ಕರಿಮೆಣಸು ಸಹಿತ ಇಬ್ಬರ ಬಂಧನಶನಿವಾರಸಂತೆ, ಮಾ. 29: ಕೊಡ್ಲಿಪೇಟೆ ಹೋಬಳಿಯ ಮಾಗಡಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕರಿಮೆಣಸು ಫಸಲನ್ನು ಕಾವಲು ಕಾಯಲು ನೇಮಿಸಿದ್ದ ನಾಲ್ವರು ಕಾವಲುಗಾರರೇ ರಾತ್ರಿ ಸಮಯದಲ್ಲಿ ಮೆಣಸು ಕದ್ದುವಿವಿಧಡೆ ದೇವರ ಉತ್ಸವಮಡಿಕೇರಿ ಮಾ. 29 : ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ, ದೇವರ ನೃತ್ಯ ಬಲಿ ಹಾಗೂ ಕೋಲಗಳ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಗ್ರಾಮ ದೇವತೆಕಲ್ಕಂದೂರಿನಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಸೋಮವಾರಪೇಟೆ, ಮಾ. 29: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿರುವ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು, ತಪ್ಪಿದಲ್ಲಿರಾಜರ ಆಳ್ವಿಕೆಯ ಇತಿಹಾಸ ಪಠ್ಯ ಪುಸ್ತಕದಲ್ಲಿ ದಾಖಲಿಸಲು ಸಲಹೆಸೋಮವಾರಪೇಟೆ, ಮಾ. 29: ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಕೊಡಗಿನಲ್ಲಿ ನಡೆದ ಘಟನಾವಳಿ ಗಳನ್ನು ಪ್ರಾಥಮಿಕ ಶಾಲಾ ಪಠ್ಯ ಪುಸ್ತಕದಲ್ಲಿ ದಾಖಲಿಸುವ ಮೂಲಕ ಇಂದಿನ ಜನಾಂಗಕ್ಕೂ ಇತಿಹಾಸದತೋಟಗಾರಿಕಾ ಬೆಳೆಗೆ ವಿಮೆ ಪರಿಹಾರ ಇಲ ್ಲ: ಪ್ರತಿಭಟನೆಗೆ ನಿರ್ಧಾರಸೋಮವಾರಪೇಟೆ, ಮಾ. 29: ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ತೋಟಗಾರಿಕಾ ಬೆಳೆಗಳಿಗೆ ವಿಮೆಯನ್ನು ಕಟ್ಟಿದ ರೈತರಿಗೆ ಯಾವದೇ ಪರಿಹಾರ ದೊರೆತಿಲ್ಲ. ಮಾರ್ಚ್ 31ರೊಳಗಾಗಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಜಿಲ್ಲಾ
ಕರಿಮೆಣಸು ಸಹಿತ ಇಬ್ಬರ ಬಂಧನಶನಿವಾರಸಂತೆ, ಮಾ. 29: ಕೊಡ್ಲಿಪೇಟೆ ಹೋಬಳಿಯ ಮಾಗಡಹಳ್ಳಿ ಗ್ರಾಮದ ಕಾಫಿ ತೋಟದಲ್ಲಿ ಕರಿಮೆಣಸು ಫಸಲನ್ನು ಕಾವಲು ಕಾಯಲು ನೇಮಿಸಿದ್ದ ನಾಲ್ವರು ಕಾವಲುಗಾರರೇ ರಾತ್ರಿ ಸಮಯದಲ್ಲಿ ಮೆಣಸು ಕದ್ದು
ವಿವಿಧಡೆ ದೇವರ ಉತ್ಸವಮಡಿಕೇರಿ ಮಾ. 29 : ಬಿಳಿಗೇರಿ ಗ್ರಾಮದ ಶ್ರೀ ಭಗವತಿ ದೇವರ ವಾರ್ಷಿಕ ಉತ್ಸವ, ದೇವರ ನೃತ್ಯ ಬಲಿ ಹಾಗೂ ಕೋಲಗಳ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ಗ್ರಾಮ ದೇವತೆ
ಕಲ್ಕಂದೂರಿನಲ್ಲಿ ಮೂಲಭೂತ ಸೌಕರ್ಯಕ್ಕೆ ಆಗ್ರಹಸೋಮವಾರಪೇಟೆ, ಮಾ. 29: ಸಮೀಪದ ಹಾನಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಕಂದೂರು ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಪಂಚಾಯಿತಿಗೆ ಮನವಿ ಸಲ್ಲಿಸಿರುವ ಜನಶಕ್ತಿ ವೇದಿಕೆಯ ಪದಾಧಿಕಾರಿಗಳು, ತಪ್ಪಿದಲ್ಲಿ
ರಾಜರ ಆಳ್ವಿಕೆಯ ಇತಿಹಾಸ ಪಠ್ಯ ಪುಸ್ತಕದಲ್ಲಿ ದಾಖಲಿಸಲು ಸಲಹೆಸೋಮವಾರಪೇಟೆ, ಮಾ. 29: ರಾಜರ ಆಳ್ವಿಕೆ ಇದ್ದ ಸಂದರ್ಭದಲ್ಲಿ ಕೊಡಗಿನಲ್ಲಿ ನಡೆದ ಘಟನಾವಳಿ ಗಳನ್ನು ಪ್ರಾಥಮಿಕ ಶಾಲಾ ಪಠ್ಯ ಪುಸ್ತಕದಲ್ಲಿ ದಾಖಲಿಸುವ ಮೂಲಕ ಇಂದಿನ ಜನಾಂಗಕ್ಕೂ ಇತಿಹಾಸದ
ತೋಟಗಾರಿಕಾ ಬೆಳೆಗೆ ವಿಮೆ ಪರಿಹಾರ ಇಲ ್ಲ: ಪ್ರತಿಭಟನೆಗೆ ನಿರ್ಧಾರಸೋಮವಾರಪೇಟೆ, ಮಾ. 29: ಜಿಲ್ಲೆಯಲ್ಲಿ ಬರಗಾಲದ ಪರಿಸ್ಥಿತಿ ಇದ್ದರೂ ತೋಟಗಾರಿಕಾ ಬೆಳೆಗಳಿಗೆ ವಿಮೆಯನ್ನು ಕಟ್ಟಿದ ರೈತರಿಗೆ ಯಾವದೇ ಪರಿಹಾರ ದೊರೆತಿಲ್ಲ. ಮಾರ್ಚ್ 31ರೊಳಗಾಗಿ ಸಮಸ್ಯೆಯನ್ನು ಪರಿಹರಿಸದಿದ್ದಲ್ಲಿ ಜಿಲ್ಲಾ