ಕಾವೇರಿ ತಾಲೂಕು ರಚನೆಗೆ ಧರಣಿಕುಶಾಲನಗರ, ನ. 23: ಕುಶಾಲನಗರವನ್ನು ಕೇಂದ್ರವಾಗಿಸಿ ಕೊಂಡು ಕಾವೇರಿ ತಾಲೂಕು ರಚನೆಗೆ ಆಗ್ರಹಿಸಿ ನಡೆಯುತ್ತಿರುವ ಧರಣಿಯಲ್ಲಿ ಫುಟ್ಪಾತ್ ಬದಿಯ ಸಣ್ಣ ವ್ಯಾಪಾರಿಗಳ ಸ್ವಸಹಾಯ ಸಂಘ ಹಾಗೂ ದಲಿತ
‘ಗೌಡ ಜನಾಂಗದ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಬೇಕು’ಸೋಮವಾರಪೇಟೆ,ನ.23: ಕೊಡಗು ಗೌಡ ಜನಾಂಗದ ಸಂಸ್ಕøತಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಇಂದಿನ ಯುವಜನಾಂಗ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ರೈತ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೂಡಗದ್ದೆ ದಾಮೋದರ್
ಅಯ್ಯಪ್ಪ ಕಾಲೋನಿಯ ಹೆಸರು ಬದಲಾವಣೆಗೆ ಪರ ವಿರೋಧಸೋಮವಾರಪೇಟೆ,ನ. 23: ಸಮೀಪದ ಚೌಡ್ಲು ಗ್ರಾ.ಪಂ. ವ್ಯಾಪ್ತಿಗೆ ಒಳಪಡುವ ಅಯ್ಯಪ್ಪ ಕಾಲೋನಿಯ ಹೆಸರನ್ನು ಅಂಬೇಡ್ಕರ್ ನಗರ ಎಂದು ಮರು ನಾಮಕರಣ ಮಾಡುವ ಕಾರ್ಯಕ್ಕೆ ಗ್ರಾಮಸ್ಥರಿಂದ ಪರ-ವಿರೋಧ ಅಭಿಪ್ರಾಯಗಳು
ತಾಲೂಕು ಹೋರಾಟ : ಗೋಣಿಕೊಪ್ಪ ಚೇಂಬರ್ ಮರ್ಚೆಂಟ್ ಬ್ಯಾಂಕ್ ಬೆಂಬಲಶ್ರೀಮಂಗಲ, ನ. 23: ಪೊನ್ನಂಪೇಟೆಯಲ್ಲಿ ಕಳೆದ 22 ದಿನಗಳಿಂದ ಪೊನ್ನಂಪೇಟೆ ತಾಲೂಕು ರಚನೆಗೆ ಆಗ್ರಹಿಸಿ ಪೊನ್ನಂಪೇಟೆಯ ಗಾಂಧಿ ಪ್ರತಿಮೆಯ ಎದುರು ನಡೆಸುತ್ತಿರುವ ಪ್ರತಿಭಟನೆಗೆ ಗುರುವಾರ ಚೇಂಬರ್ ಆಫ್
ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶಕ್ಕೆ ಬಾಲ ವಿಜ್ಞಾನಿಗಳ ಆಯ್ಕೆ ಮಡಿಕೇರಿ, ನ. 23: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ವತಿಯಿಂದ ತಾ.29 ರಿಂದ 3 ದಿನಗಳ ಕಾಲ