50 ವರ್ಷದ ಕೊಯನಾಡು ಸೇತುವೆ ಸಡಿಲಗೊಳ್ಳುತ್ತಿದೆ ಎಚ್ಚರ !ಮಡಿಕೇರಿ ಜು. 21 : ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಸಂಪಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಸಾಕಷ್ಟು ಕಷ್ಟ, ನಷ್ಟಗಳನ್ನು ಉಂಟುಮಾಡಿದೆ. ಕೊಯನಾಡು ಭಾಗದಲ್ಲಿ
ಪತ್ರಿಕಾ ರಂಗದಿಂದ ಭಾರತದ ಪ್ರಜಾಪ್ರಭುತ್ವ ಭದ್ರಸುಂಟಿಕೊಪ್ಪ, ಜು. 21: ಪತ್ರಿಕಾರಂಗ ಪ್ರಬಲವಾಗಿ ಬೆಳೆದಿರುವದರಿಂದಲೇ ಭಾರತದ ಪ್ರಜಾಪ್ರಭುತ್ವ ಬೇರು ಗಟ್ಟಿಯಾಗಲು ಕಾರಣವಾಗಿದೆ ಎಂದು ಹಾಸನ ಜಿಲ್ಲಾ ಗ್ರಾಹಕರ ವ್ಯಾಜ್ಯ ನ್ಯಾಯಾಲಯದ ಅಧ್ಯಕ್ಷ ಎ.ಲೋಕೇಶ್ ಕುಮಾರ್
ಬೂತ್ಮಟ್ಟದ ಸಮಿತಿ ರಚನೆ ಮೂಲಕ ಪಕ್ಷ ಬಲವರ್ಧನೆ ಶಿವು ಮಾದಪ್ಪಗೋಣಿಕೊಪ್ಪಲು, ಜು. 21: ಕೊಡಗು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಹಂತದಿಂದಲೇ ಸಂಘಟನೆ ಮಾಡುವ ಅನಿವಾರ್ಯತೆ ಎದುರಾಗಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಬೂತ್ ಮಟ್ಟದಲ್ಲಿ ಸಮಿತಿ ರಚನೆ
ದಸರಾ ದಶಮಂಟಪ ಸಮಿತಿ ಸಭೆಮಡಿಕೇರಿ, ಜು. 21: ಮಡಿಕೇರಿ ನಗರ ದಸರಾ ದಶಮಂಟಪ ಸಮಿತಿ ಸಭೆ ಇಂದು ನಗರದ ಕಾವೇರಿ ಕಲಾ ಕ್ಷೇತ್ರದಲ್ಲಿ ನಡೆಯಿತು.ದಶಮಂಟಪ ಸಮಿತಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪೇಟೆ
ದೊಡ್ಡಳ್ಳಿಯಲ್ಲಿ ದಲಿತ ಕುಟುಂಬದ ಮೇಲೆ ದೌರ್ಜನ್ಯ: ಠಾಣಾಧಿಕಾರಿ ಮೌನ ಆರೋಪಸೋಮವಾರಪೇಟೆ, ಜು.21: ತಾಲೂಕಿನ ಶನಿವಾರಸಂತೆ ಹೋಬಳಿ ದೊಡ್ಡಳ್ಳಿ ಗ್ರಾಮದಲ್ಲಿ ದಲಿತ ಕುಟುಂಬಕ್ಕೆ ಅದೇ ಗ್ರಾಮದ ದಲಿತ ನಾಯಕರೆನಿಸಿಕೊಂಡವರು ದೌರ್ಜನ್ಯ ಎಸಗಿದ್ದು, ಈ ಬಗ್ಗೆ ಶನಿವಾರಸಂತೆ ಪೊಲೀಸ್ ಠಾಣೆಯಲ್ಲಿ