ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆನಾಪೆÉÇೀಕ್ಲು, ಜ. 22: ಸುಮಾರು 54 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನಾಪೆÇೀಕ್ಲು ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡಕ್ಕೆ ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ
ಜ್ಞಾನಕ್ಕಿಂತ ಸಂಪತ್ತಿಲ್ಲ: ಸಂಕೇತ್ ಪೂವಯ್ಯ ನಾಪೆÇೀಕ್ಲು, ಜ. 22: ಜ್ಞಾನಕ್ಕಿಂತ ಸಂಪತ್ತಿಲ್ಲ. ಅಜ್ಞಾನಕ್ಕಿಂತ ಬಡತನವಿಲ್ಲ. ಜ್ಞಾನ ಸಂಪತ್ತನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ನಿಟ್ಟಿನಲ್ಲಿ ವಿಶ್ವ ಮಾನವ ಎ.ಪಿ.ಉಸ್ತಾದ್ ಕೈಗೊಂಡಿರುವ ಕಾರ್ಯ ದೇಶಕ್ಕೆ ನೀಡಿದ ಕೊಡುಗೆ
ಅಡುಗೆ ಅನಿಲ ವಿತರಣೆಸಿದ್ದಾಪುರ, ಜ. 22: ಅರಣ್ಯ ಇಲಾಖೆ ವತಿಯಿಂದ ಪರಿಶಿಷ್ಟ ಪಂಗಡದ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ ಸಂಪರ್ಕ ವಿತರಿಸಲಾಯಿತು. ನೆಲ್ಲಿಹುದಿಕೇರಿ, ವಾಲ್ನೂರು ಹಾಗೂ ನಂಜರಾಯಪಟ್ಟಣ ವ್ಯಾಪ್ತಿಯ ಪರಿಶಿಷ್ಟ ಪಂಗಡದ
ಹಿತರಕ್ಷಣಾ ಸಮಿತಿಯಿಂದ ಸಮಸ್ಯೆ ಈಡೇರಿಸಲು ಆಗ್ರಹಕುಶಾಲನಗರ, ಜ. 22: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾ.ಪಂ. ವ್ಯಾಪ್ತಿಯ ಬಸವೇಶ್ವರ ಬಡಾವಣೆಯ ನಿವಾಸಿಗಳ ಸಮಸ್ಯೆಗಳಿಗೆ ಪಂಚಾಯಿತಿ ಜನಪ್ರತಿನಿಧಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಬಡಾವಣೆ ಹಿತರಕ್ಷಣಾ ಸಮಿತಿ
ಮೂರ್ನಾಡು ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಮೂರ್ನಾಡು, ಜ. 22: ಕ್ಲೀನ್ ಕೊಡಗು ಸಂಘಟನೆ ನೇತೃತ್ವದಲ್ಲಿ ವಿವಿಧ ಸಂಘ-ಸಂಸ್ಥೆಗಳ ಆಶ್ರಯದೊಂದಿಗೆ ಮೂರ್ನಾಡು ಪಟ್ಟಣದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಯಿತು. ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ