ಕುಲ್ಲೇಟಿರ ಹಾಕಿ: ಕಚೇರಿ ಉದ್ಘಾಟನೆನಾಪೆÉÇೀಕ್ಲು, ಮಾ. 8: ಕೊಡವ ಕುಟುಂಬಗಳ ನಡುವೆ ನಡೆಯುವ 22ನೇ ವರ್ಷದ ಕುಲ್ಲೇಟಿರ ಹಾಕಿ ನಮ್ಮೆಯ ಕಚೆÉೀರಿಯನ್ನು ಕುಟುಂಬದ ಪಟ್ಟೆದಾರ ಕುಲ್ಲೇಟಿರ ಮಾದಪ್ಪ ಉದ್ಘಾಟಿಸಿದರು. ಪಟ್ಟಣದ ಗಣೇಶ್ ಕಾಂಪ್ಲೆಕ್ಸ್
ಗಾಂಜಾ ಮಾರಾಟ ಯತ್ನ : ಬಂಧನಸುಂಟಿಕೊಪ್ಪ, ಮಾ.8 : ಕಾರಿನಲ್ಲಿ ಬಂದ ನಾಲ್ವರು ಗಾಂಜಾ ಮಾರಲು ಯತ್ನಿಸುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಕೊಯಮತ್ತೂರಿನ ಪೊನ್ನಾಚಿ ದೇವಿನಗರದ ಗೌತಮ್, ಕೊಯಮತ್ತೂರಿನ ಕೆ.ಪಿ.ರಿಜೇಸ್, ಜೆ.ದಿನೇಶ್ ಹಾಗೂ
ಶ್ರದ್ಧಾಭಕ್ತಿಯಿಂದ ನಡೆದ ಮೃತ್ಯುಂಜಯ ಉತ್ಸವಶ್ರೀಮಂಗಲ, ಮಾ. 8: ರಾಜ್ಯದ ಏಕೈಕ ಮೃತ್ಯುಂಜಯ ದೇವಸ್ಥಾನ ಎಂದು ಪ್ರಸಿದ್ಧಿಯಾಗಿರುವ ಬಾಡಗರಕೇರಿಯ ಮೃತ್ಯುಂಜಯ ದೇವಸ್ಥಾನದ ವಾರ್ಷಿಕ ಉತ್ಸವಕ್ಕೆ ಕೊಡಿಮರ ಇಳಿಸುವ ಮೂಲಕ ಇಂದು ತೆರೆಬಿದ್ದಿತು. ಉತ್ಸವದಲ್ಲಿ
ಕಾಫಿ ವಂಚನೆ: ಇಂದು ಬೆಳೆಗಾರರ ಮಹತ್ವದ ಸಭೆಮಡಿಕೇರಿ, ಮಾ. 8: ದಕ್ಷಿಣ ಕೊಡಗಿನ ಅನೇಕ ಬೆಳೆಗಾರರಿಂದ ಕಾಫಿ ಖರೀದಿಸಿ ಹಣ ಪಾವತಿಸದೆ ವ್ಯಾಪಾರಿಗಳಿಬ್ಬರು ವಂಚಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ತಾ. 9 ರಂದು (ಇಂದು) ಮೋಸ
ವ್ಯಾಘ್ರನ ಹಸಿವಿಗೆ ಮತ್ತೊಂದು ಹಸು ಬಲಿಸಿದ್ದಾಪುರ, ಮಾ. 7: ಹುಲಿಯ ಅಟ್ಟಹಾಸಕ್ಕೆ ಹಾಲು ಕರೆಯುವ ಹಸುವೊಂದು ಬಲಿಯಾಗಿರುವ ಘಟನೆ ಮಾಲ್ದಾರೆಯ ಕಾಫಿ ತೋಟದಲ್ಲಿ ನಡೆದಿದೆ. ಕಳೆದ 3 ದಿನಗಳ ಹಿಂದೆ ಶ್ರೀಮಂಗಲದಲ್ಲಿ ಹುಲಿಯು