ಅತಿಥಿಗೃಹ ಉದ್ಘಾಟನೆಮೂರ್ನಾಡು, ಡಿ. 18 : ಇಲ್ಲಿನ ಗೌಡ ಸಮಾಜದಲ್ಲಿ ನೂತನವಾಗಿ ನಿರ್ಮಾಣವಾದ ಅತಿಥಿ ಗೃಹದ ಉದ್ಘಾಟನೆ ಹಾಗೂ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು. ಗೌಡ ಸಮಾಜದ ಮಾಜಿ ಅಧ್ಯಕ್ಷ
2 ತಿಂಗಳಲ್ಲೇ 5 ಬಾರಿ ನಾಪತ್ತೆಯಾದ ಮುಖ್ಯಮಂತ್ರಿಯ ಭಾವಚಿತ್ರ!ಸೋಮವಾರಪೇಟೆ,ಡಿ.18: ಇಲ್ಲಿನ ಪಟ್ಟಣ ಪಂಚಾಯಿತಿ ಆಶ್ರಯದಲ್ಲಿ ಶಾಸಕರ ಅನುದಾನದಡಿ ನಗರದ ಜೇಸೀ ವೇದಿಕೆ ಸಮೀಪ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿನ ಭಾವಚಿತ್ರಗಳ ಗಲಾಟೆ ಮುಗಿಯುವ ಲಕ್ಷಣ
ಫ್ಲೋರ್ಬಾಲ್ ಟೂರ್ನಿಗೆ ಚಾಲನೆಗೋಣಿಕೊಪ್ಪಲು, ಡಿ. 18: ಕಾವೇರಿ ಕಾಲೇಜು ಚೆಕ್ಕೇರ ಮುತ್ತಣ್ಣ ಒಳಾಂಗಣ ಕ್ರೀಡಾಂಗಣದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಕಾವೇರಿ ಪದವಿಪೂರ್ವ ಕಾಲೇಜು ಆಶ್ರಯದಲ್ಲಿ ಆರಂಭ ಗೊಂಡ ರಾಜ್ಯಮಟ್ಟದ
ಅಕ್ರಮ ಜಾಗ ಮಂಜೂರು: ಕಾವೇರಿ ಸೇನೆಯಿಂದ ಪ್ರತಿಭಟನೆ ಮಡಿಕೇರಿ, ಡಿ.17 : ಮಕ್ಕಂದೂರು ಗ್ರಾಮ ವ್ಯಾಪ್ತಿಯ ಕರ್ಣಂಗೇರಿ ಕೋಟೆಕಾಡು ಎಂಬಲ್ಲಿ ಮಹಿಳೆಯೊಬ್ಬರಿಗೆ ನಿಯಮ ಮೀರಿ ಅಕ್ರಮವಾಗಿ 12.84 ಎಕರೆಯಷ್ಟು ಜಾಗ ಮಂಜೂರಾಗಿದ್ದು, ಇದನ್ನು ತೆರವುಗೊಳಿಸಿ ಕಡು
ಸಾವಿರಾರು ಮಂದಿಗೆ ಪ್ರಯೋಜನ ಕಲ್ಪಿಸಿದ ಉಚಿತ ಆರೋಗ್ಯ ತಪಾಸಣಾ ಶಿಬಿರಸೋಮವಾರಪೇಟೆ, ಡಿ.17: ತಾಲೂಕು ಹಿಂದೂ ಮಲಯಾಳಿ ಸಮಾಜದ ಆಶ್ರಯದಲ್ಲಿ ಇಲ್ಲಿನ ಜಾನಕಿ ಕನ್ವೆನ್‍ಷನ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಬೃಹತ್ ಆಯೋಗ್ಯ ತಪಾಸಣಾ ಶಿಬಿರದಲ್ಲಿ ಸೋಮವಾರಪೇಟೆ ಸೇರಿದಂತೆ ಸುತ್ತಮುತ್ತಲಿನ ಸಾವಿರಾರು