ಎನ್.ಟಿ. ಮಹಾದೇವ್ ಜಿತೇಂದ್ರ ರೈಗೆ ಮುಖ್ಯಮಂತ್ರಿ ಪದಕಮಡಿಕೇರಿ, ಏ. 3: ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಣೆಗಾಗಿ ಜಿಲ್ಲೆಯ ಇಬ್ಬರು ಸಿಬ್ಬಂದಿಗಳಿಗೆ ಈ ಬಾರಿಯ ಮುಖ್ಯಮಂತ್ರಿಗಳ ಪದಕ ಲಭಿಸಿದೆ. ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ವೈರ್‍ಲೆಸ್ರಾಷ್ಟ್ರೀಯ ಹೆದ್ದಾರಿಗೆ ಸಂಸದರ ಸ್ವಾಗತಮಡಿಕೇರಿ, ಏ. 2: ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಕೆಲವು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಿದ್ದು, ಇದು ಸ್ವಾಗತಾರ್ಹವೆಂದು ಕೊಡಗು ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪಕಾವೇರಿಗೆ ವರದಾಯಿನಿ ಸಂಬಂಧ ನಾಗಯಕ್ಷಿ ಕ್ಷೇತ್ರದ ಬಾಬು ಹೇಳಿಕೆಗೋಣಿಕೊಪ್ಪಲು, ಏ. 2: ಕೊಡಗು-ಕೇರಳ ಗಡಿಯಿಂದ ಹುಟ್ಟಿ ಕೇರಳಕ್ಕೆ ಹರಿಯುವ ವರದಾಯಿನಿ ನದಿಯು ಕೊಡಗಿನ ಕಾವೇರಿ ನದಿಯ ಸೋದÀರಿ ಎಂಬದು ಪೌರಾಣಿಕ ಹಿನ್ನೆಲೆಯಿಂದ ಅರಿವಾಗಿದೆ ಎಂದು ಮಾನಂದವಾಡಿಯವಿದ್ಯಾರ್ಥಿ ಜೀವನ ಬದಲಾಯಿಸುವ ತಾಂತ್ರಿಕ ಶಿಕ್ಷಣಕುಶಾಲನಗರ, ಏ. 2: ತಾಂತ್ರಿಕ ಶಿಕ್ಷಣವು ವಿದ್ಯಾರ್ಥಿಗಳ ಜೀವನ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಸರ್ಕಾರಿಜಿಲ್ಲೆಯಲ್ಲಿ ಆರೆಸ್ಸೆಸ್ ಪಥ ಸಂಚಲನಗೋಣಿಕೊಪ್ಪಲು, ಏ. 2: ಯುಗಾದಿ ಹಾಗೂ ಆರೆಸ್ಸೆಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಗಡೇವಾರ್ ಅವರ ಜನ್ಮ ದಿನದ ಅಂಗವಾಗಿ ಇಂದು ಜಿಲ್ಲೆಯ ಮೂರು ಕಡೆಗಳಲ್ಲಿ ಸಾವಿರಾರು
ಎನ್.ಟಿ. ಮಹಾದೇವ್ ಜಿತೇಂದ್ರ ರೈಗೆ ಮುಖ್ಯಮಂತ್ರಿ ಪದಕಮಡಿಕೇರಿ, ಏ. 3: ಪೊಲೀಸ್ ಇಲಾಖೆಯಲ್ಲಿ ಉತ್ತಮ ಕೆಲಸ ನಿರ್ವಹಣೆಗಾಗಿ ಜಿಲ್ಲೆಯ ಇಬ್ಬರು ಸಿಬ್ಬಂದಿಗಳಿಗೆ ಈ ಬಾರಿಯ ಮುಖ್ಯಮಂತ್ರಿಗಳ ಪದಕ ಲಭಿಸಿದೆ. ಕೊಡಗು ಜಿಲ್ಲಾ ಪೊಲೀಸ್ ಇಲಾಖೆಯ ವೈರ್‍ಲೆಸ್
ರಾಷ್ಟ್ರೀಯ ಹೆದ್ದಾರಿಗೆ ಸಂಸದರ ಸ್ವಾಗತಮಡಿಕೇರಿ, ಏ. 2: ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯದ ಕೆಲವು ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತಿಸಿದ್ದು, ಇದು ಸ್ವಾಗತಾರ್ಹವೆಂದು ಕೊಡಗು ಮೈಸೂರು ಕ್ಷೇತ್ರದ ಸಂಸದರಾದ ಪ್ರತಾಪ
ಕಾವೇರಿಗೆ ವರದಾಯಿನಿ ಸಂಬಂಧ ನಾಗಯಕ್ಷಿ ಕ್ಷೇತ್ರದ ಬಾಬು ಹೇಳಿಕೆಗೋಣಿಕೊಪ್ಪಲು, ಏ. 2: ಕೊಡಗು-ಕೇರಳ ಗಡಿಯಿಂದ ಹುಟ್ಟಿ ಕೇರಳಕ್ಕೆ ಹರಿಯುವ ವರದಾಯಿನಿ ನದಿಯು ಕೊಡಗಿನ ಕಾವೇರಿ ನದಿಯ ಸೋದÀರಿ ಎಂಬದು ಪೌರಾಣಿಕ ಹಿನ್ನೆಲೆಯಿಂದ ಅರಿವಾಗಿದೆ ಎಂದು ಮಾನಂದವಾಡಿಯ
ವಿದ್ಯಾರ್ಥಿ ಜೀವನ ಬದಲಾಯಿಸುವ ತಾಂತ್ರಿಕ ಶಿಕ್ಷಣಕುಶಾಲನಗರ, ಏ. 2: ತಾಂತ್ರಿಕ ಶಿಕ್ಷಣವು ವಿದ್ಯಾರ್ಥಿಗಳ ಜೀವನ ದಿಕ್ಕನ್ನೇ ಬದಲಿಸುವ ಶಕ್ತಿ ಹೊಂದಿದೆ ಎಂದು ವಿಧಾನಪರಿಷತ್ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಶಾಲನಗರದ ಸರ್ಕಾರಿ
ಜಿಲ್ಲೆಯಲ್ಲಿ ಆರೆಸ್ಸೆಸ್ ಪಥ ಸಂಚಲನಗೋಣಿಕೊಪ್ಪಲು, ಏ. 2: ಯುಗಾದಿ ಹಾಗೂ ಆರೆಸ್ಸೆಸ್ ಸಂಸ್ಥಾಪಕ ಡಾ. ಕೇಶವ ಬಲಿರಾಂ ಹೆಗಡೇವಾರ್ ಅವರ ಜನ್ಮ ದಿನದ ಅಂಗವಾಗಿ ಇಂದು ಜಿಲ್ಲೆಯ ಮೂರು ಕಡೆಗಳಲ್ಲಿ ಸಾವಿರಾರು