ಅರ್ಜಿ ಸಮಿತಿ ಅಧ್ಯಕ್ಷರಿಗೆ ಅರ್ಜಿಗಳು...ಕುಶಾಲನಗರ, ಜು. 16: ವಿಧಾನ ಸಭಾ ಅರ್ಜಿ ಸಮಿತಿ ಹಾರಂಗಿಗೆ ಭೇಟಿ ನೀಡಿದ ಸಂದರ್ಭ ಹಲವು ಅರ್ಜಿಗಳನ್ನು ಸಲ್ಲಿಸಲಾಯಿತು. ಹಾರಂಗಿ ಅಣೆಕಟ್ಟು ಮುಂಭಾಗ ನಿರ್ಬಂಧಿತ ಪ್ರದೇಶದಲ್ಲಿ ನೆಲೆಸಿರುವ
ವಿದ್ಯಾರ್ಥಿಗಳಿಗೆ ಸೌಲಭ್ಯ ವಿತರಣೆ*ಗೋಣಿಕೊಪ್ಪಲು, ಜು. 16: ಪಾಲಿಬೆಟ್ಟ ಕ್ಲಸ್ಟರ್ ಮಟ್ಟದ ಕಳತ್ಮಾಡು ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಗೆ ಸಮವಸ್ತ್ರ, ಶೂ, ಸಾಕ್ಸ್ ಹಾಗೂ ಲೇಖನಿ ಸಾಮಗ್ರಿಗಳನ್ನು ಜಿ.ಪಂ. ಸಾಮಾಜಿಕ ನ್ಯಾಯ
ಆಟ್ ಪಾಟ್ ಪಡಿಪು ಸಮಾರೋಪ ಸಮಾರಂಭಚೆಟ್ಟಳ್ಳಿ, ಜು. 16: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಜೆ.ಸಿ. ಶಾಲಾ ಸಮೂಹ ಸಂಸ್ಥೆ ಶ್ರೀಮಂಗಲ ಇದರ ವತಿಯಿಂದ ಹಮ್ಮಿಕೊಂಡಿದ್ದ ಕೊಡವ ಭಾಷಾ ಆಟ್-ಪಾಟ್-ಪಡಿಪು ಸಮಾರೋಪ
ನಾಪೆÇೀಕ್ಲು ಆಸ್ಪತ್ರೆಗೆ ವೈದ್ಯಾಧಿಕಾರಿ ನೇಮಿಸಲು ಒತ್ತಾಯನಾಪೆÇೀಕ್ಲು, ಜು. 16: ಮಡಿಕೇರಿ ತಾಲೂಕಿನ ಎರಡನೇ ದೊಡ್ಡ ಪಟ್ಟಣ. ಆದರೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯಾಧಿಕಾರಿಯಿಲ್ಲದೆ ರೋಗಿಗಳು ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದುದರಿಂದ
ರೋಟರಿ ಮಿಸ್ಟಿ ಹಿಲ್ಸ್ನಿಂದ ಆರೋಗ್ಯ ಸಂಬಂಧಿತ ಮಾಹಿತಿಮೂರ್ನಾಡು, ಜು. 16: ರೋಟರಿ ಮಿಸ್ಟಿ ಹಿಲ್ಸ್ ಮತ್ತು ಮೂರ್ನಾಡು ವಿದ್ಯಾಸಂಸ್ಥೆಯ ಪದವಿಪೂರ್ವ ಕಾಲೇಜು ವತಿಯಿಂದ ವಿದ್ಯಾರ್ಥಿನಿಯರಿಗೆ ಆರೋಗ್ಯ ಸಂಬಂಧಿತ ಮಾಹಿತಿ ನೀಡಲಾಯಿತು. ಸರ್ಕಾರಿ ಆಯುರ್ವೇದ ಆಸ್ಪತ್ರೆಯ ಡಾ.