ಸಾರ್ವಜನಿಕ ಬಾವಿಗೆ ಮೋಟಾರ್ ಅಳವಡಿಕೆ: ತಾ.ಪಂ.ಗೆ ದೂರುಸೋಮವಾರಪೇಟೆ, ಡಿ. 18: ಶಾಂತಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಭಿಮಠ ಚಿಗಟಳ್ಳಿ ಗ್ರಾಮದಲ್ಲಿ ಕಳೆದ 1965ನೇ ಇಸವಿಯಲ್ಲಿ ತೆರೆಯಲಾಗಿರುವ ಸಾರ್ವಜನಿಕ ಬಾವಿಗೆ ಇದೀಗ ಗ್ರಾಮದ ವ್ಯಕ್ತಿ ಯೋರ್ವರು
ಕಾಡಿನ ಮಕ್ಕಳಿಗೆ ಕಾನೂನು ಅರಿವು ಕಾರ್ಯಾಗಾರಸಿದ್ದಾಪುರ, ಡಿ. 18: ಮಾಲ್ದಾರೆ ಸಮೀಪದ ಆಸ್ಥಾನ ಹಾಡಿಯಲ್ಲಿ ವಿಶ್ವ ಮಾನವ ಹಕ್ಕು ದಿನಾಚರಣೆ ಅಂಗವಾಗಿ ಕಾನೂನು ಅರಿವು ಶಿಬಿರ ನಡೆಯಿತು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕ್ರಿಯಾಶೀಲ
ಪಕ್ಷ ಸಂಘಟನೆಯಲ್ಲಿ ತೊಡಗಲು ಸಂಕೇತ್ ಕರೆವೀರಾಜಪೇಟೆ, ಡಿ.18: ಮುಂದಿನ ಚುನಾವಣೆಯಲ್ಲಿ ಜನತಾ ದಳ ಪಕ್ಷದ ಸಂಘಟನೆಯ ಶಕ್ತಿಯನ್ನು ಪ್ರದರ್ಶಿಸಲು ಪಕ್ಷದ ಮುಖಂಡರು, ಕಾರ್ಯಕರ್ತರು ಇಂದಿನಿಂದಲೇ ಕಾರ್ಯಮಗ್ನರಾಗಬೇಕು. ಎಂದು ಪಕ್ಷದ ಜಿಲ್ಲಾ ಸಮಿತಿಯ ಅಧ್ಯಕ್ಷ
ಬಲ್ಯಮುಂಡೂರು ಗ್ರಾಮ ಸಭೆಯಲ್ಲಿ ಬರ, ನೀರಿನ ಬಗ್ಗೆ ಚರ್ಚೆಗೋಣಿಕೊಪ್ಪಲು, ಡಿ. 18: ಬಲ್ಯಮುಂಡೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆಯು ಸ್ಥಳೀಯ ಧವಸ ಭಂಡಾರ ಸಭಾಂಗಣದಲ್ಲಿ ಪಂಚಾಯ್ತಿ ಅಧ್ಯಕ್ಷರಾದ ಕೊಟ್ಟಂಗಡ ಸಿ.ಪ್ರಕಾಶ ಅಧ್ಯಕ್ಷತೆಯಲ್ಲಿ ಜರುಗಿತು. ನೋಡಲ್ ಅಧಿಕಾರಿಗಳಾದ
ಮಕ್ಕಂದೂರಿನಲ್ಲಿ ಪುತ್ತರಿ ಊರೋರ್ಮೆಮಡಿಕೇರಿ, ಡಿ. 18: ಮಕ್ಕಂದೂರು ಕೊಡವ ಸಮಾಜ ವತಿಯಿಂದ ಪುತ್ತರಿ ಊರೋರ್ಮೆ ಮತ್ತು ಕೋಲ್‍ಮಂದ್ ನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಮಕ್ಕಂದೂರುವಿನ ಭದ್ರಕಾಳಿ ದೇವಾಲಯದಿಂದ ಮಂದ್‍ವರೆಗೆ ಸಾಂಪ್ರದಾಯಿಕ ಉಡುಪಿನೊಂದಿಗೆ