ರಂಜಾನ್ ಪ್ರಯುಕ್ತ ಶಾಂತಿ ಸಭೆಶನಿವಾರಸಂತೆ, ಜೂ. 23 : ಶನಿವಾರಸಂತೆ ಪೊಲೀಸ್ ಠಾಣೆಯ ಸಭಾಂಗಣದಲ್ಲಿ ರಂಜಾನ್ ಹಬ್ಬದ ಪ್ರಯುಕ್ತ ಕರೆಯಲಾದ ಪೂರ್ವಭಾವಿ ಶಾಂತಿ ಸಭೆಯ ಅಧ್ಯಕ್ಷತೆಯನ್ನು ಪೊಲೀಸ್ ಠಾಣಾಧಿಕಾರಿ ಹೆಚ್. ಎಂ.
ಕೊಡಗು ಪ್ರೆಸ್ಕ್ಲಬ್ : ಆಡಳಿತ ಮಂಡಳಿಗೆ ಚುನಾವಣೆಮಡಿಕೇರಿ, ಜೂ. 23: ಮಡಿಕೇರಿಯಲ್ಲಿರುವ ಕೊಡಗು ಪ್ರೆಸ್‍ಕ್ಲಬ್‍ನ 2017-2020ರ ಸಾಲಿನ ನೂತನ ಆಡಳಿತ ಮಂಡಳಿ ರಚನೆಗೆ ಸಂಬಂಧಿಸಿದಂತೆ ಚುನಾವಣೆ ನಡೆಸಲು ವೇಳಾಪಟ್ಟಿ ನಿಗದಿಪಡಿಸಲಾಗಿದೆ. ಜುಲೈ 2ರಂದು ಚುನಾವಣೆ ಅಧಿಸೂಚನೆಯೊಂದಿಗೆ
ಕುಟ್ಟಂದಿಯಲ್ಲಿ ಕಾಳಿಂಗ ಸರ್ಪ ಸೆರೆ ವೀರಾಜಪೇಟೆ, ಜೂ. 23: ವೀರಾಜಪೇಟೆ ಬಳಿಯ ಕುಟ್ಟಂದಿ ಗ್ರಾಮದ ಕೊಲ್ಲೀರ ಬೋಪಣ್ಣ ಅವರ ಕಾಫಿ ತೋಟದ ಪಂಪ್ ಹೌಸ್‍ನಲ್ಲಿ ವಿದ್ಯುತ್ ಮೀಟರ್ ಬೋರ್ಡ್‍ನ ಬಳಿಯಲ್ಲಿದ್ದ ಕಾಳಿಂಗ ಸರ್ಪವನ್ನು
ಸಾಲ ಮನ್ನಾ ಕಣ್ಣೊರೆಸುವ ತಂತ್ರ : ಅನಂತ್ ಟೀಕೆಮಡಿಕೇರಿ, ಜೂ. 23: ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರವು ಕೇವಲ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲವನ್ನು ಮನ್ನಾ ಮಾಡಿರುವದು ಕಣ್ಣೊರೆಸುವ ತಂತ್ರವೆಂದು ಕೆನರಾ ಸಂಸದ ಅನಂತಕುಮಾರ್
ಸೂಕ್ಷ್ಮ ಪರಿಸರ ತಾಣ: ಶಾಸಕ ಬೋಪಯ್ಯ ದ್ವಂದ್ವ ನಿಲುವಿನ ಆರೋಪಶ್ರೀಮಂಗಲ, ಜೂ. 23: ಜಿಲ್ಲೆಯಲ್ಲಿ ಸೂಕ್ಷ್ಮ ಪರಿಸರ ತಾಣ ಯೋಜನೆ ಅನುಷ್ಠಾನವಾದರೆ ಜನರಿಗೆ ಮಾರಕವಾಗಲಿದೆ, ಈ ಯೋಜನೆ ಯಿಂದ ಜನರನ್ನು ಒಕ್ಕಲೆಬ್ಬಿಸ ಬೇಕಾಗುತ್ತದೆ ಎಂದು ಹೇಳುತ್ತಿದ್ದ ಜಿಲ್ಲೆಯ