ಕರಡಿಗೋಡಿನಲ್ಲಿ ಕಾಡಾನೆಗಳ ದಾಂಧಲೆಸಿದ್ದಾಪುರ, ಜ. 5: ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು ಕಾಫಿ ಬೆಳೆ, ಭತ್ತದ ಕೃಷಿ ಹಾಗೂ ಕೃಷಿ ಪರಿಕರಗಳನ್ನು ನಾಶಮಾಡಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು
ಮದ್ಯದಂಗಡಿ ತೆರವುಶ್ರೀಮಂಗಲ, ಜ. 5: ಶ್ರೀಮಂಗಲ ಹೋಬಳಿಯ ಕುಟ್ಟ ಗ್ರಾಮದ ಸರ್ಕಾರಿ ಪೈಸಾರಿ ಸ.ನಂ.76/65 ರಲ್ಲಿ ಅನಧಿಕೃತವಾಗಿ ಕಟ್ಟಡ ನಿರ್ಮಿಸಿ ಮದ್ಯದ ಅಂಗಡಿ ವ್ಯಾಪಾರ ಮಾಡುತ್ತಿದ್ದ “ಸುಬ್ಬಯ್ಯ ಬಾರ್”
ಆರಕ್ಷಕ ಸಿಬ್ಬಂದಿ ಆಟಕ್ಕೆ ಜಾಗ ಖಾಲಿ ಮಾಡಿದ ಅಧಿಕಾರಿ...!?ಮಡಿಕೇರಿ, ಜ. 5: ಕಳೆದ ನವೆಂಬರ್ 10ರಂದು ಬೆಂಗಳೂರಿನ ಸ್ಯಾಟ್‍ಲೈಟ್ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ಇಲ್ಲಿನ ವರ್ತಕರೊಬ್ಬರನ್ನು ಕಾರೊಂದರಲ್ಲಿ ಮೈಸೂರಿಗೆ ಬಿಡುವದಾಗಿ ನಂಬಿಸಿ ಮಾರ್ಗ
ಕಾಂಗ್ರೆಸ್ ಟಿಕೆಟ್ಗೆ ಹಲವರ ‘ಕೈ’... ಮಡಿಕೇರಿ, ಜ. 4: ವಿಧಾನಸಭಾ ಚುನಾವಣೆ ಸನಿಹವಾಗುತ್ತಿರುವಂತೆ ರಾಜಕೀಯ ಸಂಚಲನವೂ ಹೆಚ್ಚಾಗುತ್ತಿದೆ. ಜಿಲ್ಲೆಯಿಂದ ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳಾಗಬಹುದು ಎಂಬ ಕೌತುಕ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಂಗ್ರೆಸ್
ಕಾರ್ಯಪ್ಪ ಕಾಲೇಜಿಗೆ ಕೊಡುಗೆಮಡಿಕೇರಿ, ಜ. 5: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಪ್ರಸ್ತುತ ಯುಎಸ್‍ಎಯಲ್ಲಿ ನೆಲೆಸಿರುವ ಡಾ. ಮೂಡೇರ ಜಗದೀಶ್ ಅವರು ಎಫ್‍ಎಂಸಿ ಕಾಲೇಜಿನ ಹಳೆ