ಜಂತುಹುಳು ನಿವಾರಣೆಯತ್ತ ಗಮನಹರಿಸಲು ಸಲಹೆಮಡಿಕೇರಿ, ಆ. 11: ಜಂತುಹುಳು ಬಾಧೆಯಿಂದ ರಕ್ತಹೀನತೆ, ಅಪೌಷ್ಟಿಕತೆ ಉಂಟಾಗಿ ದೈಹಿಕ ಬೆಳವಣಿಗೆ ಕುಂಠಿತ ವಾಗುವದರಿಂದ ಜಂತು ಹುಳು ದೇಹಕ್ಕೆ ಪ್ರವೇಶವಾಗದಂತೆ ಎಚ್ಚರಿಕೆ ವಹಿಸುವದು ಅತ್ಯಗತ್ಯ ವಾಗಿದೆವರ್ಷದ ಕೊನೆಗೆ ಕೋಟಿ ಚೆನ್ನಯ್ಯ ಕ್ರೀಡಾಕೂಟಸುಂಟಿಕೊಪ್ಪ, ಆ. 11: ಸ್ವಜಾತಿ ಬಂಧುಗಳನ್ನು ಒಗ್ಗೂಡಿ ತಮ್ಮೊಳಗೆ ಅಡಗಿರುವ ಕ್ರೀಡಾಭಿಮಾನ ಹಾಗೂ ಕಲೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜದ ವತಿಯಿಂದ ಜಿಲ್ಲಾಹಿರಿಯ ವಿದ್ಯಾರ್ಥಿಗಳ ಸಂಘದ ವೆಬ್ಸೈಟ್ಗೆ ಚಾಲನೆಗೋಣಿಕೊಪ್ಪಲು, ಆ. 11: ಕಾವೇರಿ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ವೆಬ್‍ಸೈಟ್ ಇಂದಿನಿಂದ ಆರಂಭಗೊಂಡಿದೆ. ದೇಶ-ವಿದೇಶದಲ್ಲಿ ನೆಲೆಸಿರುವ ಕಾವೇರಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಕಲೆ ಹಾಕುವವಿಶ್ವ ಸ್ತನ್ಯಪಾನ ಸಪ್ತಾಹ ಕಾನೂನು ಶಿಬಿರಮಡಿಕೇರಿ, ಆ. 11: ನೈಸರ್ಗಿಕವಾಗಿ ಉತ್ತಮ ಬಾಂಧವ್ಯ ದೊಂದಿಗೆ ಆರೋಗ್ಯಯುತ ಹಾಲು ಮಗುವಿಗೆ ನೀಡಬೇಕಾದರೆ ಅದು ಅಮ್ಮನಿಂದ ಮಾತ್ರ ಸಾಧ್ಯ. ತಾಯಿಯ ಹಾಲಿಗಿಂತ ಸಮನಾದ ಆಹಾರ ಬೇರೊಂದಿಲ.್ಲಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಕಾರ್ಯವನ್ನು ಕೃಷಿ ಇಲಾಖೆ ಸಹಯೋಗದೊಂದಿಗೆ ನರಿಯಂದಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೂಲಿ ಕಾರ್ಮಿಕರ ಕೊರತೆ, ಏರುತ್ತಿರುವ ಉತ್ಪಾದನಾ ವೆಚ್ಚ ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದ ಭತ್ತದ ಬೇಸಾಯಕ್ಕೆ ಹಿನ್ನಡೆಯಾಗಿದ್ದು
ಜಂತುಹುಳು ನಿವಾರಣೆಯತ್ತ ಗಮನಹರಿಸಲು ಸಲಹೆಮಡಿಕೇರಿ, ಆ. 11: ಜಂತುಹುಳು ಬಾಧೆಯಿಂದ ರಕ್ತಹೀನತೆ, ಅಪೌಷ್ಟಿಕತೆ ಉಂಟಾಗಿ ದೈಹಿಕ ಬೆಳವಣಿಗೆ ಕುಂಠಿತ ವಾಗುವದರಿಂದ ಜಂತು ಹುಳು ದೇಹಕ್ಕೆ ಪ್ರವೇಶವಾಗದಂತೆ ಎಚ್ಚರಿಕೆ ವಹಿಸುವದು ಅತ್ಯಗತ್ಯ ವಾಗಿದೆ
ವರ್ಷದ ಕೊನೆಗೆ ಕೋಟಿ ಚೆನ್ನಯ್ಯ ಕ್ರೀಡಾಕೂಟಸುಂಟಿಕೊಪ್ಪ, ಆ. 11: ಸ್ವಜಾತಿ ಬಂಧುಗಳನ್ನು ಒಗ್ಗೂಡಿ ತಮ್ಮೊಳಗೆ ಅಡಗಿರುವ ಕ್ರೀಡಾಭಿಮಾನ ಹಾಗೂ ಕಲೆಯನ್ನು ತೋರ್ಪಡಿಸುವ ನಿಟ್ಟಿನಲ್ಲಿ ಕೊಡಗು ಜಿಲ್ಲಾ ಬಿಲ್ಲವ ಸೇವಾ ಸಮಾಜದ ವತಿಯಿಂದ ಜಿಲ್ಲಾ
ಹಿರಿಯ ವಿದ್ಯಾರ್ಥಿಗಳ ಸಂಘದ ವೆಬ್ಸೈಟ್ಗೆ ಚಾಲನೆಗೋಣಿಕೊಪ್ಪಲು, ಆ. 11: ಕಾವೇರಿ ಕಾಲೇಜು ಹಳೆಯ ವಿದ್ಯಾರ್ಥಿಗಳ ಸಂಘದ ವೆಬ್‍ಸೈಟ್ ಇಂದಿನಿಂದ ಆರಂಭಗೊಂಡಿದೆ. ದೇಶ-ವಿದೇಶದಲ್ಲಿ ನೆಲೆಸಿರುವ ಕಾವೇರಿ ಕಾಲೇಜಿನ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಕಲೆ ಹಾಕುವ
ವಿಶ್ವ ಸ್ತನ್ಯಪಾನ ಸಪ್ತಾಹ ಕಾನೂನು ಶಿಬಿರಮಡಿಕೇರಿ, ಆ. 11: ನೈಸರ್ಗಿಕವಾಗಿ ಉತ್ತಮ ಬಾಂಧವ್ಯ ದೊಂದಿಗೆ ಆರೋಗ್ಯಯುತ ಹಾಲು ಮಗುವಿಗೆ ನೀಡಬೇಕಾದರೆ ಅದು ಅಮ್ಮನಿಂದ ಮಾತ್ರ ಸಾಧ್ಯ. ತಾಯಿಯ ಹಾಲಿಗಿಂತ ಸಮನಾದ ಆಹಾರ ಬೇರೊಂದಿಲ.್ಲ
ಯಾಂತ್ರೀಕೃತ ನಾಟಿ ಪ್ರಾತ್ಯಕ್ಷಿಕೆಕಾರ್ಯವನ್ನು ಕೃಷಿ ಇಲಾಖೆ ಸಹಯೋಗದೊಂದಿಗೆ ನರಿಯಂದಡ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು. ಕೂಲಿ ಕಾರ್ಮಿಕರ ಕೊರತೆ, ಏರುತ್ತಿರುವ ಉತ್ಪಾದನಾ ವೆಚ್ಚ ಹವಾಮಾನ ವೈಪರೀತ್ಯ ಸೇರಿದಂತೆ ಹಲವು ಕಾರಣಗಳಿಂದ ಭತ್ತದ ಬೇಸಾಯಕ್ಕೆ ಹಿನ್ನಡೆಯಾಗಿದ್ದು