ಪಕ್ಷದ ಬಲವರ್ಧನೆಗೆ ಜಿಲ್ಲಾ ಪ್ರವಾಸ:ಕಾಂಗ್ರೆಸ್ಮಡಿಕೇರಿ, ಮಾ. 21: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೆÉೀತೃತ್ವದಲ್ಲಿ ಏಪ್ರಿಲ್ ತಿಂಗಳಿನಲ್ಲಿ ಜಿಲ್ಲೆಯಾದ್ಯಂತ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವದಾಗಿ ಪಕ್ಷದ ಪ್ರಬಾರ ಜಿಲ್ಲಾಧ್ಯಕ್ಷ
ಕಾವೇರಿ ಕಾಲೇಜಿನಲ್ಲಿ ಅರ್ಥಶಾಸ್ತ್ರ ಹಬ್ಬಗೋಣಿಕೊಪ್ಪಲು, ಮಾ. 21: ಗೋಣಿಕೊಪ್ಪಲು ಕಾವೇರಿ ಕಾಲೇಜು ಸ್ನಾತಕೋತ್ತರ ಅರ್ಥಶಾಸ್ತ್ರ ವಿಭಾಗದ ವತಿಯಿಂದ ರಾಜ್ಯಮಟ್ಟದ ಅರ್ಥಶಾಸ್ತ್ರ ಹಬ್ಬ ಆಚರಿಸಲಾಯಿತು. ಕಾರ್ಯಕ್ರಮವನ್ನು ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಎ.ಸಿ.
ಧಾರ್ಮಿಕ ಸಹಿಷ್ಣುತೆ ಕೋಮು ಸೌಹಾರ್ದತೆ ದೇಶದ ಸಂಸ್ಕøತಿಹಮೀದಲಿ ಶಿಹಾಬ್ ತಂಙಳ್ ವೀರಾಜಪೇಟೆ, ಮಾ. 21: ಧಾರ್ಮಿಕ ಸಹಿಷ್ಣುತೆ ಮತ್ತು ಕೋಮು ಸೌಹಾರ್ದತೆ ನಮ್ಮ ದೇಶದ ಪಾರಂಪರಿಕ ಸಂಸ್ಕøತಿಯಾಗಿದೆ. ಧಾರ್ಮಿಕ ಸಹಬಾಳ್ವೆಗೆ ಧಕ್ಕೆ ಉಂಟು ಮಾಡುವ ಶಕ್ತಿಗಳನ್ನು
ಕೊಡವ ಹಾಕಿ ಅಕಾಡೆಮಿಯ ವಾರ್ಷಿಕ ಮಹಾ ಸಭೆವೀರಾಜಪೇಟೆ, ಮಾ. 21: ಕೊಡವ ಹಾಕಿ ಅಕಾಡೆಮಿಯ ವಾರ್ಷಿಕ ಸಭೆಯು ತಾ. 26 ರಂದು ಬೆಳಿಗ್ಗೆ 10.30 ಗಂಟೆಗೆ ಸ್ಥಾಪಕ ಹಾಗೂ ಜೀವಾವಧಿ ಅಧ್ಯಕ್ಷ ಪಾಂಡಂಡ ಎಂ.
ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ*ಗೋಣಿಕೊಪ್ಪಲು, ಮಾ. 21: ತಾಲೂಕು ಬಿ.ಜೆ.ಪಿ. ಮಂಡಲ ವತಿಯಿಂದ ಇತ್ತೀಚೆಗೆ ನಡೆದ ಉತ್ತರ ಪ್ರದೇಶ, ಗೋವಾ, ಮಣಿಪುರ, ಉತ್ತರಾಖಂಡ್ ರಾಜ್ಯದ ಚುನಾವಣೆ ಯಲ್ಲಿ ಬಿ.ಜೆ.ಪಿ. ಗೆಲುವು ಸಾಧಿಸಿದಕ್ಕೆ