ಆರಕ್ಷಕ ಸಿಬ್ಬಂದಿ ಆಟಕ್ಕೆ ಜಾಗ ಖಾಲಿ ಮಾಡಿದ ಅಧಿಕಾರಿ...!?ಮಡಿಕೇರಿ, ಜ. 5: ಕಳೆದ ನವೆಂಬರ್ 10ರಂದು ಬೆಂಗಳೂರಿನ ಸ್ಯಾಟ್‍ಲೈಟ್ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದಿಂದ ಇಲ್ಲಿನ ವರ್ತಕರೊಬ್ಬರನ್ನು ಕಾರೊಂದರಲ್ಲಿ ಮೈಸೂರಿಗೆ ಬಿಡುವದಾಗಿ ನಂಬಿಸಿ ಮಾರ್ಗ
ಕಾಂಗ್ರೆಸ್ ಟಿಕೆಟ್ಗೆ ಹಲವರ ‘ಕೈ’... ಮಡಿಕೇರಿ, ಜ. 4: ವಿಧಾನಸಭಾ ಚುನಾವಣೆ ಸನಿಹವಾಗುತ್ತಿರುವಂತೆ ರಾಜಕೀಯ ಸಂಚಲನವೂ ಹೆಚ್ಚಾಗುತ್ತಿದೆ. ಜಿಲ್ಲೆಯಿಂದ ಯಾವ ಪಕ್ಷದಿಂದ ಯಾರು ಅಭ್ಯರ್ಥಿಗಳಾಗಬಹುದು ಎಂಬ ಕೌತುಕ ದಿನೇ ದಿನೇ ಹೆಚ್ಚಾಗುತ್ತಿದೆ. ಕಾಂಗ್ರೆಸ್
ಕಾರ್ಯಪ್ಪ ಕಾಲೇಜಿಗೆ ಕೊಡುಗೆಮಡಿಕೇರಿ, ಜ. 5: ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಪ್ರಸ್ತುತ ಯುಎಸ್‍ಎಯಲ್ಲಿ ನೆಲೆಸಿರುವ ಡಾ. ಮೂಡೇರ ಜಗದೀಶ್ ಅವರು ಎಫ್‍ಎಂಸಿ ಕಾಲೇಜಿನ ಹಳೆ
ಪರೀಕ್ಷೆ ಬಗ್ಗೆ ಭಯ ಬೇಡ ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮಿಸಿಮಡಿಕೇರಿ, ಜ. 5: ಪರೀಕ್ಷೆಯ ಬಗ್ಗೆ ಅನಗತ್ಯ ಆತಂಕ, ಭಯ, ತಲ್ಲಣ ತಾಳದೇ ಪರೀಕ್ಷೆಗಳನ್ನು ಹಬ್ಬದಂತೆ ಸಂಭ್ರಮಿಸಿ ಎಂದು ಹೆಸರಾಂತ ವ್ಯಕ್ತಿತ್ವ ವಿಕಸನ ತರಬೇತುದಾರ ಮೈಸೂರಿನ ಚೇತನ್
3 ದಿನ ಸಫಾರಿ ಬಂದ್ ಮಡಿಕೇರಿ, ಜ. 5: ನಾಗರಹೊಳೆ ವನ್ಯಧಾಮದಲ್ಲಿ ತಾ. 7 ರಿಂದ ಮೂರು ದಿನಗಳ ಕಾಲ ಸಫಾರಿ ಸ್ಥಗಿತಗೊಳ್ಳಲಿದೆ. ಹುಲಿ ಗಣತಿಯ ಹಿನ್ನೆಲೆಯಲ್ಲಿ ಈ ಕ್ರಮಕೈಗೊಳ್ಳಲಾಗಿದೆ. ಈ ವ್ಯಾಪ್ತಿಯಲ್ಲಿ