ಧಾರ್ಮಿಕ ಭಾವನೆಗೆ ಧಕ್ಕೆ: ಮೊಕದ್ದಮೆಗೆ ನಿರ್ಧಾರ ನಾಪೆÇೀಕ್ಲು, ಅ. 19: ತಲಕಾವೇರಿಯಲ್ಲಿ ತೀರ್ಥೋದ್ಭವವಾಗಲಿಲ್ಲ ಎಂಬ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿ ಲಕ್ಷಾಂತರ ಮಂದಿ ಕಾವೇರಿ ಭಕ್ತರ ಮನಸ್ಸಿಗೆ ನೋವುಂಟು ಮಾಡುವ ಮೂಲಕ ಧಾರ್ಮಿಕ ಭಾವನೆಗೆ
ಆರನೇ ದಿನಕ್ಕೆ ಕಾವೇರಿ ತಾಲೂಕು ಹೋರಾಟ ನಿರಶನಕುಶಾಲನಗರ, ಅ 19: ಕುಶಾಲನಗರ ಕೇಂದ್ರವಾಗಿರಿಸಿಕೊಂಡು ಕಾವೇರಿ ತಾಲೂಕು ಘೋಷಣೆ ಮಾಡುವಂತೆ ಆಗ್ರಹಿಸಿ ಸ್ಥಳೀಯ ಸಂಘ ಸಂಸ್ಥೆಗಳು ನಿರಶನ ಕಾರ್ಯಕ್ರಮವನ್ನು ಮುಂದುವರೆಸಿದೆ. ಸ್ಥಳೀಯ ಕಾರು ನಿಲ್ದಾಣದ ಬಳಿ
ಮರುಜನ್ಮ ಸಿಕ್ಕಿದೆ: ಅಮ್ಮನನ್ನು ಚೆನ್ನಾಗಿ ನೋಡ್ಕೋತೀನಿ..,ಸೋಮವಾರಪೇಟೆ, ಅ.19: ಕಳೆದ 6 ವಾರಗಳ ಹಿಂದೆ ಈ ಯುವಕನ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಗಾಂಜಾ ವ್ಯಸನಕ್ಕೆ ತನಗರಿವಿಲ್ಲದಂತೆ ಬಲಿಯಾಗಿ ಮನೆಯವರೂ ಸೇರಿದಂತೆ ಸಮಾಜದ ನೆಮ್ಮದಿ ಕೆಡಿಸುತ್ತಿದ್ದ
ತಲಕಾವೇರಿಯಲ್ಲಿ ಗೀತ ಗಾಯನ ಸಂಕ್ರಮಣ ಕವಿಗೋಷ್ಠಿಕೂಡಿಗೆ, ಅ. 19: ಶ್ರೀ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ತುಲಾ ಸಂಕ್ರಮಣದ ಪ್ರಯುಕ್ತ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಂಕ್ರಮಣ
ಕಾವೇರಿ ತೀರ್ಥ ವಿತರಣೆನಾಪೆÇೀಕ್ಲು, ಅ. 19: ನಾಪೆÇೀಕ್ಲು ಪಟ್ಟಣದಲ್ಲಿ ಕೊಡಗು ಹಕ್ಕು ಸಂರಕ್ಷಣಾ ಸಮಿತಿ ವತಿಯಿಂದ ಕಾವೇರಿ ತೀರ್ಥವನ್ನು ಸಾರ್ವಜನಿಕರಿಗೆ ವಿತರಿಸಲಾಯಿತು. ಸುಂಟಿಕೊಪ್ಪ : ಇಲ್ಲಿನ 7ನೇ ಮೈಲು, ಗದ್ದೆಹಳ್ಳ ಮತ್ತು