ಹೂ ಮಾರುವವರಿಗೆ ನೆಲೆ ಕರುಣಿಸದ ಸೋಮವಾರಪೇಟೆ ಪ.ಪಂ.!ಸೋಮವಾರಪೇಟೆ,ಏ.21: ಶುಭ ಸಮಾರಂಭ ಸೇರಿದಂತೆ ದಿನನಿತ್ಯದ ಉಪಯೋಗಕ್ಕೆ ಅಗತ್ಯವಾಗಿರುವ ಹೂವುಗಳನ್ನು ಮಾರಾಟ ಮಾಡುವ ಪಟ್ಟಣದ ವ್ಯಾಪಾರಿಗಳಿಗೆ ಒಂದು ನೆಲೆಯನ್ನು ಕಲ್ಪಿಸುವಲ್ಲಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವಿಫಲವಾಗಿದೆ.ಕಳೆದ ಅನೇಕ
ದೇಶಭಕ್ತಿ ರಾಷ್ಟ್ರೀಯತೆ ಇದ್ದಾಗ ಮಾತ್ರ ಕಾರ್ಯದ ಬದ್ಧತೆ: ಕೆಜಿಬಿಮಡಿಕೇರಿ, ಏ. 21: ಸಹಕಾರಿಗಳೂ ತಮ್ಮಲ್ಲಿ ದೇಶಭಕ್ತಿ ಹಾಗೂ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಕಾರ್ಯದಲ್ಲಿ ಬದ್ಧತೆಯಾಗುತ್ತದೆ ಎಂದು ಶಾಸಕ ಕೆ.ಜಿ. ಬೋಪಯ್ಯ ಅಭಿಪ್ರಾಯಪಟ್ಟರು.ಕೊಡಗು ಜಿಲ್ಲಾ ಸಹಕಾರ ಭಾರತಿ
ಮಲಂಗ್ ಷಾವಲಿ ಉರೂಸ್ಸೋಮವಾರಪೇಟೆ,ಏ.21: ಇಲ್ಲಿನ ಹನಫಿ ಜಾಮಿಯಾ ಮಸೀದಿ ವತಿಯಿಂದ ಗುರುವಾರ ರಾತ್ರಿ ಉರೂಸ್ ಮಹೋತ್ಸವ ಶ್ರದ್ದಾ ಭಕ್ತಿಯಿಂದ ನಡೆಯಿತು. ಹನಫಿ ಜಾಮಿಯಾ ಮಸೀದಿಯ ಆವರಣದಲ್ಲಿ ಸಂಜೆ 7ಗಂಟೆಗೆ ಧಾರ್ಮಿಕ
“ಪೀಚೆಕತ್ತಿ” ಕೊಡವ ಧ್ವನಿ ಸುರುಳಿ ಬಿಡುಗಡೆಮಡಿಕೇರಿ, ಏ. 21 : ಕೊಡಗು ಜಿಲ್ಲೆಯಲ್ಲಿ ಎಲೆ ಮರೆಯ ಕಾಯಿಯಂತಿರುವ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ
ವಕೀಲರಿಂದ ಕರಡು ತಿದ್ದುಪಡಿ ಹರಿದು ಬೆಂಕಿ ಹಚ್ಚಿ ಆಕ್ರೋಶಮಡಿಕೇರಿ, ಏ. 21: ವಕೀಲರ 1961ರ ಕಾಯಿದೆಗೆ ತಿದ್ದುಪಡಿ ತರುವ ಕರಡು ತಿದ್ದುಪಡಿಯನ್ನು ಹರಿದು ಹಾಕಿ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಗರ ಕೋರ್ಟ್ ಆವರಣದಲ್ಲಿ