ಪ್ರೀತಿಯ ಸಮಾಜ ನಿರ್ಮಾಣವಾಗಲಿಕುಶಾಲನಗರ, ಆ. 30: ವಚನಗಳ ಸಾರ ಅರಿತಲ್ಲಿ ಸುಂದರ ಸಮಾಜ ಸೃಷ್ಟಿಸಲು ಸಾಧ್ಯ. ಜಾತಿ ಸಮಾಜದ ಬದಲು ಪ್ರೀತಿಯ ಸಮಾಜ ನಿರ್ಮಾಣವಾಗಬೇಕಿದೆ. ಶರಣರ ಚಿಂತನೆಗಳ ಅರಿವನ್ನು ಮುಂದಿನ
ಯೂತ್ ಕ್ಲಬ್ ಮಡಿಲಿಗೆ ಗೌಡ ಕಪ್ಕೂಡಿಗೆ, ಆ. 30: ಹುದುಗೂರು ಕಾಳಿಕಾಂಬ ಯೂತ್ ಕ್ಲಬ್ ತಂಡ ಬೆಂಗಳೂರಿನಲ್ಲಿ ಅರೆಭಾಷೆ ಗೌಡ ಕಪ್ ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿತು. ಬೆಂಗಳೂರಿನ ಜಾಲಹಳ್ಳಿಯ ಹೆಚ್.ಇ.ಎಲ್.
ಕೊರ್ಲಳ್ಳಿ ರಸ್ತೆ ನಬಾರ್ಡ್ಗೆ: ಶಾಸಕ ರಂಜನ್ಸೋಮವಾರಪೇಟೆ,ಆ.30: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶುಂಠಿಮಂಗಳೂರು-ಕೊರ್ಲಳ್ಳಿ ರಸ್ತೆಯನ್ನು ನಬಾರ್ಡ್‍ಗೆ ಸೇರಿಸಿ ಅಭಿವೃದ್ಧಿ ಪಡಿಸಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು. ಗ್ರಾಮಸ್ಥರ
ಪೊನ್ನಂಪೇಟೆಯಲ್ಲಿ ಸಾಮೂಹಿಕ ಆಯುಧಪೂಜೆ ಆಚರಣೆಶ್ರೀಮಂಗಲ, ಆ. 30: ಪೊನ್ನಂಪೇಟೆಯ ಕ್‍ಗ್ಗಟ್ಟ್‍ನಾಡ್ ಕೊಡವ ಹಿತರಕ್ಷಣಾ ಬಳಗ ಆಶ್ರಯದಲ್ಲಿ ಕೊಡಗಿನ ಸಾಂಪ್ರದಾಯಿಕ ಹಬ್ಬ ಕೈಲ್ ಪೆÇಳ್ದ್ ಅನ್ನು ಸಾರ್ವಜನಿಕವಾಗಿ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಆಚರಣೆ
ಸ್ವಾತಂತ್ರ್ಯ ವಜ್ರಮಹೋತ್ಸವ ಸಂದರ್ಭ ಭಾರತ ಸ್ವಾವಲಂಬಿ ಸಂಕಲ್ಪಗೋಣಿಕೊಪ್ಪಲು, ಆ. 30: ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷವಾದರೂ ಇಲ್ಲಿನ ದೀನ ದಲಿತರ, ಬಡ ಮಧ್ಯಮ ವರ್ಗದ ಆರ್ಥಿಕ ಸ್ಥಿತಿಗತಿ ಸುಧಾರಿಸಿಲ್ಲ. ಭಾರತದ ರೈತರೂ ತಮ್ಮ