ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕರಿಸಿಮಡಿಕೇರಿ, ಜೂ. 27: ಜಿಲ್ಲೆಯಲ್ಲಿರುವ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವಂತೆ ಸಂಸದ ಪ್ರತಾಪ್ ಸಿಂಹ ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.ನಗರದ ಕಾರ್ಪೋರೇಷನ್ ಬ್ಯಾಂಕ್‍ನತೀವ್ರತೆ ಪಡೆಯುತ್ತಿರುವ ಆರಿದ್ರ: ಸಂಗಮದಲ್ಲಿ ನೀರಿನ ಏರಿಕೆಮಡಿಕೇರಿ, ಜೂ. 27: ಜಿಲ್ಲೆಯಾದ್ಯಂತ ಆರಿದ್ರ ಮಳೆಯು ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟಬ್ಯಾಗ್ ತಟ್ಟೆ ವಿತರಣೆಮಡಿಕೇರಿ, ಜೂ. 27: ಕೊಳಗದಾಳು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಇದೇ ಊರಿನವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ಜಯಪ್ರಕಾಶ್ ಬಿ.ಎನ್. ಅವರು ಬ್ಯಾಗ್ ಮತ್ತು ಊಟದ ತಟ್ಟೆಯನ್ನು ವಿತರಿಸಿದರು.ಶಾಲಾ ದಾಖಲಾತಿ ಆಂದೋಲನಶನಿವಾರಸಂತೆ, ಜೂ. 27: ಸಮೀಪದ ಕೊಡ್ಲಿಪೇಟೆಯ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ವಂಚಿತರಾದ ಅಸ್ಸಾಂ ಮೂಲದ ಐವರು ವಿದ್ಯಾರ್ಥಿಗಳನ್ನುಮಗುಚಿ ಬಿದ್ದ ಲಾರಿಸುಂಟಿಕೊಪ್ಪ, ಜೂ. 27: ಹೆದ್ದಾರಿ ಬದಿಯಲ್ಲಿ ಭಾರಿ ಗಾತ್ರದ ಲಾರಿಯೊಂದು ಮಗುಚ್ಚಿ ಬಿದ್ದ ಘಟನೆ ನಡೆದಿದೆ. ಉಡುಪಿಯಿಂದ ಮೈಸೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿ (ಆರ್‍ಜೆ-14-ಜಿಜಿ6424) ಇಂದು ಸಂಜೆ 5.15ರ
ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಸಹಕರಿಸಿಮಡಿಕೇರಿ, ಜೂ. 27: ಜಿಲ್ಲೆಯಲ್ಲಿರುವ ನಿರುದ್ಯೋಗಿಗಳಿಗೆ ಬದುಕು ಕಟ್ಟಿಕೊಳ್ಳಲು ಬ್ಯಾಂಕ್ ಅಧಿಕಾರಿಗಳು ಸಹಕಾರ ನೀಡುವಂತೆ ಸಂಸದ ಪ್ರತಾಪ್ ಸಿಂಹ ಬ್ಯಾಂಕ್ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.ನಗರದ ಕಾರ್ಪೋರೇಷನ್ ಬ್ಯಾಂಕ್‍ನ
ತೀವ್ರತೆ ಪಡೆಯುತ್ತಿರುವ ಆರಿದ್ರ: ಸಂಗಮದಲ್ಲಿ ನೀರಿನ ಏರಿಕೆಮಡಿಕೇರಿ, ಜೂ. 27: ಜಿಲ್ಲೆಯಾದ್ಯಂತ ಆರಿದ್ರ ಮಳೆಯು ತೀವ್ರತೆಯನ್ನು ಪಡೆದುಕೊಳ್ಳುತ್ತಿದೆ. ಕಳೆದೆರಡು ದಿನಗಳಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗುತ್ತಿದ್ದು, ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ
ಬ್ಯಾಗ್ ತಟ್ಟೆ ವಿತರಣೆಮಡಿಕೇರಿ, ಜೂ. 27: ಕೊಳಗದಾಳು ಸ.ಹಿ.ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಇದೇ ಊರಿನವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ಜಯಪ್ರಕಾಶ್ ಬಿ.ಎನ್. ಅವರು ಬ್ಯಾಗ್ ಮತ್ತು ಊಟದ ತಟ್ಟೆಯನ್ನು ವಿತರಿಸಿದರು.
ಶಾಲಾ ದಾಖಲಾತಿ ಆಂದೋಲನಶನಿವಾರಸಂತೆ, ಜೂ. 27: ಸಮೀಪದ ಕೊಡ್ಲಿಪೇಟೆಯ ಸಮೂಹ ಸಂಪನ್ಮೂಲ ಕೇಂದ್ರದ ವತಿಯಿಂದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ವಂಚಿತರಾದ ಅಸ್ಸಾಂ ಮೂಲದ ಐವರು ವಿದ್ಯಾರ್ಥಿಗಳನ್ನು
ಮಗುಚಿ ಬಿದ್ದ ಲಾರಿಸುಂಟಿಕೊಪ್ಪ, ಜೂ. 27: ಹೆದ್ದಾರಿ ಬದಿಯಲ್ಲಿ ಭಾರಿ ಗಾತ್ರದ ಲಾರಿಯೊಂದು ಮಗುಚ್ಚಿ ಬಿದ್ದ ಘಟನೆ ನಡೆದಿದೆ. ಉಡುಪಿಯಿಂದ ಮೈಸೂರಿಗೆ ತೆರಳುತ್ತಿದ್ದ ಕಂಟೈನರ್ ಲಾರಿ (ಆರ್‍ಜೆ-14-ಜಿಜಿ6424) ಇಂದು ಸಂಜೆ 5.15ರ