ಬುಡಕಟ್ಟು ಜನಾಂಗದ ಬೇಡಿಕೆ : ಕೊಡವರಿಗೆ ಅಪಮಾನಮಡಿಕೇರಿ ಡಿ.17 :ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದು, ಜಿಲ್ಲೆಯಲ್ಲಿ ನಿರಂತರವಾಗಿ ಶಾಂತಿ ಕದಡಲು ಯತ್ನಿಸುತ್ತಿದೆ ಎಂದು ಆರೋಪಿ ಸಿರುವ ಕೊಡಗು ಸೌಹಾರ್ದ
ಕೊಡಗಿನ ಅಧಿಕಾರಿ ಸೇರಿದಂತೆ ಆರ್ಬಿಐ ಅಧಿಕಾರಿಗಳ ಬಂಧನಬೆಂಗಳೂರು, ಡಿ.17: ನೋಟು ಅಮಾನ್ಯೀಕರಣದ ಬಳಿಕ ರೂ. 1.99 ಕೋಟಿ ಕಪ್ಪು ಹಣವನ್ನು ಬಿಳಿಯಾಗಿಸುವ ಅವ್ಯವಹಾರದಲ್ಲಿ ತೊಡಗಿದ್ದ ಕೊಡಗಿನ ಅಧಿಕಾರಿ ಸೇರಿದಂತೆ ಇಬ್ಬರು ಆರ್‍ಬಿಐ ಅಧಿಕಾರಿಗಳನ್ನು ಸಿಬಿಐ
ಜಮ್ಮಾಬಾಣೆಗೆ ಕಂದಾಯ ನಿಗದಿ : ಮುಂದಿನ ಅಧಿವೇಶನದಲ್ಲಿ ಮರು ಪ್ರಸ್ತಾಪಮಡಿಕೇರಿ, ಡಿ. 17: ಕೊಡಗು ಜಿಲ್ಲೆಯಲ್ಲಿ ಜಮ್ಮಾಬಾಣೆ ಜಮೀನಿಗೆ ಸಂಬಂಧಿಸಿದಂತೆ ಕಂದಾಯ ನಿಗದಿ ಮಾಡಲಾಗುವದಿಲ್ಲ ಎಂದು ರಾಜ್ಯ ಕಂದಾಯ ಸಚಿವರಾದ ಕಾಗೋಡು ತಿಮ್ಮಪ್ಪ ಅವರು ನೀಡಿರುವ ಹೇಳಿಕೆ
ಕೊಡವರನ್ನು ಬುಡಕಟ್ಟು ಪಂಗಡಕ್ಕೆ ಸೇರಿಸುವ ಸಮೀಕ್ಷೆಗೆ ಸಿ.ಎಂ. ತಡೆಮಡಿಕೇರಿ, ಡಿ. 17: ಕೇಂದ್ರ ಸರಕಾರದ ಸೂಚನೆಯಂತೆ ಕೊಡವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಸಮೀಕ್ಷೆ ನಡೆಯುತ್ತಿರುವದನ್ನು ವಿರೋಧಿಸಿ ಎ.ಕೆ. ಸುಬ್ಬಯ್ಯ ನೇತೃತ್ವದ ಕೊಡಗು ಸೌಹಾರ್ದ ವೇದಿಕೆ
ಸದಸ್ಯನಿಂದ ಪಂಚಾಯಿತಿ ಅಪಪ್ರಚಾರ ಆರೋಪವೀರಾಜಪೇಟೆ, ಡಿ. 17: ಅಮ್ಮತ್ತಿ-ಕಾರ್ಮಾಡು ಗ್ರಾಮ ಪಂಚಾಯಿತಿ ಸದಸ್ಯ ಹೆಚ್.ಎಸ್. ದೇವರಾಜು ಪತ್ರಿಕಾಗೋಷ್ಠಿಯಲ್ಲಿ ಮಾಡಿರುವ ಆರೋಪದಲ್ಲಿ ಹುರುಳಿಲ್ಲ. ಇದು ಸ್ವಾರ್ಥ ಸಾಧನೆ ಹಾಗೂ ದುರುದ್ದೇಶ ಪೂರಿತ ಎಂದು