ಕಾವೇರಿ ಸಂರಕ್ಷಣೆಗೆ ಕಾಳಜಿ ಹೊಂದಲು ಸಲಹೆಕುಶಾಲನಗರ, ಡಿ. 19: ಕಾವೇರಿ ನದಿ ನೀರಿನ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದು ‘ಗಾಂಧಾರಿ’ ಧಾರವಾಹಿ ನಟರಾದ ಜಗನ್ ಮತ್ತು ಕಾವ್ಯಗೌಡ ಕರೆ ನೀಡಿದ್ದಾರೆ. ಅವರು
ಬಲಿಜ ಸಮಾಜದ ಅಧ್ಯಕ್ಷರಾಗಿ ಶ್ರೀನಿವಾಸ್ಗೋಣಿಕೊಪ್ಪಲು, ಡಿ.19: ಕೊಡಗು ಜಿಲ್ಲಾ ಬಲಿಜ ಸಮಾಜದ ಅಧ್ಯಕ್ಷರನ್ನಾಗಿ ಗೋಣಿಕೊಪ್ಪಲಿನ ಜಿಲ್ಲಾ ಬಲಿಜ ಸಮಾಜ ಸಂಘಟನಾ ಸಂಚಾಲಕ ಟಿ.ಎಲ್. ಶ್ರೀನಿವಾಸ್ ಅವರನ್ನು ಜಿಲ್ಲೆಯ ಮೂರು ತಾಲೂಕುಗಳ ಬಲಿಜ
ನಕಲಿ ನಂಬರ್ ಅಳವಡಿಸಿ ವಾಹನ ಚಾಲನೆಕುಶಾಲನಗರ, ಡಿ 19: ಕುಶಾಲನಗರದಲ್ಲಿ ನಕಲಿ ನಂಬರ್ ಅಳವಡಿಸಿ ಓಡಾಡುವ ವಾಹನಗಳ ಸಂಖ್ಯೆ ಹೆಚ್ಚಳಗೊಳ್ಳುತ್ತಿದೆ. ಶನಿವಾರ ಸಾರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ ಸಂದರ್ಭ ಬೊಲೆರೋ ವಾಹನವೊಂದು
ಮಂದ್ ಐನ್ಮನೆಗಳಿಗೆ ಕಾಯಕಲ್ಪ ನೀಡಬೇಕು: ಬಿ.ಎಸ್. ತಮ್ಮಯ್ಯಶ್ರೀಮಂಗಲ, ಡಿ. 19: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಪ್ರಸ್ತುತ ಅವಧಿಯಲ್ಲಿ ಕೊಡವ ಸಾಂಸ್ಕøತಿಕ ಹಾಗೂ ಜಾನಪದ ಕಲೆಗಳನ್ನು ಕಲಿಸುವ ಯೋಜನೆಯಡಿ 23 ಕಾರ್ಯಕ್ರಮ ಮಾಡಲಾಗಿದೆ. ಇದರಲ್ಲಿ
ಕೂಲಿ ಕಾರ್ಮಿಕರಿಗೆ ನಿವೇಶನ ಆಗ್ರಹಿಸಿ ಪ್ರತಿಭಟನೆಸುಂಟಿಕೊಪ್ಪ, ಡಿ. 19: ಕೊಡಗಿನಲ್ಲಿ ನೆಲೆಸಿರುವ ಅಸಂಖ್ಯಾತ ಕೂಲಿ ಕಾರ್ಮಿಕರು ‘ಸೂರು’ ಇಲ್ಲದೇ ಪರಿತಪಿಸುತ್ತಿದ್ದಾರೆ. ಅವರಿಗೆ ಸರಕಾರ, ಜಿಲ್ಲಾಡಳಿತ ನಿವೇಶನ ಒದಗಿಸಿ ಮನೆ ನಿರ್ಮಿಸಿ ಕೊಡಬೇಕೆಂದು ಎಐಟಿಯುಸಿ