ಚಿನ್ನ ಬೆಳ್ಳಿ ವರ್ತಕರ ಕೆಲಸಗಾರರ ಸಂಘದ ಮಹಾಸಭೆಗೋಣಿಕೊಪ್ಪಲು, ಫೆ. 7: ಗೋಣಿಕೊಪ್ಪಲುವಿನ ಚಿನ್ನ, ಬೆಳ್ಳಿ ವರ್ತಕರ ಕೆಲಸಗಾರರ ಸಂಘದ 10ನೇ ವರ್ಷದ ವಾರ್ಷಿಕ ಮಹಾಸಭೆ ಸ್ವರ್ಣ ಭವನದಲ್ಲಿ ಜರುಗಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಚಿನ್ನ, ಬೆಳ್ಳಿ
ಕಾಡಾನೆ ಹಾವಳಿ ನಿಯಂತ್ರಣಕ್ಕೆ ಶಾಸಕ ಬೋಪಯ್ಯ ಆಗ್ರಹ ಮಡಿಕೇರಿ, ಫೆ. 7: ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು, ರೈತರು ಕಾಡಾನೆಗಳ ಧಾಳಿಗೆ ತುತ್ತಾಗಿ ಮರಣ ಅಪ್ಪಿದ್ದಾರೆ. ಈಗಾಗಲೇ ಕಾಡಾನೆಗಳ ಧಾಳಿಯನ್ನು
ಕೆಪಿಸಿಸಿ ಮಹತ್ವದ ಸಭೆ : ಒಗ್ಗಟ್ಟಿನಿಂದ ಚುನಾವಣೆ ಎದುರಿಸಲು ಸೂಚನೆಮಡಿಕೇರಿ ಫೆ.7 :ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಮೈಸೂರು ವಿಭಾಗದ ಜಿಲ್ಲೆಗಳಾದ ಕೊಡಗು ಚಿಕ್ಕಮಗಳೂರು, ದಕ್ಷಿಣ ಕನ್ನಡ, ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ, ಹಾಸನದ ಪದಾಧಿಕಾರಿಗಳು ಮತ್ತು
ಫಾರಂ 3 ವಿತರಣೆ ವಿಳಂಬಕ್ಕೆ ಶೀಘ್ರ ಪರಿಹಾರಮಡಿಕೇರಿ, ಫೆ. 7: ಕೆಲವೊಂದು ತಾಂತ್ರಿಕ ಕಾರಣಗಳಿಂದಾಗಿ ನಾಗರಿಕರಿಗೆ ಅಗತ್ಯವಾದ ಫಾರಂ 3 ದೊರಕುವಲ್ಲಿ ವಿಳಂಬವಾಗುತ್ತಿದ್ದು, ಶೀಘ್ರದಲ್ಲಿಯೇ ನೂತನ ತಂತ್ರಜ್ಞಾನದೊಂದಿಗೆ ಸಮಸ್ಯೆ ಪರಿಹಾರವಾಗಲಿದೆ. ಈ ಹಿಂದಿದ್ದ ಆಡಳಿತ
ಎನ್ಪಿಎಸ್ ನೌಕರರ ಸಂಘದ ಸಭೆ ಸೋಮವಾರಪೇಟೆ, ಫೆ. 7: ಕರ್ನಾಟಕ ರಾಜ್ಯ ಸರ್ಕಾರಿ ಎನ್.ಪಿ.ಎಸ್.ನೌಕರರ ಸಂಘದ ಸಭೆ ತಾ. 9ರಂದು ಮಧ್ಯಾಹ್ನ 2.30 ಗಂಟೆಗೆ ಚನ್ನಬಸಪ್ಪ ಸಭಾಂಗಣದಲ್ಲಿ ನಡೆಯಲಿದೆ. ನಿಶ್ಚಿತ ಪಿಂಚಣಿಗಾಗಿ ಮುಂದಿನ