ನಾಳೆ ಕೊಡವತಕ್ಕ್ ಎಳ್ತ್ಕಾರಡ ಕೂಟದ ಪುಸ್ತಕ ಬಿಡುಗಡೆಶ್ರೀಮಂಗಲ, ಡಿ. 28: ‘ಕೊಡವತಕ್ಕ್ ಎಳ್ತ್‍ಕಾರಡ ಕೂಟ’, ಸಂಭ್ರಮ ಪೊಮ್ಮಕ್ಕಡ ಕ್ರೀಡೆ ಪಿಂಞ ಸಾಂಸ್ಕøತಿಕ ಸಂಸ್ಥೆ ಹಾಗೂ ತಾವಳಗೇರಿ ಮೂಂದ್ ನಾಡ್‍ಕೊಡವ ಸಮಾಜ ಟಿ.ಶೆಟ್ಟಿಗೇರಿ ಇವರ ಸಂಯುಕ್ತ
ನಾಳೆ ಶಾಲಾ ವಾರ್ಷಿಕೋತ್ಸವ ಸೋಮವಾರಪೇಟೆ,ಡಿ.28: ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ತಾ. 30ರಂದು (ನಾಳೆ) ನಡೆಯಲಿದೆ ಎಂದು ಪ್ರಾಂಶುಪಾಲ ಎಚ್.ಬಿ. ತಳವಾರ್ ತಿಳಿಸಿದ್ದಾರೆ. ಮಧ್ಯಾಹ್ನ 2ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಶಾಸಕ ಅಪ್ಪಚ್ಚು
ಕುಶಾಲನಗರ ಪ.ಪಂ. ಕಚೇರಿ ಸ್ಥಳಾಂತರಿಸಲು ನಿರ್ಣಯಕುಶಾಲನಗರ, ಡಿ. 28: ಕುಶಾಲನಗರ ಪಟ್ಟಣ ಪಂಚಾಯ್ತಿಯ ಕಛೇರಿಯನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲು ಪಂಚಾಯ್ತಿಯ ಆಡಳಿತ ಮಂಡಳಿ ನಿರ್ಣಯ ಕೈಗೊಂಡಿದೆ. ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ರೇಣುಕಾ ಅಧ್ಯಕ್ಷತೆಯಲ್ಲಿ ಪಂಚಾಯ್ತಿಯ
ಕಾವೇರಿಕೇರಿ ಕೊಡವ ಸಂಘದ ಬೆಳ್ಳಿ ಮಹೋತ್ಸವಮಡಿಕೇರಿ, ಡಿ. 28: ಮಡಿಕೇರಿ ನಗರದ ಮ್ಯಾನ್ಸ್ ಕಾಂಪೌಂಡಿನ ಕಾವೇರಿಕೇರಿ ಕೊಡವ ಸಂಘದ ಬೆಳ್ಳಿ ಮಹೋತ್ಸವವು ಇತ್ತೀಚೆಗೆ ಸಂಘದ ಅಧಕ್ಷೆ ಪಳಂಗಂಡ ಕಮಲಾ ಸುಬ್ಬಯ್ಯ ಅವರ ಅಧ್ಯಕ್ಷತೆಯಲ್ಲಿ
ಇಂದು ಪ್ರತಿಭಟನೆ ಮಡಿಕೇರಿ, ಡಿ.28 : ದೇಶದ ಸಂವಿಧಾನವನ್ನು ಬದಲಾಯಿಸುವ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ ವರ್ತನೆ ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿರುವ ಜಿಲ್ಲಾ ಕಾಂಗ್ರೆಸ್