ಭೋವಿ ಜನಾಂಗಕ್ಕೆ ಸೌಲಭ್ಯ ಕಲ್ಪಿಸಲು ಆಗ್ರಹ ಸೋಮವಾರಪೇಟೆ, ಡಿ. 8: ಕೊಡಗು ಜಿಲ್ಲೆಯಲ್ಲಿ ಅನೇಕ ದಶಕಗಳಿಂದ ನೆಲೆಸಿರುವ ಭೋವಿ ಜನಾಂಗಕ್ಕೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ಲಭಿಸುತ್ತಿಲ್ಲ. ದಾಖಲೆಗಳ ಕೊರತೆಯಿಂದಾಗಿ ಸಮಸ್ಯೆ ಉದ್ಭವಿಸಿದ್ದು, ಜಿಲ್ಲಾಧಿಕಾರಿಗಳು ಈ
‘ಪೊಲೀಸರಿಗೆ ಸಾರ್ವಜನಿಕರ ಸಹಕಾರ ಮುಖ್ಯ’ಕೂಡಿಗೆ, ಡಿ. 8: ಪೊಲೀಸರು ಕಾನೂನಾತ್ಮಾಕವಾಗಿ ಕಾರ್ಯ ನಿರ್ವಹಿಸಲು ಮತ್ತು ನೀತಿ ನಿಯಮಗಳನ್ನು ಪಾಲಿಸಿ ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲು ಸಾರ್ವಜನಿಕರು ಸಹಕಾರ ನೀಡಬೇಕು. ಅಲ್ಲದೆ, ಗ್ರಾಮಗಳಲ್ಲಿ ನಡೆಯುವ
ಪ್ರಶಸ್ತಿ ನೀಡಿ ಗೌರವಮಡಿಕೇರಿ, ಡಿ. 8: ಚಮ್ಮಣಮಾಡ ವಾಣಿ ರಾಘವೇಂದ್ರ ಅವರನ್ನು ವಿಶ್ವ ವೀರಶೈವ ಸಾಂಸ್ಕøತಿಕ ಪ್ರತಿಷ್ಠಾನ ವತಿಯಿಂದ ಜಗಜ್ಯೋತಿ ಶ್ರೀ ಬಸವೇಶ್ವರ ಕಾಯಕ ಶ್ರೀ ಪ್ರಶಸ್ತಿಯನ್ನು ಬೆಂಗಳೂರಿನ ನಯನ
ವಿ ಸೆವೆನ್ ಸಂಘದ ವಾರ್ಷಿಕೋತ್ಸವಸಿದ್ದಾಪುರ, ಡಿ. 8: ಸಿದ್ದಾಪುರದ ವಿ ಸೆವೆನ್ ಯುವಕ ಸಂಘದ ವಾರ್ಷಿಕೋತ್ಸವ ಸಂಘದ ಕಟ್ಟಡದಲ್ಲಿ ನಡೆಯಿತು. ಕೊಡಗು ಜಿಲ್ಲಾ ಕಬಡ್ಡಿ ಅಮೆಚೂರ್ ಅಸೋಸಿಯೇಶನ್ ಅಧ್ಯಕ್ಷ ಉತ್ತಪ್ಪ ಅಧ್ಯಕ್ಷತೆ
ಅರಣ್ಯ ವನ್ಯಜೀವಿ ಸಂರಕ್ಷಣೆ ಬೀದಿ ನಾಟಕಶನಿವಾರಸಂತೆ, ಡಿ. 8: ಮಡಿಕೇರಿ ಅರಣ್ಯ ವಿಭಾಗದ ವತಿಯಿಂದ ಬೀದಿ ನಾಟಕ ವನ್ನು ಆಯೋಜಿಸ ಲಾಯಿತು. ಕೆ.ಆರ್. ನಗರದ ಪ್ರಗತಿ ಕಲಾ ತಂಡದವರು ಶನಿವಾರಸಂತೆಯ ಕಿತ್ತೂರು ರಾಣಿ