ಆಶ್ರಫ್ ಆಲಿ ನೇಮಕನಾಪೆÉÇೀಕ್ಲು, ಫೆ. 4: ಬೆಂಗಳೂರು ದಕ್ಷಿಣ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಾಪೆÉÇೀಕ್ಲುವಿನ ಎಂ.ಎ. ಆಶ್ರಫ್ ಅಲಿ ಅವರನ್ನು ರಾಜ್ಯ ವಸತಿ
ತಡಿಯಂಡಮೋಳ್ ಶಿಖರಕ್ಕೆ ಜಾಗೃತಿ ಓಟಮಡಿಕೇರಿ, ಫೆ. 4: ಕೊಡಗಿನ ಪ್ರವಾಸಿ ತಾಣಗಳನ್ನು ಇಲ್ಲಿಗೆ ಬರುವ ಮಂದಿ ನಿರುಪಯುಕ್ತ ವಸ್ತುಗಳನ್ನು ಎಸೆದು ಮಲೀನಗೊಳಿಸದಂತೆ, ನಮ್ಮ ಕೊಡಗು ಉಳಿಸಿ ಆಂದೋಲನ ದೊಂದಿಗೆ ಇಂದು ಜಾಗೃತಿ
ಸಿಎನ್ಸಿಯಿಂದ ಅಗಸ್ತ್ಯೇಶ್ವರನಿಗೆ ಪೂಜೆಮಡಿಕೇರಿ. ಫೆ. 4: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ತಲಕಾವೇರಿ ಕ್ಷೇತ್ರದಲ್ಲಿ ಅಗಸ್ತ್ಯೇಶ್ವರನಿಗೆ ರುದ್ರಾಭಿಷೇಕ ಪೂಜೆ ನಡೆಯಿತು. ಈ ಸಂದರ್ಭ ಮಾತನಾಡಿದ ಸಿಎನ್‍ಸಿ ಅಧ್ಯಕ್ಷ ಎನ್.ಯು. ನಾಚಪ್ಪ,
ಕನ್ನಡ ಭಾಷಾ ಬೆಳವಣಿಗೆಗೆ ಕೊಡಗಿನ ಕೊಡುಗೆ ಅಪಾರ: ನಾರಾಯಣಗೌಡಸೋಮವಾರಪೇಟೆ, ಫೆ. 4: ಕರ್ನಾಟಕದ ಕಾಶ್ಮೀರ, ವೀರಸೇನಾನಿ ಗಳ ನಾಡಾಗಿರುವ ಪುಟ್ಟ ಕೊಡಗಿನಲ್ಲಿ ಕನ್ನಡ ನಾಡು, ನುಡಿ, ನೆಲ,ಜಲದ ಬಗ್ಗೆ ಹೋರಾಟ ಮಾಡುವ ಕಟ್ಟಾಳುಗಳು ಹೆಚ್ಚಿನ ಸಂಖ್ಯೆಯಲ್ಲಿ
ಅಂದು ಕುಗ್ರಾಮ ಕಾಲೂರು ಇಂದು ಕಾಲೂರಿದ್ದು ಕೊಯನಾಡಿನಲ್ಲಿಮಡಿಕೇರಿ, ಫೆ. 4: ಐದು ವರ್ಷಗಳ ಹಿಂದೆ ಮೊದಲ ಬಾರಿಗೆ ಕೊಡಗು ಜಿಲ್ಲೆಯ ಕುಗ್ರಾಮ ಕಾಲೂರು ವ್ಯಾಪ್ತಿಯಲ್ಲಿ ಸಂಜೆಗತ್ತಲೆ ನಡುವೆ ಗ್ರಾಮಸ್ಥರಿಗೆ ಕಾಣಿಸಿಕೊಂಡಿದ್ದ ನಕ್ಸಲರು, ಅಲ್ಲಿನ ನಿವಾಸಿಗಳಿಂದ