ದಿಡ್ಡಳ್ಳಿ ಪ್ರಕರಣ: ಇಂದು ರಾಜ್ಯದ ವಿವಿಧ ಸಂಘಟನೆಗಳಿಂದ ಸಂಕಲ್ಪ ಸಭೆಮಡಿಕೇರಿ, ಡಿ. 17: ದಿಡ್ಡಳ್ಳಿಯಲ್ಲಿ ನಿರಾಶ್ರಿತವಾಗಿರುವ 577 ಗಿರಿಜನ ಕುಟುಂಬಗಳಿಗೆ ನಿವೇಶನ ದೊರಕಿಸಿ ಕೊಡುವದಕ್ಕಾಗಿ ರಾಜ್ಯಮಟ್ಟದಲ್ಲಿ ಹೋರಾಟವನ್ನು ರೂಪಿಸಲು ಡಿ.18 ರಂದು ನಿರಾಶ್ರಿತರು ಧರಣಿ ನಡೆಸುತ್ತಿರುವ ಪ್ರದೇಶದಲ್ಲಿ
ಮುಖ್ಯಮಂತ್ರಿ ರಾಜಿನಾಮೆಗೆ ಬಿಜೆಪಿ ಒತ್ತಾಯ : ಜಿಲ್ಲಾ ಕಾಂಗ್ರೆಸ್ ವಿರುದ್ಧ ಅಸಮಾಧಾನಮಡಿಕೇರಿ, ಡಿ. 16 : ಅನೈತಿಕ ಪ್ರಕರಣ ಹಾಗೂ ಹಲವು ಹಗರಣಗಳಿಂದ ರಾಜ್ಯ ಸರಕಾರ ಇಡೀ ಕರ್ನಾಟಕವನ್ನು ತಲೆ ತಗ್ಗಿಸುಂತೆ ಮಾಡಿದೆ ಎಂದು ಆರೋಪಿಸಿರುವ ಜಿಲ್ಲಾ ಬಿಜೆಪಿ,
ಸಮಾಜ ಸೇವಕ ಹೆಚ್.ಎಸ್. ಗಿರೀಶ್ ನಿಧನಮಡಿಕೇರಿ, ಡಿ. 16: ಹಿರಿಯ ಸಹಕಾರಿ, ಸಮಾಜ ಸೇವಕ ಹಾಗೂ ಕೊಡುಗೈ ಧಾನಿಯಾಗಿದ್ದ ಕೊಡ್ಲಿಪೇಟೆಯ ಹೆಚ್.ಎಸ್. ಗಿರೀಶ್ ಅವರು ಇಂದು ಮುಂಜಾನೆ ನಿಧನರಾದರು.ಕೊಡ್ಲಿಪೇಟೆ ವಿದ್ಯಾಸಂಸ್ಥೆಯಲ್ಲಿ 1962 ರಿಂದ
ಅಭಿವೃದ್ಧಿ ಮರೆತ ಕಾಂಗ್ರೆಸ್ ಸದಸ್ಯರಿಂದ ಪ.ಪಂ.ಎದುರು ಹೈ ಡ್ರಾಮಾಸೋಮವಾರಪೇಟೆ, ಡಿ. 16: ರಾಜ್ಯ-ರಾಷ್ಟ್ರ ಮಟ್ಟದ ರಾಜಕೀಯ ಪಕ್ಷಗಳ ನಾಯಕರ ಕಿತ್ತಾಟಕ್ಕಿಂತಲೂ ಒಂದು ಪಟ್ಟು ಹೆಚ್ಚು ಎನ್ನವಂತಿದೆ ಸೋಮವಾರಪೇಟೆ ಪಟ್ಟಣ ಪಂಚಾಯಿತಿಯ ಪ್ರಸಕ್ತ ಸಾಲಿನ ಆಡಳಿತ ಮಂಡಳಿ.
ಗಿರಿಜನರಿಗೆ ಶೀಘ್ರ ಪುನರ್ವಸತಿ ಕಲ್ಪಿಸಲು ಪ್ರಯತ್ನ: ಡಿಸಿ ಮಡಿಕೇರಿ, ಡಿ. 16: ದಿಡ್ಡಳ್ಳಿ ಯಲ್ಲಿ ಗುಡಿಸಲು ನಿರ್ಮಿಸಿ ಕೊಂಡಿರುವ ಗಿರಿಜನರಿಗೆ ಆದಷ್ಟು ಶೀಘ್ರದಲ್ಲಿ ಪುನರ್ ವಸತಿ ಕಲ್ಪಿಸಲು ಪ್ರಯತ್ನಿಸಲಾಗುವದು ಎಂದು ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್