ಪರಿಸರಕ್ಕೆ ಧಕ್ಕೆ ತರುತ್ತಿರುವ ಕಾಮಗಾರಿ ವಿರುದ್ಧ ಹೋರಾಟ ನಾಪೋಕ್ಲು, ಜೂ. ೧೪: ಮಲ್ಮಾ ಬೆಟ್ಟದ ಪರಿಸರ ಕಕ್ಕಬ್ಬೆ, ನೆಲಜಿ ಹಾಗೂ ಪೇರೂರು ಗ್ರಾಮಗಳ ಇಗ್ಗುತ್ತಪ್ಪ ದೇವಾಲಯಗಳಿಗೆ ಸಂಬAಧಿಸಿದ ಪವಿತ್ರ ನೆಲೆಯಾಗಿದ್ದು ಇಲ್ಲಿ ಕೃಷಿ ಚಟುವಟಿಕೆ ಹೊರತುಪಡಿಸಿ
ಏಕರೂಪ ನಾಗರಿಕ ಸಂಹಿತೆ ಕೋವಿಗೆ ಸಾಂವಿಧಾನಿಕ ಭದ್ರತೆ ನೀಡಬೇಕು ಪ್ರಾಚೀನ, ಆದಿಮ ಸಂಜಾತ, ಏಕ-ಜನಾಂಗೀಯ ಮತ್ತು ಪ್ರಕೃತಿ ಆರಾಧಕ ಕೊಡವ ಜನಾಂಗದ ಧ್ವನಿಯಾಗಿರುವ ಸಿ.ಎನ್.ಸಿ - ಕೊಡವ ನ್ಯಾಷನಲ್ ಕೌನ್ಸಿಲ್, ಕೊಡವರ ಧಾರ್ಮಿಕ ಸಂಸ್ಕಾರವಾದ ಕೋವಿ-ತೋಕ್‌ಗೆ ಸಾಂವಿಧಾನಿಕ
ವಿನಾಯಕ ಕೊಡವಕೇರಿ ವಾರ್ಷಿಕ ಮಹಾಸಭೆ ಮಡಿಕೇರಿ, ಜೂ. ೧೪: ಮಡಿಕೇರಿ ನಗರದ ಶ್ರೀ ವಿನಾಯಕ ಕೊಡವಕೇರಿಯ ೨೨ನೇ ವಾರ್ಷಿಕ ಮಹಾಸಭೆ ಮಡಿಕೇರಿಯ ಬಾಲಭವನದಲ್ಲಿ ಪೆಮ್ಮಡಿಯಂಡ ಎಂ. ಉತ್ತಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಕೇರಿಯ ಬೆಳವಣಿಗೆ
ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಕಾರ್ಯಕ್ರಮ ಸೋಮವಾರಪೇಟೆ, ಜೂ. ೧೪: ಇಲ್ಲಿನ ಸಂತ ಜೋಸೆಫರ ಪದವಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗಾಗಿ ಪದವಿ ಪ್ರದಾನ ಸಮಾರಂಭ ಓ.ಎಲ್.ವಿ. ಹಾಲ್‌ನಲ್ಲಿ ನಡೆಯಿತು. ವಿದ್ಯಾಸಂಸ್ಥೆಯ ಸಂಚಾಲಕ ಫಾ.
ಜಿಲ್ಲೆಯ ವಿವಿಧೆಡೆ ಪರಿಸರ ದಿನಾಚರಣೆ ಪೊನ್ನಂಪೇಟೆ ಅಪ್ಪಚ್ಚಕವಿ ವಿದ್ಯಾಲಯ ಗೋಣಿಕೊಪ್ಪಲು, ಜೂ. ೧೪: ಪರಿಸರ ಸಂರಕ್ಷಣೆಯ ಸಂದೇಶ ಸಾರಲು ದಕ್ಷಿಣ ಕೊಡಗಿನ ಪೊನ್ನಂಪೇಟೆಯ ಅಪ್ಪಚ್ಚಕವಿ ವಿದ್ಯಾಲಯದ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು, ಅಧ್ಯಾಪಕ ವೃಂದ ಮತ್ತು ಆಡಳಿತ