ಬಸ್ ತಂಗುದಾಣ ದುರಸ್ತಿಗೆ ಆಗ್ರಹ ಸುಂಟಿಕೊಪ್ಪ, ಜೂ. 30: ಐಗೂರು ಗ್ರಾಮದ ಹೃದಯ ಭಾಗದಲ್ಲಿರುವ ಬಸ್ ತಂಗುದಾಣ ಗ್ರಾಮ ಪಂಚಾಯಿತಿಯ ಅವಕೃಪೆಯಿಂದ ನಿರ್ವಹಣೆಯಿಲ್ಲದೆ ಕುಸಿದು ಬೀಳುವ ಸ್ಥಿತಿಯಲ್ಲಿದೆ. ಈ ಬಸ್ ನಿಲ್ದಾಣ ಸುಸ್ಥಿತಿಗೆ
ವಿಶೇಷ ಅಗತ್ಯತೆಯುಳ್ಳ ಮಕ್ಕಳ ವೈದ್ಯಕೀಯ ತಪಾಸಣೆವೀರಾಜಪೇಟೆ, ಜೂ. 30: ವಿಶೇಷ ಅಗತ್ಯತೆಯುಳ್ಳ ಮಕ್ಕಳಿಗೆ ಪೋಷಕರು ಇತರ ಮಕ್ಕಳಂತೆ ಉತ್ತಮ ಶಿಕ್ಷಣ ನೀಡಿ ಅವರನ್ನು ಉನ್ನತ ಪದವಿಗೇರಲು ಪ್ರಯತ್ನಿಸ ಬೇಕು ಎಂದು ಜಿಲ್ಲಾ ಪಂಚಾಯಿತಿ
12 ಗ್ರಾಮಗಳಿಗೆ ಸರಬರಾಜಾಗುವ ನೀರಿನ ಅವ್ಯವಸ್ಥೆಕೂಡಿಗೆ, ಜೂ. 30: ಹನ್ನೆರಡು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಯೋಜನೆ ಅವ್ಯವಸ್ಥೆಯಿಂದ ಕೂಡಿದ್ದು, ಜನತೆಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಸೂಕ್ತ ಕ್ರಮಗಳ ಅಗತ್ಯವಿದೆ. ಕಾವೇರಿ
24 ಗಂಟೆಯೊಳಗೆ ಟ್ರಾನ್ಸ್ಫಾರ್ಮರ್ ದುರಸ್ತಿಸೋಮವಾರಪೇಟೆ, ಜೂ. 30: ಕೆಟ್ಟುಹೋದ ವಿದ್ಯುತ್ ಟ್ರಾನ್ಸ್‍ಫಾರ್ಮರ್‍ಅನ್ನು 24 ಗಂಟೆಯೊಳಗೆ ದುರಸ್ತಿಗೊಳಿಸಿ ಗ್ರಾಮಕ್ಕೆ ಬೆಳಕು ನೀಡಿದ ಸೋಮವಾರಪೇಟೆ ವಿದ್ಯುತ್ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕ್ರಮವನ್ನು ಗ್ರಾಮಸ್ಥರು
ಕಾರು ಅಪಘಾತ : ಲಕ್ಷಾಂತರ ನಷ್ಟಸುಂಟಿಕೊಪ್ಪ, ಜೂ.30: ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ನಿಲ್ಲಿಸಿದ್ದ ಕಾರಿಗೆ ರಭಸದಿಂದ ಬಂದ ಕಾರು ಡಿಕ್ಕಿಯಾಗಿ ಗೋದಾಮು ಹಾಗೂ ಕಾರಿಗೆ ಜಖಂ ಆಗಿದ್ದು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸುಂಟಿಕೊಪ್ಪ