ಕೊಡವ ಭಾಷಿಕರ ಅಭಿಪ್ರಾಯ ಸಂಗ್ರಹಿಸಲು ಒತ್ತಾಯಮಡಿಕೇರಿ, ಜೂ. 25: ವಿವಾದಿತ ಪ್ರದೇಶ ದೇವಟ್ ಪರಂಬುವಿನಲ್ಲಿ ಯಥಾಸ್ಥಿತಿ ಕಾಪಾಡಬೇಕು ಮತ್ತು ಸ್ಮಾರಕÀಕ್ಕೆಂದು ಅಳವಡಿಸಲಾಗಿರುವ ಸ್ತಂಭಗಳನ್ನು ಸರಕಾರ ವಶಪಡಿಸಿಕೊಳ್ಳಬೇಕೆಂದು ಕೊಡವ ಭಾಷಿಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿಜಂಬೂರುವಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಸೋಮವಾರಪೇಟೆ, ಜೂ.26: ಭಾರೀ ಗಾಳಿ ಮಳೆಗೆ ಬೈನೆ ಮರವೊಂದು ಬಿದ್ದು ವಾಸದ ಮನೆಗೆ ಹಾನಿಯಾಗಿರುವ ಘಟನೆ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ನಡೆದಿದೆ. ಜಂಬೂರುಸುಮೋಟೋ ಅಡಿ ಪ್ರಕರಣ ದಾಖಲುಸೋಮವಾರಪೇಟೆ,ಜೂ.25: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ, ಪ್ರಮುಖ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೋಟೋಇಲವಾಲ ತಲುಪಿದ ಕಾವೇರಿ ನದಿ ಬಚಾವೋ ಪಾದಯಾತ್ರೆಕುಶಾಲನಗರ, ಜೂ. 25: ಕಾವೇರಿ ನದಿ ಬಚಾವೋ ಆಂದೋಲನದ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಿಂದ ಹೊರಟ ಕಾವೇರಿ ನದಿ ಸ್ವಚ್ಛತಾ ಸಮಿತಿಯ ಪಾದಯಾತ್ರೆ ತಂಡ ಮೈಸೂರು ಜಿಲ್ಲೆಯ ಇಲವಾಲಮಡಿಕೇರಿ ತಾಲೂಕು ಕ.ಸಾ.ಪ. ಸಭೆಮಡಿಕೇರಿ, ಜೂ. 25: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭೆ ಕಸಾಪ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ
ಕೊಡವ ಭಾಷಿಕರ ಅಭಿಪ್ರಾಯ ಸಂಗ್ರಹಿಸಲು ಒತ್ತಾಯಮಡಿಕೇರಿ, ಜೂ. 25: ವಿವಾದಿತ ಪ್ರದೇಶ ದೇವಟ್ ಪರಂಬುವಿನಲ್ಲಿ ಯಥಾಸ್ಥಿತಿ ಕಾಪಾಡಬೇಕು ಮತ್ತು ಸ್ಮಾರಕÀಕ್ಕೆಂದು ಅಳವಡಿಸಲಾಗಿರುವ ಸ್ತಂಭಗಳನ್ನು ಸರಕಾರ ವಶಪಡಿಸಿಕೊಳ್ಳಬೇಕೆಂದು ಕೊಡವ ಭಾಷಿಕರ ಒಕ್ಕೂಟದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ
ಜಂಬೂರುವಿನಲ್ಲಿ ಮನೆ ಮೇಲೆ ಮರ ಬಿದ್ದು ಹಾನಿಸೋಮವಾರಪೇಟೆ, ಜೂ.26: ಭಾರೀ ಗಾಳಿ ಮಳೆಗೆ ಬೈನೆ ಮರವೊಂದು ಬಿದ್ದು ವಾಸದ ಮನೆಗೆ ಹಾನಿಯಾಗಿರುವ ಘಟನೆ ತಾಲೂಕಿನ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಂಬೂರು ಗ್ರಾಮದಲ್ಲಿ ನಡೆದಿದೆ. ಜಂಬೂರು
ಸುಮೋಟೋ ಅಡಿ ಪ್ರಕರಣ ದಾಖಲುಸೋಮವಾರಪೇಟೆ,ಜೂ.25: ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ, ಪ್ರಮುಖ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಹಿಂದೂಪರ ಸಂಘಟನೆಗಳು ನಡೆಸಿದ ಪ್ರತಿಭಟನೆಗೆ ಸಂಬಂಧಿಸಿದಂತೆ ಪೊಲೀಸರು ಸುಮೋಟೋ
ಇಲವಾಲ ತಲುಪಿದ ಕಾವೇರಿ ನದಿ ಬಚಾವೋ ಪಾದಯಾತ್ರೆಕುಶಾಲನಗರ, ಜೂ. 25: ಕಾವೇರಿ ನದಿ ಬಚಾವೋ ಆಂದೋಲನದ ಹಿನ್ನೆಲೆಯಲ್ಲಿ ತಲಕಾವೇರಿ ಕ್ಷೇತ್ರದಿಂದ ಹೊರಟ ಕಾವೇರಿ ನದಿ ಸ್ವಚ್ಛತಾ ಸಮಿತಿಯ ಪಾದಯಾತ್ರೆ ತಂಡ ಮೈಸೂರು ಜಿಲ್ಲೆಯ ಇಲವಾಲ
ಮಡಿಕೇರಿ ತಾಲೂಕು ಕ.ಸಾ.ಪ. ಸಭೆಮಡಿಕೇರಿ, ಜೂ. 25: ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಭೆ ಕಸಾಪ ಜಿಲ್ಲಾ ಕಚೇರಿಯಲ್ಲಿ ನಡೆಯಿತು. ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇತ್ತೀಚೆಗೆ