ಮುಗ್ಧ ಮಕ್ಕಳ ಊಟ ಗುಳುಂ...!ಮಡಿಕೇರಿ, ಮಾ. 23: ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಾಯಿಯ ಗರ್ಭದೊಳಿರುವ ಭ್ರೂಣ ಸಹಿತ; ಹುಟ್ಟುವ ಮಗುವಿನಿಂದ; ಚಟ್ಟಕ್ಕೆ ಏರುವ ವೃದ್ಧಾಪ್ಯ ಜೀವಗಳಿಗೂ ನೆಮ್ಮದಿಯ ಬದುಕಿಗಾಗಿ ಅನೇಕ
ಆಸ್ವಾದಿಸಿದ ಹೆಂಡ ಆಹ್ವಾನಿಸಿತು ಹೊಂಡಮಡಿಕೇರಿ, ಮಾ. 23: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಬಳಿ ಹರಿಯುವ ತೋಡಿನ ಸಮೀಪ ಇದ್ದಕ್ಕಿದ್ದಂತೆ ಇಂದು ಸಂಜೆ ವೇಳೆಗೆ ಜನಜಂಗುಳಿ ಕಂಡು ಬಂತು. ಏನಾಯ್ತೋ...? ಎಂಬ
ಭಗತ್ಸಿಂಗ್ ಸೇನೆಯಿಂದ ಹುತಾತ್ಮ ದಿವಸ್ ಆಚರಣೆಸೋಮವಾರಪೇಟೆ, ಮಾ. 23: ಇಲ್ಲಿನ ಭಗತ್‍ಸಿಂಗ್ ಸೇನೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಹುತಾತ್ಮ ದಿವಸ್ ಆಚರಿಸಲಾಯಿತು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‍ಸಿಂಗ್, ರಾಜ್‍ಗುರು ಹಾಗೂ ಸುಖ್‍ದೇವ್ ಅವರ ಭಾವಚಿತ್ರಕ್ಕೆ
ಭಗತ್ಸಿಂಗ್ ಸೇನೆಯಿಂದ ಹುತಾತ್ಮ ದಿವಸ್ ಆಚರಣೆಸೋಮವಾರಪೇಟೆ, ಮಾ. 23: ಇಲ್ಲಿನ ಭಗತ್‍ಸಿಂಗ್ ಸೇನೆಯ ವತಿಯಿಂದ ಶಾಸಕರ ಕಚೇರಿಯಲ್ಲಿ ಹುತಾತ್ಮ ದಿವಸ್ ಆಚರಿಸಲಾಯಿತು. ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್‍ಸಿಂಗ್, ರಾಜ್‍ಗುರು ಹಾಗೂ ಸುಖ್‍ದೇವ್ ಅವರ ಭಾವಚಿತ್ರಕ್ಕೆ
ಪಾರ್ಕಿಂಗ್ ಅವ್ಯವಸ್ಥೆ ಬಗ್ಗೆ ಜನಸಂಪರ್ಕ ಸಭೆಸೋಮವಾರಪೇಟೆ, ಮಾ. 23: ದಿನದಿಂದ ದಿನಕ್ಕೆ ವಾಹನ ದಟ್ಟಣೆ ಅಧಿಕಗೊಳ್ಳುತ್ತಿರುವ ಸೋಮವಾರ ಪೇಟೆ ಪಟ್ಟಣದಲ್ಲಿ ಸಂಚಾರ ಸುವ್ಯವಸ್ಥೆ, ವಾಹನ ನಿಲುಗಡೆ ವ್ಯವಸ್ಥೆ ಬಗ್ಗೆ ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ