ಮಹದೇವಪೇಟೆ ರಸ್ತೆ ಕಾಮಗಾರಿ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಪರಿಶೀಲನೆಮಡಿಕೇರಿ, ಜೂ. 11: ಮಹದೇವಪೇಟೆ ರಸ್ತೆ ಕಾಮಗಾರಿಯನ್ನು ಇಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಪರಿಶೀಲನೆ ನಡೆಸಿದರು. ಎ.ವಿ.ಶಾಲೆ ಬಳಿಯಿಂದ ಐ.ಜಿ. ವೃತ್ತದವರೆಗೂ ಖುದ್ದು ಪರಿಶೀಲನೆಚೆಂಡು ಹೂ ಕೃಷಿ ತರಬೇತಿ ಕಾರ್ಯಾಗಾರಸೋಮವಾರಪೇಟೆ, ಜೂ. 11: ತಾಲೂಕಿನ ಹಂಡ್ಲಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚೆಂಡು ಹೂ ಕೃಷಿ ಮಾಹಿತಿ ಕಾರ್ಯಾಗಾರ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಹೇಮಲಾಕ್ಷಿವಿಶ್ವ ಪರಿಸರ ದಿನಾಚರಣೆಗೋಣಿಕೊಪ್ಪಲು, ಜೂ. 11: ಇತ್ತೀಚೆಗೆ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರುಪೊಲೀಸರ ಬೇಡಿಕೆಗೆ ಸ್ಪಂದನಕುಶಾಲನಗರ, ಜೂ. 11: ಪೊಲೀಸ್ ಇಲಾಖೆಯ ಆಡಳಿತಾತ್ಮಕ ಕಚೇರಿಗಳು ಸೇರಿದಂತೆ ರಾಜ್ಯದ ಪೊಲೀಸರ ಕೆಲವು ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ಈ ತಿಂಗಳ 4 ರಂದು ಸಾಮೂಹಿಕ ಗೈರುಮುಂಗಾರು ಕವಿಗೋಷ್ಠಿಮಡಿಕೇರಿ, ಜೂ. 11: ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ಹೋಬಳಿ ಘಟಕದ ವತಿಯಿಂದ ತಾ. 19 ರ ಭಾನುವಾರದಂದು ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ಜಿಲ್ಲೆಯ ಕವಿಗಳಿಗಾಗಿ ಜಿಲ್ಲಾ
ಮಹದೇವಪೇಟೆ ರಸ್ತೆ ಕಾಮಗಾರಿ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಪರಿಶೀಲನೆಮಡಿಕೇರಿ, ಜೂ. 11: ಮಹದೇವಪೇಟೆ ರಸ್ತೆ ಕಾಮಗಾರಿಯನ್ನು ಇಂದು ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ ಅವರು ಪರಿಶೀಲನೆ ನಡೆಸಿದರು. ಎ.ವಿ.ಶಾಲೆ ಬಳಿಯಿಂದ ಐ.ಜಿ. ವೃತ್ತದವರೆಗೂ ಖುದ್ದು ಪರಿಶೀಲನೆ
ಚೆಂಡು ಹೂ ಕೃಷಿ ತರಬೇತಿ ಕಾರ್ಯಾಗಾರಸೋಮವಾರಪೇಟೆ, ಜೂ. 11: ತಾಲೂಕಿನ ಹಂಡ್ಲಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಚೆಂಡು ಹೂ ಕೃಷಿ ಮಾಹಿತಿ ಕಾರ್ಯಾಗಾರ ನಡೆಯಿತು. ಒಕ್ಕೂಟದ ಅಧ್ಯಕ್ಷೆ ಹೇಮಲಾಕ್ಷಿ
ವಿಶ್ವ ಪರಿಸರ ದಿನಾಚರಣೆಗೋಣಿಕೊಪ್ಪಲು, ಜೂ. 11: ಇತ್ತೀಚೆಗೆ ಗೋಣಿಕೊಪ್ಪಲು ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ಅವರು
ಪೊಲೀಸರ ಬೇಡಿಕೆಗೆ ಸ್ಪಂದನಕುಶಾಲನಗರ, ಜೂ. 11: ಪೊಲೀಸ್ ಇಲಾಖೆಯ ಆಡಳಿತಾತ್ಮಕ ಕಚೇರಿಗಳು ಸೇರಿದಂತೆ ರಾಜ್ಯದ ಪೊಲೀಸರ ಕೆಲವು ಬೇಡಿಕೆ ಕೊನೆಗೂ ಈಡೇರಿದಂತಾಗಿದೆ. ಈ ತಿಂಗಳ 4 ರಂದು ಸಾಮೂಹಿಕ ಗೈರು
ಮುಂಗಾರು ಕವಿಗೋಷ್ಠಿಮಡಿಕೇರಿ, ಜೂ. 11: ಕನ್ನಡ ಸಾಹಿತ್ಯ ಪರಿಷತ್ತು ಕುಶಾಲನಗರ ಹೋಬಳಿ ಘಟಕದ ವತಿಯಿಂದ ತಾ. 19 ರ ಭಾನುವಾರದಂದು ಸಮೀಪದ ಕಾವೇರಿ ನಿಸರ್ಗಧಾಮದಲ್ಲಿ ಜಿಲ್ಲೆಯ ಕವಿಗಳಿಗಾಗಿ ಜಿಲ್ಲಾ