ಕೊಡಗು ಗೌಡ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಸುಂಟಿಕೊಪ್ಪ, ನ. 29: ಗೌಡ ಜನಾಂಗದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಶಕ್ತರಾಗಿದ್ದರೂ ಐಎಎಸ್-ಐಪಿಎಸ್ ಪರೀಕ್ಷೆಯಲ್ಲಿ ಹಿನ್ನಡೆಯಾಗುತ್ತಿರುವದು ವಿಷಾದÀನೀಯ ಎಂದು ನಿವೃತ್ತ ಪ್ರಾಂಶುಪಾಲ ಡಾ. ಕಾನಡ್ಕ ಎ. ಪದ್ಮಾಜಿ ಹೇಳಿದರು.ವೀರಾಜಪೇಟೆಯಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆವೀರಾಜಪೇಟೆ, ನ. 29: ನೋಟು ನಿಷೇಧದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಬಿಜೆಪಿ ವತಿಯಿಂದ ಇಲ್ಲಿನ ಬ್ಯಾಂಕ್‍ಗಳಿಗೆ ತೆರಳಿ ಸಿಹಿರಾಷ್ಟ್ರೀಯ ಹಾಕಿ: ರಾಜ್ಯ ತಂಡಕ್ಕೆ ಗೆಲುವುಪೊನ್ನಂಪೇಟೆ, ನ. 29: ಹರಿಯಾಣದ ರೋಥಕ್‍ನಲ್ಲಿ ಜರುಗುತ್ತಿರುವ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಮೂವರು ಆಟಗಾರರನ್ನುಕಾವೇರಿ ಕಲುಷಿಕೆ ತಪ್ಪಿಸಲು ಸೂಚನೆ: ಲಕ್ಷ್ಮಣ್ ಭರವಸೆಕುಶಾಲನಗರ, ನ. 29: ರಾಜ್ಯದಲ್ಲಿ ಕಾವೇರಿ ನದಿ ಕಲುಷಿಕೆ ತಪ್ಪಿಸಲು ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗುವದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ಕಾಂಗ್ರೆಸ್ನಿಂದ ವೀರಾಜಪೇಟೆಯಲ್ಲಿ “ಆಕ್ರೋಶ ದಿನಾಚರಣೆ”ವೀರಾಜಪೇಟೆ, ನ. 29: ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ.ಸರಕಾರದ ರೂ.500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ದೇಶದ ಜನತೆಯನ್ನು ಅಭೂತಪೂರ್ವ ಸಂಕÀಷ್ಟಕ್ಕೆ ತಳ್ಳಿದ ಕ್ರಮವನ್ನು ಖಂಡಿಸಿ
ಕೊಡಗು ಗೌಡ ನಿವೃತ್ತ ನೌಕರರ ಸಂಘದ ವಾರ್ಷಿಕ ಮಹಾಸಭೆಸುಂಟಿಕೊಪ್ಪ, ನ. 29: ಗೌಡ ಜನಾಂಗದವರು ಆರ್ಥಿಕವಾಗಿ, ಶೈಕ್ಷಣಿಕವಾಗಿ ಸಶಕ್ತರಾಗಿದ್ದರೂ ಐಎಎಸ್-ಐಪಿಎಸ್ ಪರೀಕ್ಷೆಯಲ್ಲಿ ಹಿನ್ನಡೆಯಾಗುತ್ತಿರುವದು ವಿಷಾದÀನೀಯ ಎಂದು ನಿವೃತ್ತ ಪ್ರಾಂಶುಪಾಲ ಡಾ. ಕಾನಡ್ಕ ಎ. ಪದ್ಮಾಜಿ ಹೇಳಿದರು.
ವೀರಾಜಪೇಟೆಯಲ್ಲಿ ಬಿಜೆಪಿಯಿಂದ ಸಂಭ್ರಮಾಚರಣೆವೀರಾಜಪೇಟೆ, ನ. 29: ನೋಟು ನಿಷೇಧದ ವಿರುದ್ಧ ಕಾಂಗ್ರೆಸ್ ಸೇರಿದಂತೆ ಇತರ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರೆ, ಬಿಜೆಪಿ ವತಿಯಿಂದ ಇಲ್ಲಿನ ಬ್ಯಾಂಕ್‍ಗಳಿಗೆ ತೆರಳಿ ಸಿಹಿ
ರಾಷ್ಟ್ರೀಯ ಹಾಕಿ: ರಾಜ್ಯ ತಂಡಕ್ಕೆ ಗೆಲುವುಪೊನ್ನಂಪೇಟೆ, ನ. 29: ಹರಿಯಾಣದ ರೋಥಕ್‍ನಲ್ಲಿ ಜರುಗುತ್ತಿರುವ 14 ವರ್ಷದೊಳಗಿನ ಪ್ರಾಥಮಿಕ ಶಾಲಾ ಬಾಲಕರ ರಾಷ್ಟ್ರೀಯ ಹಾಕಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೊಡಗಿನ ಮೂವರು ಆಟಗಾರರನ್ನು
ಕಾವೇರಿ ಕಲುಷಿಕೆ ತಪ್ಪಿಸಲು ಸೂಚನೆ: ಲಕ್ಷ್ಮಣ್ ಭರವಸೆಕುಶಾಲನಗರ, ನ. 29: ರಾಜ್ಯದಲ್ಲಿ ಕಾವೇರಿ ನದಿ ಕಲುಷಿಕೆ ತಪ್ಪಿಸಲು ಸಂಬಂಧಿಸಿದ ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗುವದು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್
ಕಾಂಗ್ರೆಸ್ನಿಂದ ವೀರಾಜಪೇಟೆಯಲ್ಲಿ “ಆಕ್ರೋಶ ದಿನಾಚರಣೆ”ವೀರಾಜಪೇಟೆ, ನ. 29: ಕೇಂದ್ರದ ನರೇಂದ್ರಮೋದಿ ನೇತೃತ್ವದ ಬಿ.ಜೆ.ಪಿ.ಸರಕಾರದ ರೂ.500 ಹಾಗೂ 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿ ದೇಶದ ಜನತೆಯನ್ನು ಅಭೂತಪೂರ್ವ ಸಂಕÀಷ್ಟಕ್ಕೆ ತಳ್ಳಿದ ಕ್ರಮವನ್ನು ಖಂಡಿಸಿ