ಗಣಪತಿ ಆತ್ಮಹತ್ಯೆ ಪ್ರಕರಣ ಸಿಐಡಿಯಿಂದಲೇ ತನಿಖೆಮಡಿಕೇರಿ, ಆ. 4: ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಸಿಐಡಿಯೇ ನಡೆಸುವಂತೆ ರಾಜ್ಯ ಉಚ್ಛನ್ಯಾಯಾಲಯ ನಿರ್ದೇಶನ ನೀಡಿದೆ. ಈ ಕುರಿತು ಖಚಿತ ಪಡಿಸಿರುವ ಸಿಐಡಿ ಅಧಿಕಾರಿಗಳುಕಕ್ಕಡ ಪದಿನೆಟ್ಟ್: ಪೊನ್ನಂಪೇಟೆಯಲ್ಲಿ ಪಂಜಿನ ಮೆರವಣಿಗೆಮಡಿಕೇರಿ, ಆ. 4: ಕೊಡಗಿನ ವಿಶೇಷತೆಗಳಲ್ಲಿ ಕಕ್ಕಡ ಪದಿನೆಟ್ಟ್ ಆಚರಣೆಯೂ ಒಂದು. ಕಕ್ಕಡ 18ನೇ ದಿನದಂದು ಘಮ ಘಮಿಸುವ ವಿಶೇಷ ಮದ್ದು ಪಾಯಸದ ಸವಿಯೊಂದಿಗೆ ನಾಟಿಕೋಳಿಯ ಭಕ್ಷ್ಯಶನಿವಾರಸಂತೆ ಪೊಲೀಸರಿಗೆ ‘ವಸತಿ ಭಾಗ್ಯ’ಶನಿವಾರಸಂತೆ, ಆ. 4: ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯ ‘ವಸತಿ ಭಾಗ್ಯ’ದ ಕನಸು ನನಸಾಗುವ ಕಾಲ ಸನ್ನಿಹತವಾಗಿದ್ದು, ನೂತನ ವಸತಿ ಗೃಹಗಳ ಕಾಮಗಾರಿ ಮುಕ್ತಾಯ ಹಂತಸಮಸ್ಯೆಗಳ ಸುಳಿಯಲ್ಲಿ ಆರೋಗ್ಯ ಕೇಂದ್ರವಿಶೇಷ ವರದಿಃ ದಿನೇಶ್ ಮಾಲಂಬಿ ಆಲೂರು-ಸಿದ್ದಾಪುರ, ಆ. 4: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ ಅನೇಕ ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. 2000ನೇ ಇಸವಿಯಲ್ಲಿ ಸುಮಾರು 1.50 ಕೋಟಿ ರೂ.ಹೆಣ್ಣು ಮಗುವೂ ಸಂಸಾರದ ಕಣ್ಣು: ಡಾ. ಶ್ರೀರಂಗಪ್ಪ*ಗೋಣಿಕೊಪ್ಪ, ಆ. 4: ಸಮಾಜದಲ್ಲಿ ಗಂಡು ಮಗು ಮಾತ್ರ ಸಂಸಾರದ ಕಣ್ಣು ಎಂಬ ತಪ್ಪು ಕಲ್ಪನೆ ಇದೆ. ಗಂಡು ಮಗು ಮಾಡುವ ಸಂಸಾರದ ಎಲ್ಲಾ ಜವಾಬ್ದಾರಿಯನ್ನು ಹೆಣ್ಣು
ಗಣಪತಿ ಆತ್ಮಹತ್ಯೆ ಪ್ರಕರಣ ಸಿಐಡಿಯಿಂದಲೇ ತನಿಖೆಮಡಿಕೇರಿ, ಆ. 4: ಡಿವೈಎಸ್‍ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ಸಿಐಡಿಯೇ ನಡೆಸುವಂತೆ ರಾಜ್ಯ ಉಚ್ಛನ್ಯಾಯಾಲಯ ನಿರ್ದೇಶನ ನೀಡಿದೆ. ಈ ಕುರಿತು ಖಚಿತ ಪಡಿಸಿರುವ ಸಿಐಡಿ ಅಧಿಕಾರಿಗಳು
ಕಕ್ಕಡ ಪದಿನೆಟ್ಟ್: ಪೊನ್ನಂಪೇಟೆಯಲ್ಲಿ ಪಂಜಿನ ಮೆರವಣಿಗೆಮಡಿಕೇರಿ, ಆ. 4: ಕೊಡಗಿನ ವಿಶೇಷತೆಗಳಲ್ಲಿ ಕಕ್ಕಡ ಪದಿನೆಟ್ಟ್ ಆಚರಣೆಯೂ ಒಂದು. ಕಕ್ಕಡ 18ನೇ ದಿನದಂದು ಘಮ ಘಮಿಸುವ ವಿಶೇಷ ಮದ್ದು ಪಾಯಸದ ಸವಿಯೊಂದಿಗೆ ನಾಟಿಕೋಳಿಯ ಭಕ್ಷ್ಯ
ಶನಿವಾರಸಂತೆ ಪೊಲೀಸರಿಗೆ ‘ವಸತಿ ಭಾಗ್ಯ’ಶನಿವಾರಸಂತೆ, ಆ. 4: ಶನಿವಾರಸಂತೆ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿಯ ‘ವಸತಿ ಭಾಗ್ಯ’ದ ಕನಸು ನನಸಾಗುವ ಕಾಲ ಸನ್ನಿಹತವಾಗಿದ್ದು, ನೂತನ ವಸತಿ ಗೃಹಗಳ ಕಾಮಗಾರಿ ಮುಕ್ತಾಯ ಹಂತ
ಸಮಸ್ಯೆಗಳ ಸುಳಿಯಲ್ಲಿ ಆರೋಗ್ಯ ಕೇಂದ್ರವಿಶೇಷ ವರದಿಃ ದಿನೇಶ್ ಮಾಲಂಬಿ ಆಲೂರು-ಸಿದ್ದಾಪುರ, ಆ. 4: ಶನಿವಾರಸಂತೆ ಸಮುದಾಯ ಆರೋಗ್ಯ ಕೇಂದ್ರ ಅನೇಕ ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ. 2000ನೇ ಇಸವಿಯಲ್ಲಿ ಸುಮಾರು 1.50 ಕೋಟಿ ರೂ.
ಹೆಣ್ಣು ಮಗುವೂ ಸಂಸಾರದ ಕಣ್ಣು: ಡಾ. ಶ್ರೀರಂಗಪ್ಪ*ಗೋಣಿಕೊಪ್ಪ, ಆ. 4: ಸಮಾಜದಲ್ಲಿ ಗಂಡು ಮಗು ಮಾತ್ರ ಸಂಸಾರದ ಕಣ್ಣು ಎಂಬ ತಪ್ಪು ಕಲ್ಪನೆ ಇದೆ. ಗಂಡು ಮಗು ಮಾಡುವ ಸಂಸಾರದ ಎಲ್ಲಾ ಜವಾಬ್ದಾರಿಯನ್ನು ಹೆಣ್ಣು