ಮಡಿಕೇರಿ ಆಸ್ತಿ ತೆರಿಗೆಯಲ್ಲಿ ಶೇ. 85 ಸಾಧನೆಟಿ ನೀರು ಶೇ. 41 ಟಿ ಪರವಾನಗಿ ಶೇ. 77 ಮಡಿಕೇರಿ, ಜ. 26: ಮಡಿಕೇರಿ ನಗರಸಭೆಯಿಂದ ತೆರಿಗೆ ವಸೂಲಿ ಇತರ ಕೆಲಸ ಕಾರ್ಯಗಳ ನಿರ್ವಹಣೆಗೆ ಮುಖ್ಯ
ನಗದು ದೋಚಿದ ಆರೋಪಿಗಳಿಬ್ಬರ ಸೆರೆಮಡಿಕೇರಿ, ಜ. 26: ಬೆಂಗಳೂರಿನ ಚಿನ್ನಾಭರಣ ಮಳಿಗೆಯ ಉದ್ಯೋಗಿಯೊಬ್ಬರನ್ನು ಕೊಡಗಿನ ಗಡಿಭಾಗದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು, ನಗದು ದೋಚಿರುವ ದುಷ್ಕøತ್ಯಕ್ಕೆ ಸಂಬಂಧಿಸಿದಂತೆ ಸಕಲೇಶಪುರ ಠಾಣಾ ಪೊಲೀಸರು ಆರೋಪಿಗಳಿಬ್ಬರನ್ನು
ಭಾರತ ಸುಭದ್ರ ಸಂವಿಧಾನ ಹೊಂದಿರುವ ರಾಷ್ಟ್ರವೀರಾಜಪೇಟೆ, ಜ. 26: ವಿಶ್ವದ ಅನೇಕ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭದ್ರ ಹಾಗೂ ಸುರಕ್ಷಿತ ಮೌಲ್ಯಯುತ ಪ್ರಜಾಪ್ರಭುತ್ವ ಸಂವಿಧಾನವನ್ನು ಹೊಂದಿರುವ ಭಾರತ ಗಣರಾಜ್ಯ ವ್ಯವಸ್ಥೆಯಲ್ಲಿ ಮುನ್ನಡೆಯನ್ನು ಸಾಧಿಸಿದೆ. ಭಾರತದ
ದೇಶದ ಸಮಸ್ಯೆಗಳ ಮೂಲೋತ್ಪಾಟನೆಗೆ ಕಟಿಬದ್ಧರಾಗಬೇಕುಸೋಮವಾರಪೇಟೆ, ಜ. 26: ಭಾರತೀಯ ಸಂವಿಧಾನ ರಚನೆಯಾದ ಸಂತೋಷದ ನಡುವೆಯೂ ಇಂದಿಗೂ ಸಮಾಜದಲ್ಲಿ ಬೇರುಬಿಟ್ಟಿರುವ ಬಡತನ, ನಿರುದ್ಯೋಗ, ಅನಕ್ಷರತೆ, ಜನಸಂಖ್ಯಾಸ್ಫೋಟ, ಭ್ರಷ್ಟಾಚಾರ, ಭಯೋತ್ಪಾದನೆ, ಕೋಮುವಾದ, ಪ್ರಾಂತೀಯವಾದದಂತಹ ಘನಘೋರ
ದೆಹಲಿ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಕೊಡಗಿನ ಮೂವರು ಯೋಧರುಗೋಣಿಕೊಪ್ಪ ವರದಿ, ಜ. 26 : ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದ ಮೆರವಣಿಗೆಯಲ್ಲಿ ರಾಷ್ಟ್ರಪತಿ ಅವರ ಬೆಂಗಾವಲು ಪಡೆಯಲ್ಲಿ ಕೊಡಗಿನ ಮೂವರು ಯೋಧರು ಪಾಲ್ಗೊಳ್ಳುವ ಮೂಲಕ ವಿಶೇಷತೆ ಮೂಡಿಸಿದರು. ರಾಷ್ಟ್ರಪತಿ