ರಾಷ್ಟ್ರೀಯ ಹಾಕಿ : ತಂಡಕ್ಕೆ ಬೀಳ್ಕೊಡುಗೆಗೋಣಿಕೊಪ್ಪಲು, ಜ. 2 : ತಮಿಳುನಾಡುವಿನ ರಾಮನಾಥಪುg Àದಲ್ಲಿ ತಾ. 5 ರಿಂದ ನಡೆಯಲಿರುವ 7 ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟವನ್ನುಕೊಡವ ಸಂಘದ ವಾರ್ಷಿಕೋತ್ಸವ*ಗೋಣಿಕೊಪ್ಪಲು, ಜ. 2: ಕದನೂರು ಕೊಟ್ಟೋಳಿ ಕೊಡವ ಸಂಘದ 13ನೇ ವಾರ್ಷಿಕೋತ್ಸವ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯ್ಯಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳುಯುವ ಜನಾಂಗ ಮಣ್ಣಿನ ಸಂಪರ್ಕದಿಂದ ದೂರಸುಂಟಿಕೊಪ್ಪ, ಜ. 2 : ಆಧುನಿಕ ಯುಗ ಯುವ ಜನಾಂಗವನ್ನು ಮಣ್ಣಿನ ಸಂಪರ್ಕದಿಂದ ದೂರ ಇಡುತ್ತಿದೆ. ಇದು ಯುವಕರ ಮೇಲೆ ಬಹಳಷ್ಟು ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ವಿಜ್ಞಾನಪಡಿಪೂಜೆ ಕರ್ಪೂರ ಜ್ಯೋತಿ ಪ್ರದಕ್ಷಿಣೆಸೋಮವಾರಪೇಟೆ, ಜ. 2: ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ ಪ್ರಯುಕ್ತ ಪಡಿಪೂಜೆ ಹಾಗೂ ಕರ್ಪೂರ ಜ್ಯೋತಿ ಪ್ರದಕ್ಷಿಣೆ ನಡೆಯಿತು. ದೇವಾಲಯದಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನ ವಿತರಣೆಸೋಮವಾರಪೇಟೆ, ಜ. 2: ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ
ರಾಷ್ಟ್ರೀಯ ಹಾಕಿ : ತಂಡಕ್ಕೆ ಬೀಳ್ಕೊಡುಗೆಗೋಣಿಕೊಪ್ಪಲು, ಜ. 2 : ತಮಿಳುನಾಡುವಿನ ರಾಮನಾಥಪುg Àದಲ್ಲಿ ತಾ. 5 ರಿಂದ ನಡೆಯಲಿರುವ 7 ನೇ ಹಾಕಿ ಇಂಡಿಯಾ ಸಬ್ ಜೂನಿಯರ್ ಬಾಲಕಿಯರ ರಾಷ್ಟ್ರೀಯ ಕ್ರೀಡಾಕೂಟವನ್ನು
ಕೊಡವ ಸಂಘದ ವಾರ್ಷಿಕೋತ್ಸವ*ಗೋಣಿಕೊಪ್ಪಲು, ಜ. 2: ಕದನೂರು ಕೊಟ್ಟೋಳಿ ಕೊಡವ ಸಂಘದ 13ನೇ ವಾರ್ಷಿಕೋತ್ಸವ ವೀರಾಜಪೇಟೆ ಕೊಡವ ಸಮಾಜದಲ್ಲಿ ನಡೆಯಿತು. ಸಂಘದ ಅಧ್ಯಕ್ಷೆ ಅಮ್ಮಣಿಚಂಡ ಗಂಗಮ್ಮ ಬೆಳ್ಳಿಯ್ಯಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮಗಳು
ಯುವ ಜನಾಂಗ ಮಣ್ಣಿನ ಸಂಪರ್ಕದಿಂದ ದೂರಸುಂಟಿಕೊಪ್ಪ, ಜ. 2 : ಆಧುನಿಕ ಯುಗ ಯುವ ಜನಾಂಗವನ್ನು ಮಣ್ಣಿನ ಸಂಪರ್ಕದಿಂದ ದೂರ ಇಡುತ್ತಿದೆ. ಇದು ಯುವಕರ ಮೇಲೆ ಬಹಳಷ್ಟು ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ವಿಜ್ಞಾನ
ಪಡಿಪೂಜೆ ಕರ್ಪೂರ ಜ್ಯೋತಿ ಪ್ರದಕ್ಷಿಣೆಸೋಮವಾರಪೇಟೆ, ಜ. 2: ಕಕ್ಕೆಹೊಳೆ ಸಮೀಪದ ಶ್ರೀ ಮುತ್ತಪ್ಪಸ್ವಾಮಿ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ಮಂಡಲ ಪೂಜೆ ಪ್ರಯುಕ್ತ ಪಡಿಪೂಜೆ ಹಾಗೂ ಕರ್ಪೂರ ಜ್ಯೋತಿ ಪ್ರದಕ್ಷಿಣೆ ನಡೆಯಿತು. ದೇವಾಲಯದ
ಅಂತರ್ಜಾತಿ ವಿವಾಹಿತರಿಗೆ ಪ್ರೋತ್ಸಾಹ ಧನ ವಿತರಣೆಸೋಮವಾರಪೇಟೆ, ಜ. 2: ತಾಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂತರ್ಜಾತಿ ವಿವಾಹವಾದ ದಂಪತಿಗಳಿಗೆ 2 ಲಕ್ಷ ರೂ.ಗಳ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು. ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ