ಸಿಎನ್ಸಿ ಬೇಡಿಕೆ ಈಡೇರಿಸಲು ಆಗ್ರಹಮಡಿಕೇರಿ, ಮಾ. 18: ಕೊಡವ ಜನಾಂಗಕ್ಕೆ ಸಂವಿಧಾನ ಬದ್ಧ ರಕ್ಷಣೆಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ವಿಶೇಷ ಸ್ಥಾನಮಾನ ಕಲ್ಪಿಸಬೇಕೆಂದು ಸಿಎನ್‍ಸಿ ಮುಖಂಡ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ. ವೀರಾಜಪೇಟೆ
ಪ್ರತ್ಯೇಕ ತಾಲೂಕಿಗಾಗಿ ಪ್ರತಿಭಟನೆಕುಶಾಲನಗರ, ಮಾ. 18: ಕುಶಾಲನಗರವನ್ನು ಪ್ರತ್ಯೇಕ ತಾಲೂಕಾಗಿ ಘೋಷಿಸಬೇಕೆಂದು ಆಗ್ರಹಿಸಿ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ, ಕಾವೇರಿ ತಾಲೂಕು ಹೋರಾಟ ಸಮಿತಿ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳಿಂದ
ಸೋಮವಾರಪೇಟೆ ಪ.ಪಂ. ಮೇಲ್ದರ್ಜೆಗೇರಿಸಲು ಸಿ.ಎಂ. ಬಳಿ ನಿಯೋಗಸೋಮವಾರಪೇಟೆ, ಮಾ.18: ಇಲ್ಲಿನ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಜನಸಂಖ್ಯೆ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿದ್ದು, ಈಗಿರುವ ಪಟ್ಟಣ ಪಂಚಾಯಿತಿ ಮಾನ್ಯತೆಯೂ ಕಳೆದುಕೊಳ್ಳುವ ಮುನ್ನ ಸುತ್ತಮುತ್ತಲಿನ ಗ್ರಾಮಗಳನ್ನು ಸೇರಿಸಿಕೊಂಡು ಪುರಸಭೆಯಾಗಿ
ಶ್ರೀ ಮೃತ್ಯುಂಜಯ ಉತ್ಸವಕ್ಕೆ ಸಂಭ್ರಮದ ತೆರೆಶ್ರೀಮಂಗಲ, ಮಾ. 17: ಕೊಡಗು ಮಾತ್ರವಲ್ಲದೆ ರಾಜ್ಯ, ಅಂತರ್ರಾಜ್ಯಗಳ ಭಕ್ತಾದಿಗಳನ್ನು ಸೆಳೆಯುತ್ತಿರುವ ದಕ್ಷಿಣ ಕೊಡಗಿನ ಬಾಡಗರಕೇರಿಯ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವಕ್ಕೆ ಭಕ್ತಿ ಭಾವದೊಂದಿಗೆ ಸಂಭ್ರಮದ
ಪುಂಡಾನೆಗಳ ಸೆರೆಗೆ ಬೆಳೆಗಾರರ ಸಂಘ ಆಗ್ರಹಸೋಮವಾರಪೇಟೆ, ಮಾ. 17: ತಾಲೂಕಿನ ಗೋಣಿಮರೂರು, ಅಬ್ಬೂರುಕಟ್ಟೆ, ಮೋರಿಕಲ್ಲು, ಆಡಿನಾಡೂರು ವ್ಯಾಪ್ತಿಯಲ್ಲಿ ಬೀಡುಬಿಟ್ಟಿರುವ ಎರಡು ಪುಂಡಾನೆಗಳಿಂದಾಗಿ ಆನೆ-ಮಾನವ ಸಂಘರ್ಷ ಮಿತಿಮೀರಿದ್ದು, ಫಸಲು ನಷ್ಟದೊಂದಿಗೆ ಸ್ಥಳೀಯರು ಜೀವ ಕೈಯಲ್ಲಿಡಿದು