ಮಹಿಳೆ ಆತ್ಮಹತ್ಯೆ ಸೋಮವಾರಪೇಟೆ, ಜ. 5: ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆಯೋರ್ವರು ಜೀವನದಲ್ಲಿ ಜಿಗುಪ್ಸೆಗೊಂಡು ಬಾವಿಗೆ ಜಿಗಿದು ಆತ್ನಹತ್ಯೆಗೆ ಶರಣಾಗಿರುವ ಘಟನೆ ಸಮೀಪದ ತಲ್ತಾರೆಶೆಟ್ಟಳ್ಳಿ ಗ್ರಾಮದಲ್ಲಿ ನಡೆದಿದೆ. ತಲ್ತಾರೆಶೆಟ್ಟಳ್ಳಿ ಗ್ರಾಮ ನಿವಾಸಿ ಬಿ.ಎನ್.
ಬಾಡಿಗೆ ಪಾವತಿಸದ ಅಂಗಡಿ ಮಳಿಗೆಗಳ ವಿರುದ್ಧ ಪ.ಪಂ. ಕ್ರಮಸೋಮವಾರಪೇಟೆ,ಜ.5: ಪಟ್ಟಣ ಪಂಚಾಯಿತಿಗೆ ಒಳಪಟ್ಟ ಅಂಗಡಿ ಮಳಿಗೆಗಳ ಬಾಡಿಗೆ ಪಾವತಿಸದ ಮಾಲೀಕರ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಪಟ್ಟಣ ಪಂಚಾಯಿತಿ ಅಧಿಕಾರಿಗಳು, ವಾಣಿಜ್ಯ ಮಳಿಗೆಗಳಿಗೆ ಬೀಗ ಜಡಿದರು. ನೋಟೀಸ್ ನೀಡಿದರೂ
ಇಂದು ಶಾಲಾ ದಶಮಾನೋತ್ಸವ ಸಮಾರಂಭ ಸೋಮವಾರಪೇಟೆ,ಜ.5: ಸಮೀಪದ ಮಸಗೋಡು ಚನ್ನಮ್ಮ ಶಾಲೆಯ ದಶಮಾನೋತ್ಸವ ಸಮಾರಂಭ ತಾ. 6ರಂದು (ಇಂದು) ಶಾಲಾ ಆವರಣದಲ್ಲಿ ನಡೆಯಲಿದೆ ಎಂದು ಟ್ರಸ್ಟ್‍ನ ಕಾರ್ಯದರ್ಶಿ ಡಾ. ಎಂ.ಸಿ. ದಿವಾಕರ್ ತಿಳಿಸಿದ್ದಾರೆ.
ಕೈ ಬಲಪಡಿಸಲು ಕಾಂಗ್ರೆಸ್ ಮುಖಂಡರ ಕರೆಸೋಮವಾರಪೇಟೆ, ಜ.5 : ಕೊಡಗಿನ ಎರಡೂ ಕ್ಷೇತ್ರಗಳಲ್ಲಿ ಕೈ ಬಲಪಡಿಸುವ ಮೂಲಕ ಕಾರ್ಯ ಕರ್ತರು ಇನ್ನಷ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ
ಪ್ರತಿಭಟನೆಗೆ ಬೆಂಬಲ ಮಡಿಕೇರಿ, ಜ. 5 : ದಲಿತರು ಹಾಗೂ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸಿ ಸಮಾನ ಮನಸ್ಕರ ವೇದಿಕೆ ತಾ.6 ರಂದು (ಇಂದು) ನಡೆಸುತ್ತಿರುವ