್ಥೆಯಲ್ಲಿ ನೀಲಿ ಬಣ್ಣದ ಆಚರಣೆ ಮಡಿಕೇರಿ, ಡಿ. ೧೩: ಸಿದ್ದಾಪುರ ಸಂತ ಅನ್ನಮ್ಮ ವಿದ್ಯಾಸಂಸ್ಥೆಯ (ಸಿಬಿಎಸ್‌ಇ) ಶಾಲೆಯ ನರ್ಸರಿ ವಿಭಾಗದಲ್ಲಿ ನೀಲಿ ಬಣ್ಣದ ದಿನವನ್ನು (ಬ್ಲೂ ಡೇ) ಆಚರಿಸಲಾಯಿತು ಶಾಲಾ ಆವರಣದಲ್ಲಿ ನಡೆದ
ಸಜ್ಜನರ ಸ್ನೇಹದಿಂದ ಉತ್ತಮ ವ್ಯಕ್ತಿಯಾಗಲು ಸಾಧ್ಯ ಮುಳ್ಳೂರು, ಡಿ. ೧೩: ಇಂದಿನ ವಿದ್ಯಾರ್ಥಿಗಳು ಮೋಜು ಮಸ್ತಿ ಮತ್ತು ದುಶ್ಚಟಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಕಳವಳಕಾರಿ ಎಂದು ಶನಿವಾರಸಂತೆ ವಿಘ್ನೇಶ್ವರ ಬಾಲಕಿಯರ ಪ್ರೌಢಶಾಲಾ