ವಿರೋಧದ ಹಿನ್ನಲೆ ಕುಲಶಾಸ್ತ್ರೀಯ ಅಧ್ಯಯನ ಸ್ಥಗಿತ ಕೆಜಿಬಿ ಪ್ರಶ್ನೆಗೆ ಸಚಿವ ಆಂಜನೇಯ ಪ್ರತಿಕ್ರಿಯೆ ಮಡಿಕೇರಿ, ಫೆ. 15: ಕೇಂದ್ರ ಸರ್ಕಾರದ ಸೂಚನೆಯಂತೆ ಕೊಡಗಿನ ಪ್ರಮುಖ ಜನಾಂಗವಾದ ಕೊಡವರ ಸ್ಥಿತಿಗತಿಗಳ ಬಗ್ಗೆ ಸರ್ವೆ ನಡೆಸಿ ವರದಿ ಸಲ್ಲಿಸಲುಹಾಕತ್ತೂರಿನಲ್ಲಿ ಉಚಿತ ಆರೋಗ್ಯ ಶಿಬಿರಮೂರ್ನಾಡು, ಫೆ. 15: ಹಾಕತ್ತೂರು ಚರಕ ಚಿಕಿತ್ಸಾಲಯದ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾದ 17ನೇ ವರ್ಷದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು. ಮಡಿಕೇರಿಹಣ ವಸೂಲಿ ಪಡಿತರ ಕೂಪನ್ ಕೇಂದ್ರ ಸ್ಥಗಿತ ಮಡಿಕೇರಿ, ಫೆ. 15: ಪಡಿತರ ಹೊಂದಿಕೊಳ್ಳಲು ತೆರೆಯಲಾಗಿದ್ದ ಪಡಿತರ ಕೂಪನ್ ನೀಡುವ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ. ಸರಕಾರದ ನಿಯಮದಂತೆ ಕಾಳಸಂತೆಯಲ್ಲಿ ಪಡಿತರ ಮಾರಾಟವಾಗುವದನ್ನು ತಡೆಗಟ್ಟುವ ಸಲುವಾಗಿ ಪಡಿತರ ಹೊಂದಿಕೊಳ್ಳಲು ಕೂಪನ್ಪೋಷಕರ ಕಡೆಗಣನೆ ಸರಿಯಲ್ಲವೀರಾಜಪೇಟೆ, ಫೆ.15: ಮಕ್ಕಳ ಭವಿಷ್ಯಕ್ಕಾಗಿ, ಅವರ ಒಳಿತಿಗಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿ, ಸಾಕಿ ಸಲಹಿದ ತಂದೆ ತಾಯಿಗಳನ್ನು ವೃದ್ದಾಪ್ಯದಲ್ಲಿ ಕಡೆಗಣಿಸುವದು ಸೂಕ್ತವಲ್ಲ ಎಂದು ಜಿ.ಪಂ. ಸದಸ್ಯ ಅಚ್ಚಪಂಡಬ್ರೆಜಿಲ್ಗೆ ರೋಬಸ್ಟಾ ಕಾಫಿ ಮಡಿಕೇರಿ, ಫೆ. 15: ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವಾತಾವರಣದ ಏರಿಳಿತ ಅನುಭವಿಸಿದ ಬ್ರೆಜಿಲ್ ಹೆಚ್ಚಿನ ರೋಬಸ್ಟಾ ಕಾಫಿಯನ್ನು ಆಮದು ಮಾಡಿಕೊಳ್ಳಲು ತೀರ್ಮಾನಿಸಿದೆ. ಮೇ 17ರವರೆಗೆ ಅರವತ್ತು ಕೆ.ಜಿ.ಯ ಸುಮಾರು
ವಿರೋಧದ ಹಿನ್ನಲೆ ಕುಲಶಾಸ್ತ್ರೀಯ ಅಧ್ಯಯನ ಸ್ಥಗಿತ ಕೆಜಿಬಿ ಪ್ರಶ್ನೆಗೆ ಸಚಿವ ಆಂಜನೇಯ ಪ್ರತಿಕ್ರಿಯೆ ಮಡಿಕೇರಿ, ಫೆ. 15: ಕೇಂದ್ರ ಸರ್ಕಾರದ ಸೂಚನೆಯಂತೆ ಕೊಡಗಿನ ಪ್ರಮುಖ ಜನಾಂಗವಾದ ಕೊಡವರ ಸ್ಥಿತಿಗತಿಗಳ ಬಗ್ಗೆ ಸರ್ವೆ ನಡೆಸಿ ವರದಿ ಸಲ್ಲಿಸಲು
ಹಾಕತ್ತೂರಿನಲ್ಲಿ ಉಚಿತ ಆರೋಗ್ಯ ಶಿಬಿರಮೂರ್ನಾಡು, ಫೆ. 15: ಹಾಕತ್ತೂರು ಚರಕ ಚಿಕಿತ್ಸಾಲಯದ ವಾರ್ಷಿಕೋತ್ಸವ ಅಂಗವಾಗಿ ಏರ್ಪಡಿಸಲಾದ 17ನೇ ವರ್ಷದ ಉಚಿತ ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಗ್ರಾಮಸ್ಥರು, ಶಾಲಾ ವಿದ್ಯಾರ್ಥಿಗಳು ಪ್ರಯೋಜನ ಪಡೆದುಕೊಂಡರು. ಮಡಿಕೇರಿ
ಹಣ ವಸೂಲಿ ಪಡಿತರ ಕೂಪನ್ ಕೇಂದ್ರ ಸ್ಥಗಿತ ಮಡಿಕೇರಿ, ಫೆ. 15: ಪಡಿತರ ಹೊಂದಿಕೊಳ್ಳಲು ತೆರೆಯಲಾಗಿದ್ದ ಪಡಿತರ ಕೂಪನ್ ನೀಡುವ ಕೇಂದ್ರವನ್ನು ಸ್ಥಗಿತಗೊಳಿಸಲಾಗಿದೆ. ಸರಕಾರದ ನಿಯಮದಂತೆ ಕಾಳಸಂತೆಯಲ್ಲಿ ಪಡಿತರ ಮಾರಾಟವಾಗುವದನ್ನು ತಡೆಗಟ್ಟುವ ಸಲುವಾಗಿ ಪಡಿತರ ಹೊಂದಿಕೊಳ್ಳಲು ಕೂಪನ್
ಪೋಷಕರ ಕಡೆಗಣನೆ ಸರಿಯಲ್ಲವೀರಾಜಪೇಟೆ, ಫೆ.15: ಮಕ್ಕಳ ಭವಿಷ್ಯಕ್ಕಾಗಿ, ಅವರ ಒಳಿತಿಗಾಗಿ ಅನೇಕ ಸಂಕಷ್ಟಗಳನ್ನು ಎದುರಿಸಿ, ಸಾಕಿ ಸಲಹಿದ ತಂದೆ ತಾಯಿಗಳನ್ನು ವೃದ್ದಾಪ್ಯದಲ್ಲಿ ಕಡೆಗಣಿಸುವದು ಸೂಕ್ತವಲ್ಲ ಎಂದು ಜಿ.ಪಂ. ಸದಸ್ಯ ಅಚ್ಚಪಂಡ
ಬ್ರೆಜಿಲ್ಗೆ ರೋಬಸ್ಟಾ ಕಾಫಿ ಮಡಿಕೇರಿ, ಫೆ. 15: ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ವಾತಾವರಣದ ಏರಿಳಿತ ಅನುಭವಿಸಿದ ಬ್ರೆಜಿಲ್ ಹೆಚ್ಚಿನ ರೋಬಸ್ಟಾ ಕಾಫಿಯನ್ನು ಆಮದು ಮಾಡಿಕೊಳ್ಳಲು ತೀರ್ಮಾನಿಸಿದೆ. ಮೇ 17ರವರೆಗೆ ಅರವತ್ತು ಕೆ.ಜಿ.ಯ ಸುಮಾರು