ಕಂದಾಯ ಸಚಿವರಿಂದ ಜಿಲ್ಲೆಯ ಬೆಳೆಗಾರರ ಸ್ವಾಭಿಮಾನಕ್ಕೆ ಧಕ್ಕೆ ಆರೋಪಶ್ರೀಮಂಗಲ, ಏ. 21: ಜಿಲ್ಲೆಯ ರೈತರು-ಬೆಳೆಗಾರರಲ್ಲಿ ಕಾರ್ಮಿಕರು ಜೀತದಾರರಾಗಿದ್ದಾರೆ, ಬೆಳೆಗಾರರಿಂದ ಪಡೆದ ಸಾಲವನ್ನು ಮರುಪಾವತಿ ಮಾಡಬೇಡಿ, ಸಾಲ ಕೇಳಿದರೆ ಕ್ರಿಮಿನಲ್ ಮೊಕದ್ದಮೆಯನ್ನು ಬೆಳೆಗಾರರ ಮೇಲೆ ಹಾಕಿ ಎಂದು
ಕಂದಾಯ ಸಚಿವರ ಹೇಳಿಕೆಗೆ ಜಿಲ್ಲಾ ಬೆಳೆಗಾರರ ಒಕ್ಕೂಟ ಅಸಮಾಧಾನಶ್ರೀಮಂಗಲ, ಏ. 21: ಸರಕಾರಿ ಜಾಗಗಳನ್ನು ಒತ್ತುವರಿ ಮಾಡಿಕೊಂಡು ಕಾಫಿ ತೋಟ ಮಾಡಿ ಜೀವನ ಸಾಗಿಸುತ್ತಿರುವ ಬೆಳೆಗಾರರ ಜಾಗವನ್ನು ತೆರವುಗೊಳಿಸಲು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಆದೇಶ
ಸಾಂಪ್ರದಾಯಿಕ ಆಚರಣೆಗಳಿಂದ ಮೇಳೈಸಿದ ಚೌಡ್ಲು ಸುಗ್ಗಿಸೋಮವಾರಪೇಟೆ,ಏ.21: ಮಲೆನಾಡಿನ ಮಡಿಲಲ್ಲೀಗ ಸುಗ್ಗಿ ಹಬ್ಬದ ಸಂಭ್ರಮವೋ ಸಂಭ್ರಮ. ತೋಳೂರುಶೆಟ್ಟಳ್ಳಿ, ಹಾನಗಲ್ಲು ಶೆಟ್ಟಳ್ಳಿ, ನಗರಳ್ಳಿ ಸೇರಿದಂತೆ ಇನ್ನಿತರ ಪ್ರಮುಖ ಗ್ರಾಮಗಳಲ್ಲಿ ಸುಗ್ಗಿಯ ಕಟ್ಟುಪಾಡುಗಳು ಚಾಲ್ತಿಯಲ್ಲಿವೆ. ನಗರಳ್ಳಿ ಸುಗ್ಗಿಗೆ
ನಾಡಿನ ಸೌಹಾರ್ದತೆಗೆ ಸೂಫಿ ಸಂತರ ಕೊಡುಗೆ ಅಪಾರಪೊನ್ನಂಪೇಟೆ, ಏ. 21: ಮಾನವೀಯ ಮೌಲ್ಯಗಳನ್ನೊಳ ಗೊಂಡ ಜಾತ್ಯಾತೀತ ತತ್ವಗಳನ್ನು ದೇಶದಾದ್ಯಂತ ಪಸರಿಸಿದ ಸೂಫಿ ಸಂತರು ಸರ್ವಧರ್ಮ ಸಮನ್ವಯತೆಯ ಕ್ರಾಂತಿ ಮೂಡಿಸಿದ್ದರು. ಕನ್ನಡ ನಾಡಿನಲ್ಲೂ ವೈಚಾರಿಕತೆ ಮತ್ತು
ಸೆಮಿಫೈನಲ್ನಲ್ಲಿ ನಿರಾಶೆ : ಇಂದು ಮೂರನೇ ಸ್ಥಾನಕ್ಕೆ ಪಂದ್ಯಮಡಿಕೇರಿ, ಏ. 21: ಹರಿಯಾಣದ ರೋಥಕ್‍ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಮಹಿಳಾ ಹಾಕಿ ಚಾಂಪಿಯನ್‍ಶಿಪ್ (ಬಿ.ಡಿವಿಜನ್)ನಲ್ಲಿ ಸೆಮಿಫೈನಲ್ ಹಂತಕ್ಕೆ ತಲಪಿ ಪದಕದ ಆಸೆ ಮೂಡಿಸಿದ್ದ ಹಾಕಿ ಕೂರ್ಗ್ ಮಹಿಳಾ