ಪತ್ನಿಯ ಕೊಲೆ ಆರೋಪಿಗೆ ಶಿಕ್ಷೆವೀರಾಜಪೇಟೆ, ಮಾ. 17: ಪತ್ನಿಯ ಮೈಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪಿ ಡಿ.ರಾಜು ಅಲಿಯಾಸ್ ರಾಜಪ್ಪ ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ
ನಿಯಮ ಉಲ್ಲಂಘಿಸುವ ಹೊರ ರಾಜ್ಯ ವಾಹನಗಳ ವಿರುದ್ಧ ಕ್ರಮಕ್ಕೆ ಆಗ್ರಹಶ್ರೀಮಂಗಲ, ಮಾ. 17: ಕೇರಳ-ಕರ್ನಾಟಕ ಅಂತರಾಜ್ಯ ಗಡಿಭಾಗವಾಗಿರುವ ಕುಟ್ಟ ಗೇಟ್ ಮೂಲಕ ಜಿಲ್ಲೆಗೆ ಬರುವ ಕೇರಳ ರಾಜ್ಯದ ವಾಹನಗಳು ಕಾನೂನನ್ನು ಉಲ್ಲಂಘಿಸುತ್ತಿವೆ. ತಾ. 16ರಂದು ಸಾಮಥ್ರ್ಯಕ್ಕೆ ಮೀರಿ
ಅಸಮರ್ಪಕ ಕಸ ವಿಲೇವಾರಿ: ಶನಿವಾರಸಂತೆಯಲ್ಲಿ ಇಂದು ಪ್ರತಿಭಟನೆಮಡಿಕೇರಿ, ಮಾ. 17: ಶಾಲೆ, ಆಸ್ಪತ್ರೆಗಳ ಸನಿಹದಲ್ಲೇ ಕಸ ವಿಲೇವಾರಿ ಮಾಡುವ ಮೂಲಕ ಶನಿವಾರಸಂತೆ ಗ್ರಾಮ ಪಂಚಾಯಿತಿಯು ಸ್ವಚ್ಛ ಭಾರತದ ಪರಿಕಲ್ಪನೆಗೆ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂದು ಕರ್ನಾಟಕ
ಮುತ್ತಪ್ಪ ದೇವಾಲಯದ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವಮಡಿಕೇರಿ, ಮಾ. 17: ನಗರದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶ್ರೀ ಮುತ್ತಪ್ಪ ಸ್ವಾಮಿ ಕ್ಷೇತ್ರವಾದ ಶ್ರೀ ಮುತ್ತಪ್ಪ ದೇವಾಲಯದ ದೇವರ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ಮುತ್ತಪ್ಪ
ಅನುದಾನ ಬಳಕೆಗೆ ಮಾರ್ಚ್ ಅಂತ್ಯದ ಗಡುವುಮಡಿಕೇರಿ, ಮಾ. 17: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿರುವ ಅನುದಾನವನ್ನು ತಾ. 31 ರೊಳಗೆ ಪ್ರಗತಿ ಸಾಧಿಸುವಂತೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಕಟ್ಟುನಿಟ್ಟಿನ ಸೂಚನೆ