ಕೇಂದ್ರ ಸರ್ಕಾರದಿಂದ ರೂ. 205 ಕೋಟಿ ಸಹಾಯಧನ ವಿತರಣೆಯೋಜನೆ ಮುಂದುವರೆಸಲು ತಾರಾ ಅಯ್ಯಮ್ಮ ಮನವಿ ಗೋಣಿಕೊಪ್ಪಲು, ಜ. 13: ಕೇಂದ್ರ ಸರ್ಕಾರವು 12 ನೇ ಪಂಚವಾರ್ಷಿಕ ಯೋಜನೆಯಲ್ಲಿ ಕಾಫಿ ಬೆಳೆಗಾರರಿಗೆ ಒಟ್ಟು ರೂ. 205 ಕೋಟಿ ಸಹಾಯಧನವನ್ನು
ಗಾಂಧಿ ಮೈದಾನದಲ್ಲಿ ಕಾಡಿನ ಮಕ್ಕಳ ಕಲರವ...ಮಡಿಕೇರಿ, ಜ. 13: ಮಡಿಕೇರಿ ಆಕಾಶವಾಣಿ ಕೇಂದ್ರ ಹಾಗೂ ತಂಜಾವೂರಿನ ಸಾಂಸ್ಕøತಿಕ ಕೇಂದ್ರದ ಸಹಯೋಗದೊಂದಿಗೆ ಇಲ್ಲಿನ ಗಾಂಧಿ ಮೈದಾನದಲ್ಲಿ ನಡೆಯುತ್ತಿರುವ ಕಾಡಿನ ಮಕ್ಕಳ ಹಬ್ಬದಲ್ಲಿ ದೇಶದ ವಿವಿಧ
ಜನತಾದಳ ಕಾರ್ಯಕರ್ತರ ಸಭೆಸೋಮವಾರಪೇಟೆ, ಜ. 13: ಜಿಲ್ಲೆಯ ಈರ್ವರು ಶಾಸಕರ ನಿರ್ಲಕ್ಷ್ಯದಿಂದಾಗಿ ಕೊಡಗು ಅಭಿವೃದ್ಧಿಯಲ್ಲಿ ಹಿನ್ನಡೆಯಾಗಿದೆ ಎಂದು ಮಾಜಿ ಸಚಿವ ಜೀವಿಜಯ ಆರೋಪಿಸಿದರು. ಇಲ್ಲಿನ ವೆಂಕಟೇಶ್ವರ ಬ್ಲಾಕ್‍ನ ಅಂಬೇಡ್ಕರ್ ಭವನದಲ್ಲಿ
ಕೆ. ನಿಡುಗಣೆಯಲ್ಲಿ ಕಾಂಗ್ರೆಸ್ ನಡಿಗೆಮಡಿಕೇರಿ, ಜ. 13: ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಡಲು ಆರಂಭಿಸಿರುವ ಕಾಂಗ್ರೆಸ್ ನಡಿಗೆ ಮನೆ ಮನೆ ಕಡೆಗೆ ಅಭಿಯಾನ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ಚುರುಕುಗೊಂಡಿದೆ. ಕೆ.
ಇಂದಿನಿಂದ ತಾಜುಲ್ ನೂರುಲ್ ಉಲಮಾರ ಸಂಸ್ಮರಣೆಸೋಮವಾರಪೆಟೆ,ಜ.13: ದಕ್ಷಿಣ ಭಾರತದ ಪ್ರಮುಖ ವಿದ್ಯಾಸಂಸ್ಥೆಯಾದ ಜಾಮಿಅ ಸದಿಯಾದ ಸ್ಥಾಪಕ ಅಧ್ಯಕ್ಷರು ಹಾಗೂ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ, ವಿಧಿವಶರಾಗಿರುವ ಉಲ್ಲಾಳದ ತಾಜುಲ್ ಉಲಮಾ ಹಾಗೂ ಕಾಸರಗೋಡಿನ ನೂರುಲ್