ಹಕ್ಕುಪತ್ರ ವಿತರಿಸಲು ತಹಶೀಲ್ದಾರುಗಳಿಗೆ ಅಧಿಕಾರಸುನಿಲ್ ಪ್ರಶ್ನೆಗೆ ಕಂದಾಯ ಸಚಿವರ ಉತ್ತರ ಮಡಿಕೇರಿ, ಜೂ. 15: ಸರಕಾರಿ ಜಮೀನುಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡು ವಾಸ ಮಾಡಿಕೊಂಡಿರುವವರಿಗೆ ಹಕ್ಕುಪತ್ರ ವಿತರಿಸಲು ತಹಶೀಲ್ದಾರುಗಳು ಅಧಿಕಾರ ಹೊಂದಿರುತ್ತಾರೆ ಎಂದು ಕಂದಾಯ
ಕೊಡಗು ಜಿಲ್ಲೆಯಲ್ಲಿ 1682 ಹೆಕ್ಟೇರ್ ಸಾವಯವ ಕೃಷಿಗೆ ಪರಿವರ್ತನೆಎಂ.ಎಲ್.ಸಿ. ವೀಣಾ ಪ್ರಶ್ನೆಗೆ ಕೃಷಿ ಸಚಿವರಿಂದ ಉತ್ತರ ಮಡಿಕೇರಿ, ಜೂ. 15: ಕೊಡಗು ಜಿಲ್ಲೆಯಲ್ಲಿ 1682 ಹೆಕ್ಟೇರ್ ವಿಸ್ತೀರ್ಣದ ಪ್ರದೇಶವನ್ನು ಸಾವಯವ ಕೃಷಿಗೆ ಉತ್ತೇಜನ ನೀಡಿ ಜಮೀನನ್ನು ಪರಿವರ್ತಿಸಲಾಗಿದೆ
ಮಗುವಿನ ಶ್ವಾಸನಾಳ ಸೇರಿದ್ದ ಮಣಿಗಳುಕೂಡಿಗೆ, ಜೂ. 14: ಒಂದು ವರ್ಷದ ಪುಟ್ಟ ಬಾಲೆ ಆಟವಾಡುವಾಗ ಬರೋಬ್ಬರಿ 10 ಮಣಿಗಳನ್ನು ತನ್ನ ಮೂಗಿನ ಒಳಗೆ ಹಾಕಿಕೊಂಡು 5 ಮಣಿಗಳು ಶ್ವಾಸನಾಳ ಸೇರಿ ಅಪಾಯದಲ್ಲಿ
ಕಂದಾಯ ಇಲಾಖೆಯಿಂದ ಶೋಷಿತ 10 ಸಾವಿರ ಫಲಾನುಭವಿಗಳುಗೋಣಿಕೊಪ್ಪಲು, ಜೂ.14: ಬೆಂಗಳೂರು ವಿಧಾನ ಸಭಾ ಮುಂಗಾರು ಅಧಿವೇಶನದ 7ನೇ ದಿನವಾದ ಮಂಗಳವಾರ ವೀರಾಜಪೇಟೆ ಶಾಸಕ ಕೆ.ಜಿ.ಬೋಪಯ್ಯ ಅವರು ಕೊಡಗು ಜಿಲ್ಲೆಯ ಸಮಸ್ಯೆ ಕುರಿತಂತೆ ಸುಮಾರು 2
ಸಾಮಾನ್ಯ ವರ್ಗದ ಬಡವರಿಗೂ ಮನೆ ನಿರ್ಮಾಣಮಡಿಕೇರಿ, ಜೂ. 14: ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಜೊತೆಗೆ ಇತರ ಸಾಮಾನ್ಯ ವರ್ಗದವರಿಗೂ ರಾಜ್ಯ ಸರಕಾರ ವಸತಿ ಯೋಜ&divound; Éಯಡಿ ಮನೆಗಳನ್ನು