ಪತ್ನಿಯ ಕೊಲೆಗೆ ಸುಪಾರಿ : ಪತಿ ಆತ್ಮಹತ್ಯೆಮಡಿಕೇರಿ, ಜೂ. 24: ಮೇಲ್ನೋಟಕ್ಕೆ ದರೋಡೆ ಪ್ರಕರಣದ ಚಿತ್ರಣ ಬರುವಂತೆ ನಟಿಸಿ, ಪತ್ನಿಯನ್ನೇ ಕೊಲ್ಲಿಸಲು ಯತ್ನಿಸಿದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಹಚರರನ್ನು ಕೊಡಗು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೊಲೆಯತ್ನಕರಿಕೆಯಲ್ಲಿ ನೂರರ ಗಡಿದಾಟಿದ ಡೆಂಗಿ(ಕುಯ್ಯಮುಡಿ ಸುನಿಲ್, ಕುಡೆಕಲ್ ಸಂತೋಷ್) ಭಾಗಮಂಡಲ, ಜೂ. 24: ಮಾರಕ ಕಾಯಿಲೆ ಡೆಂಗಿ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು, ಗಡಿಭಾಗ ಕರಿಕೆಯಲ್ಲಿ ನೂರಕ್ಕೂ ಅಧಿಕ ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈಗಾಗಲೇ ಮೂವರುಕಟ್ಟಡ ಕಾರ್ಮಿಕರ ವಾರ್ಷಿಕ ಸಭೆಸಿದ್ದಾಪುರ, ಜೂ. 24: ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯು ತಾ. 26 ರಂದು ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷಪಾದಚಾರಿಗಳಿಗೆ ಬಸ್ ಡಿಕ್ಕಿ : ಓರ್ವ ದುರ್ಮರಣಸುಂಟಿಕೊಪ್ಪ, ಜೂ. 24 : 7ನೇ ಮೈಲು ಬಳಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಪಾದಚಾರಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿದ್ದು, ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವನನ್ನುಶ್ರೀಗಂಧದ ಕಳ್ಳತನ ಯತ್ನ; ಆರೋಪಿಗಳನ್ನು ಬಂಧಿಸದ ಇಲಾಖೆಸೋಮವಾರಪೇಟೆ,ಜೂ.24: ತಾಲೂಕಿನ ಹೊಸಳ್ಳಿ ಗ್ರಾಮದ ತೋಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸಿದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕಲು
ಪತ್ನಿಯ ಕೊಲೆಗೆ ಸುಪಾರಿ : ಪತಿ ಆತ್ಮಹತ್ಯೆಮಡಿಕೇರಿ, ಜೂ. 24: ಮೇಲ್ನೋಟಕ್ಕೆ ದರೋಡೆ ಪ್ರಕರಣದ ಚಿತ್ರಣ ಬರುವಂತೆ ನಟಿಸಿ, ಪತ್ನಿಯನ್ನೇ ಕೊಲ್ಲಿಸಲು ಯತ್ನಿಸಿದ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಹಚರರನ್ನು ಕೊಡಗು ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ಕೊಲೆಯತ್ನ
ಕರಿಕೆಯಲ್ಲಿ ನೂರರ ಗಡಿದಾಟಿದ ಡೆಂಗಿ(ಕುಯ್ಯಮುಡಿ ಸುನಿಲ್, ಕುಡೆಕಲ್ ಸಂತೋಷ್) ಭಾಗಮಂಡಲ, ಜೂ. 24: ಮಾರಕ ಕಾಯಿಲೆ ಡೆಂಗಿ ಜಿಲ್ಲೆಯಾದ್ಯಂತ ವ್ಯಾಪಿಸುತ್ತಿದ್ದು, ಗಡಿಭಾಗ ಕರಿಕೆಯಲ್ಲಿ ನೂರಕ್ಕೂ ಅಧಿಕ ಮಂದಿ ಡೆಂಗಿ ಪೀಡಿತರಾಗಿದ್ದಾರೆ. ಈಗಾಗಲೇ ಮೂವರು
ಕಟ್ಟಡ ಕಾರ್ಮಿಕರ ವಾರ್ಷಿಕ ಸಭೆಸಿದ್ದಾಪುರ, ಜೂ. 24: ಕೊಡಗು ಜಿಲ್ಲಾ ಕಟ್ಟಡ ಕಾರ್ಮಿಕರ ಸಂಘದ ವಾರ್ಷಿಕ ಮಹಾಸಭೆಯು ತಾ. 26 ರಂದು ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ
ಪಾದಚಾರಿಗಳಿಗೆ ಬಸ್ ಡಿಕ್ಕಿ : ಓರ್ವ ದುರ್ಮರಣಸುಂಟಿಕೊಪ್ಪ, ಜೂ. 24 : 7ನೇ ಮೈಲು ಬಳಿ ನಡೆದುಕೊಂಡು ಬರುತ್ತಿದ್ದ ಇಬ್ಬರು ಪಾದಚಾರಿಗಳಿಗೆ ರಾಜ್ಯ ಸಾರಿಗೆ ಸಂಸ್ಥೆ ಬಸ್ ಡಿಕ್ಕಿಯಾಗಿದ್ದು, ಓರ್ವ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಇನ್ನೋರ್ವನನ್ನು
ಶ್ರೀಗಂಧದ ಕಳ್ಳತನ ಯತ್ನ; ಆರೋಪಿಗಳನ್ನು ಬಂಧಿಸದ ಇಲಾಖೆಸೋಮವಾರಪೇಟೆ,ಜೂ.24: ತಾಲೂಕಿನ ಹೊಸಳ್ಳಿ ಗ್ರಾಮದ ತೋಟದಲ್ಲಿ ಬೆಳೆದಿದ್ದ ಶ್ರೀಗಂಧದ ಮರವನ್ನು ಕಳ್ಳತನ ಮಾಡಲು ಯತ್ನಿಸಿದ ಆರೋಪಿಗಳ ವಿರುದ್ಧ ಅರಣ್ಯ ಇಲಾಖೆ ಕ್ರಮ ಕೈಗೊಳ್ಳದೇ ಪ್ರಕರಣವನ್ನು ಮುಚ್ಚಿ ಹಾಕಲು