ವೀರ ಸೇನಾನಿಯ ಸ್ಮಾರಕ ಭವನ ಕಾಮಗಾರಿ ಚುರುಕುಮಡಿಕೇರಿ, ಮಾ. 25: ಕೊಡಗಿನ ವೀರ ಸೇನಾನಿಗಳಲ್ಲಿ ಓರ್ವರಾಗಿರುವ ಜನರಲ್ ಕೊಡಂದೇರ ಸುಬ್ಬಯ್ಯ ತಿಮ್ಮಯ್ಯ ಸ್ಮಾರಕ ಭವನದ ಅಭಿವೃದ್ಧಿ ಕಾಮಗಾರಿ ಚುರುಕುಗೊಂಡಿದ್ದು, ತಾ. 31 ರಂದು ಜನರಲ್
ರೂ. 1 ಕೋಟಿ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆಮಡಿಕೇರಿ, ಮಾ. 25: ವಿವಿಧ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ರೂ. 1 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಭೂಮಿಪೂಜೆ
ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ : ಸಲಹೆ ನೀಡಲು ಜೆಡಿಎಸ್ ಮನವಿಮಡಿಕೇರಿ, ಮಾ. 25: ಕೊಡಗು ಜಿಲ್ಲಾ ವ್ಯಾಪ್ತಿಯ ಮೂಲಭೂತ ಸಮಸ್ಯೆಗಳಿಗೆ ಜನರಿಂದಲೇ ಸೂಕ್ತ ಸಲಹೆ, ಸೂಚನೆಗಳನ್ನು ಪಡೆದು ಜಿಲ್ಲೆಗೆ ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸಲು ಜೆಡಿಎಸ್ ರಾಜ್ಯಾಧ್ಯಕ್ಷರ ಸೂಚನೆ
ಕಂದನಿಗಾಗಿ ಮರುಗಿದ ಶ್ವಾನಮೂರ್ನಾಡು, ಮಾ. 25: ತಾಯಿ ಮಮತೆ ಮನುಷ್ಯರಿಗಷ್ಟೆ ಅಲ್ಲ, ಪ್ರಾಣಿಗಳಿಗೂ ಕಾಡುತ್ತದೆ ಎಂಬುದಕ್ಕೆ ಕಣ್ಣೆದುರೆ ತನ್ನ ಕಂದನನ್ನು ಕಳೆದುಕೊಂಡ ಶ್ವಾನ ಸಾಕ್ಷಿಯಾಯಿತು.ಮೂರ್ನಾಡು ವಿದ್ಯಾಸಂಸ್ಥೆಯ ಬಾಚ್ಚೆಟಿರ ಲಾಲು ಮುದ್ದಯ್ಯ
ಇಂದು ಜೆಡಿಎಸ್ ಸಭೆಸೋಮವಾರಪೇಟೆ, ಮಾ.25 : ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜೆಡಿಎಸ್ ಕಾರ್ಯಕರ್ತರ ಸಮಾವೇಶವನ್ನು ತಾ. 26ರಂದು (ಇಂದು) ಸಂಜೆ 5 ಗಂಟೆಗೆ ಕೆಂಚಮ್ಮನ ಬಾಣೆಯ ಸಮುದಾಯ ಭವನದಲ್ಲಿ