ಮಲೆತಿರಿಕೆ ಮಲೆಮಹಾದೇಶ್ವರ ಉತ್ಸವವೀರಾಜಪೇಟೆ, ಮಾ. 13: ವೀರಾಜಪೇಟೆಯ ಮಲೆತಿರಿಕೆ ಬೆಟ್ಟದಲ್ಲಿರುವ ಮಲೆ ಮಹಾದೇಶ್ವರ ಉತ್ಸವವು ತಾ:15ರಿಂದ20ರವರೆಗೆ ನಡೆಯಲಿದೆ ಎಂದು ದೇವಾಲಯದ ಅಧ್ಯಕ್ಷ ವಾಟೇರಿರ ಶಂಕರಿ ಪೂವಯ್ಯ ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪೂವಯ್ಯ
ಆದಿವಾಸಿಗಳಿಂದ ನಗರದಲ್ಲಿ ಪ್ರತಿಭಟನೆಮಡಿಕೇರಿ, ಮಾ. 13: ಜಿಲ್ಲೆಯ ಬಹುತೇಕ ಆದಿವಾಸಿಗಳನ್ನು ತೋಟದ ಮಾಲೀಕರು ಸಮರ್ಪಕವಾಗಿ ನೋಡಿಕೊಳ್ಳದೆ, ಕನಿಷ್ಟ ವೇತನವನ್ನು ನೀಡದೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಆದಿವಾಸಿಗಳಿಂದ ನಗರದಲ್ಲಿ ಪ್ರತಿಭಟನೆ
ನಾಪೆÇೀಕ್ಲುವಿನಲ್ಲಿ ಬಿಜೆಪಿ ವಿಜಯೋತ್ಸವನಾಪೆÇೀಕ್ಲು, ಮಾ. 13: ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಉತ್ತರ ಪ್ರದೇಶ, ಉತ್ತರಾಖಂಡ್ ರಾಜ್ಯಗಳಲ್ಲಿ ಭಾರತೀಯ ಜನತಾ ಪಾರ್ಟಿ ಗೆಲುವು ಸಾಧಿಸಿರುವದರಿಂದ ನಾಪೆÇೀಕ್ಲು ಸ್ಥಾನಿಯ ಬಿಜೆಪಿ ಸ್ಥಾನೀಯ ಸಮಿತಿ
ಬೆಕ್ಕೆಸೊಡ್ಲೂರುವಿನಲ್ಲಿ ಬಲಿಜ ಸಮಾಜದ ಗಣತಿಗೆ ಚಾಲನೆಗೋಣಿಕೊಪ್ಪಲು, ಮಾ. 13: ಕರ್ನಾಟಕ ರಾಜ್ಯದಲ್ಲಿಯೇ ಪ್ರಪ್ರಥಮ ಬಾರಿಗೆ ಕೊಡಗು ಜಿಲ್ಲೆಯಿಂದ ಬಲಿಜ ಸಮಾಜ ನೇತ್ರತ್ವದಲ್ಲಿ ಗ್ರಾಮ ಪಂಚಾಯಿತಿ ಮಟ್ಟದ ಬಲಿಜ ಬಂಧು ಗಣತಿ ಕಾರ್ಯಕ್ಕೆ ತಾ.12
ವರ್ತಕರ ಮೇಲೆ ಹಲ್ಲೆ ಪ್ರಕರಣ ಗೋಣಿಕೊಪ್ಪಲು, ಮಾ. 13: ಕಾನೂರುವಿನಲ್ಲಿ ತಾ.12 ರಂದು ರಾತ್ರಿ ಇಬ್ಬರು ವರ್ತಕರ ಮೇಲೆ ಹಲ್ಲೆ ನಡೆದಿದ್ದು ಕುಟ್ಟ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಂಭೀರ ಗಾಯಗಳಾಗಿರುವ ಯುವಕ