ದಾನಮ್ಮ ಹತ್ಯೆ ಪ್ರಕರಣ ಜೆಡಿಎಸ್ ಪ್ರತಿಭಟನೆಮಡಿಕೇರಿ, ಜ. 3: ವಿಜಯಪುರ ಜಿಲ್ಲೆಯಲ್ಲಿ ನಡೆದ ಬಾಲಕಿ ದಾನಮ್ಮ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಅವರಿಗೆ ಕೂಡಲೇ ಮರಣ ದಂಡನೆ ವಿಧಿಸಬೇಕು. ಮಹಿಳೆಯರ
ಕೊಡವ ಕುಲಶಾಸ್ತ್ರ ಅಧ್ಯಯನ ಮರುಚಾಲನೆಗೆ ಸಿಎನ್ಸಿ ಒತ್ತಾಯಮಡಿಕೇರಿ ಜ.3 : ಅಲ್ಪಸಂಖ್ಯಾತ ಕೊಡವ ಬುಡಕಟ್ಟು ಕುಲವನ್ನು ರಾಜ್ಯಾಂಗದ ಷೆಡ್ಯೂಲ್ ಪಟ್ಟಿಗೆ ಸೇರಿಸಲು ಪÀÇರಕವಾಗಿ ಆರಂಭಿಸಲಾಗಿದ್ದ ಕೊಡವ ಕುಲಶಾಸ್ತ್ರ ಅಧ್ಯಯನ ಕೆಲವರ ಷಡ್ಯಂತ್ರದಿಂದ ಸ್ಥಗಿತಗೊಂಡು ಒಂದು
ಕೆರೆಗೆ ಹಾರಿ ತಾಯಿ ಮಗು ಆತ್ಮಹತ್ಯೆಸುಂಟಿಕೊಪ್ಪ, ಜ.2: ತಾಳಿಕಟ್ಟಿದ ಪತಿಯ ಕಿರುಕುಳದಿಂದ ಬೇಸತ್ತ ಗೃಹಿಣಿಯೋರ್ವರು ತನ್ನ ಪುಟ್ಟ ಮಗುವಿನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಹೃದಯ ವಿದ್ರಾಯಕ ಘಟನೆ ನಡೆದಿದೆ.ಕೊಡಗರಹಳ್ಳಿ ಗ್ರಾಮ ಪಂಚಾಯಿತಿ
ಭೂಮಾಲೀಕನೆ ಮರದ ಮಾಲೀಕನಾಗಬೇಕು ಎ.ಕೆ. ಸುಬ್ಬಯ್ಯಪೊನ್ನಂಪೇಟೆ, ಜ.2 ತಮ್ಮ ನೆಲದಲ್ಲಿ ಬೆಳೆದ ಮರದ ಮಾಲೀಕತ್ವ ಸಂಪೂರ್ಣವಾಗಿ ಭೂ ಮಾಲೀಕನಿಗೆ ದೊರೆಯಬೇಕು. ಭೂ ಮಾಲೀಕನೆ ಮರದ ಮಾಲೀಕನೆಂಬ ಕಾನೂನು ಜಾರಿಯಾಗಬೇಕು ಎಂದು ಒತ್ತಾಯಿ ಸಿರುವ
ಗಣರಾಜ್ಯೋತ್ಸವ ಪೆರೇಡ್ಗೆ ಆಯ್ಕೆ ನಾಪೆÇೀಕ್ಲು,ಜ. 2: ಜನವರಿ 26ರಂದು ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಪೆರೇಡ್‍ಗೆ ಕೊಡಗಿನ ಕುವರಿ ಅರೆಯಡ ಕೃತಿಕಾ ದೇವಯ್ಯ ಆಯ್ಕೆಯಾಗಿದ್ದಾಳೆ.ಈಕೆ ಯವಕಪಾಡಿ ಗ್ರಾಮದ ಅರೆಯಡ ಜೀವನ್ ದೇವಯ್ಯ ಮತ್ತು