ಯುಕೊ ಕೊಡವ ಮಂದ್ನಮ್ಮೆ ಸಂಘಟನಾ ಅಭಿಯಾನಕ್ಕೆ ಮಂಚಳ್ಳಿಯಲ್ಲಿ ಚಾಲನೆಶ್ರೀಮಂಗಲ, ನ. 28: ನಮ್ಮ ಪೂರ್ವಜರು ಅತ್ಯಂತÀ ಶÀೃದ್ಧೆಯಿಂದ ರೂಪಸಿರುವ ವ್ಯವಸ್ಥೆಗೆ ಸಂಸ್ಕøತಿ ಎಂಬ ಭಾಷ್ಯವನ್ನು ನೀಡಿ ಒಂದು ಜನಾಂಗದ ಸಾಮಾಜಿಕ ವ್ಯವಸ್ಥೆಯನ್ನು ಅತ್ಯಂತ ಶೃದ್ಧೆಯಿಂದ ಮುಂದಿನ
ಅಮೆಚೂರು ಕಬಡ್ಡಿ ಅಸೋಸಿಯೇಶನ್ ವಿರುದ್ಧ ಆರೋಪಕುಶಾಲನಗರ, ನ. 28: ಕೊಡಗು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್‍ನ ಅಸಮರ್ಪಕ ಕಾರ್ಯವೈಖರಿಯಿಂದಾಗಿ ಜಿಲ್ಲೆಯ ಗ್ರಾಮೀಣ ಕ್ರೀಡಾಪಟುಗಳು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕುಶಾಲನಗರದ ರಂಜಿತ್ ಫ್ರೆಂಡ್ಸ್ ಸ್ಪೋಟ್ರ್ಸ್
ವಿಭಿನ್ನ ಹೋರಾಟಕ್ಕೆ ಕರೆ – ಡಿಸೆಂಬರ್ 2ಕ್ಕೆ ಸಭೆಶ್ರೀಮಂಗಲ, ನ. 28: ನೂತನ ಪೊನ್ನಂಪೇಟೆ ತಾಲೂಕು ರಚನೆಯ ಬೇಡಿಕೆ ಮುಂದಿಟ್ಟು ಕಳೆದ 28 ದಿನಗಳಿಂದ ಪೊನ್ನಂಪೇಟೆ ಗಾಂಧಿ ಪ್ರತಿಮೆ ಎದುರು ನಡೆಯುತ್ತಿರುವ ಧರಣಿ ಸತ್ಯಾಗ್ರಹದಿಂದ ರಾಜ್ಯ
ವಿಶೇಷಚೇತನರ ತಾಲೂಕು ಮಟ್ಟದ ಕ್ರೀಡಾಕೂಟಗೋಣಿಕೊಪ್ಪಲು, ನ. 28: ದಿವ್ಯಾಂಗ ಚೇತನ ಮಕ್ಕಳು ದೇವರಿಗೆ ಸಮಾನ. ವಿಶೇಷಚೇತನರಿಗೆ ಸಹಾಯ ಹಸ್ತ ನೀಡುವದು ಸೇವೆ ಅಲ್ಲ. ಅದು ನಮ್ಮ ಕರ್ತವ್ಯ. ಕಳೆದ ಹಲವು ವರ್ಷಗಳಿಂದ
ಮುಖ್ಯಮಂತ್ರಿ ಭಾವಚಿತ್ರದ ಫ್ಲೆಕ್ಸ್ ವಿರೂಪ: ಕಾಂಗ್ರೆಸ್ ಪ್ರತಿಭಟನೆವೀರಾಜಪೇಟೆ, ನ. 28: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಸಾಧನೆಯನ್ನು ಸಹಿಸದ ಕೆಲ ಕಿಡಿಗೇಡಿಗಳು ಮುಖ್ಯಮಂತ್ರಿಗಳ ಭಾವಚಿತ್ರಕ್ಕೆ ಸಗಣಿ ಎಸೆದು ತಮ್ಮ ವಿಕೃತಿಯನ್ನು ಮೆರೆದಿದ್ದಾರೆ ಎಂದು