ಪಡಿತರ ಕಾಳಸಂತೆ ಮಾರಾಟ ವಿರುದ್ಧ ಎಚ್ಚರಿಕೆಮಡಿಕೇರಿ, ಆ. 4: ರಾಜ್ಯ ಸರಕಾರದಿಂದ ಹಸಿವು ಮುಕ್ತ ಕರ್ನಾಟಕ ಯೋಜನೆಯಡಿ ‘ಅನ್ನಭಾಗ್ಯ’ ಹೆಸರಿನಲ್ಲಿ ನೀಡಲಾಗುವ ಪಡಿತರ ವಸ್ತುಗಳನ್ನು ಕಾಳಸಂತೆಯಲ್ಲಿ ಮಾರಾಟಗೊಳಿಸಿದರೆ ಕಾನೂನು ಕ್ರಮ ಜರುಗಿಸಬೇಕೆಂದು ಜಿ.ಪಂ.
ರ್ಯಾಪಿಡ್ ರೆಸ್ಪಾನ್ಸ್ ತಂಡವನ್ನೇ ಬೆನ್ನಟ್ಟಿದ ಕಾಡಾನೆಗಳುಸಿದ್ದಾಪುರು, ಆ. 3: ಕಾಡಾನೆಗಳೆಂದರೆ ಒಂದು ರೀತಿಯ ಭಯ, ಗ್ರಾಮೀಣ ಭಾಗಗಳಲ್ಲಿನ ಜನತೆಯಂತೂ, ಕಾಡಾನೆಗಳು ಎಂದೊಡನೆ ಬೆಚ್ಚಿ ಬೀಳುತ್ತಾರೆ. ಏಕೆಂದರೆ ಕೊಡಗಿನಲ್ಲಿ ಕಾಡಾನೆಗಳ ಉಪಟಳ ಅಷ್ಟರ ಮಟ್ಟಿಗೆ
ಸಾಲ ವಿತರಣೆಗೆ ಕ್ರಮ : ಕೆ.ಎಂ.ಬಿ. ಗಣೇಶ್ಸೋಮವಾರಪೇಟೆ,ಆ.3: ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಬ್ಯಾಂಕ್ ವತಿಯಿಂದ ಸದಸ್ಯರುಗಳಿಗೆ ವಾರಕ್ಕೊಮ್ಮೆ ಸೋಮವಾರಪೇಟೆಯಲ್ಲಿಯೇ ಸಾಲ ಸೌಲಭ್ಯ ವಿತರಿಸಲು ಕ್ರಮ ಕೈಗೊಳ್ಳಲಾಗುವದು ಎಂದು ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ಬ್ಯಾಂಕ್ ಅಧ್ಯಕ್ಷ
ಐಟಿ ಧಾಳಿ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆಮಡಿಕೇರಿ, ಆ. 3: ರಾಜ್ಯದ ಪ್ರಭಾವಿ ಸಚಿವ ಡಿ.ಕೆ. ಶಿವಕುಮಾರ್ ಅವರ ಮನೆ ಸೇರಿದಂತೆ ಇನ್ನಿತರೆಡೆಗಳಲ್ಲಿ ನಡೆದಿರುವ ಐಟಿ ಧಾಳಿಯನ್ನು ವಿರೋಧಿಸಿ ಜಿಲ್ಲಾ ಕಾಂಗ್ರೆಸ್ ಯುವ ಘಟಕದ
ಸಿಎನ್ಸಿ ಕಕ್ಕಡ 18 ಆಚರಣೆಮಡಿಕೇರಿ, ಆ. 3: ಇಲ್ಲಿಗೆ ಸಮೀಪದ ಕ್ಯಾಪಿಟಲ್ ವಿಲೇಜ್‍ನಲ್ಲಿ ಸಿಎನ್‍ಸಿ ವತಿಯಿಂದ ಸಾಂಪ್ರದಾಯಿಕ ಕಕ್ಕಡ-18 ಆಚರಣೆಯೊಂದಿಗೆ ನಾಟಿ ಕಾರ್ಯ ಹಾಗೂ ಸಹಭೋಜನ ಏರ್ಪಡಿಸಲಾಯಿತು.ಈ ಸಂದರ್ಭ ಮಾತನಾಡಿದ ಸಂಘಟನೆ