ನಾಗರಹೊಳೆ ಸುತ್ತ ಪರಿಸರ ಸೂಕ್ಷ್ಮ ವಲಯ: ಕರಡು ಅಧಿಸೂಚನೆ ಪ್ರಕಟಮಡಿಕೇರಿ, ಆ. 1: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ಹಬ್ಬಿರುವ ನಾಗರಹೊಳೆ ಹುಲಿ ಅಭಯಾರಣ್ಯದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇ.ಎಸ್.ಝಡ್) ಎಂದು ಘೋಷಿಸುವ ಅಧಿಸೂಚನೆಯಹೆಗ್ಗಡೆ ಸಮಾಜದಿಂದ ಸನ್ಮಾನಗೋಣಿಕೊಪ್ಪಲು, ಜು. 31: ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿರುವ ಮಲ್ಲಡ ದೀಕ್ಷಿತ್ ದೇವಯ್ಯ ಅವರನ್ನು ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದಪತ್ರಿಕಾ ದಿನಾಚರಣೆವೀರಾಜಪೇಟೆ, ಜು. 31: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ವಹಿಸಿದ್ದರು. ಇದೇ ಕಾಲೇಜಿನ ಉಪನ್ಯಾಸಕ ತನ್ವೀರ್ಅಧ್ಯಕ್ಷರಾಗಿ ಬೆಲ್ಲು ಬೋಪಯ್ಯ ಆಯ್ಕೆವೀರಾಜಪೇಟೆ, ಜು. 31: ವೀರಾಜಪೇಟೆ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಚಿಲ್ಲವಂಡ ಪಿ.ಕಾವೇರಪ್ಪ ಅವರುಸರಕಾರ ನುಡಿದಂತೆ ನಡೆದಿದೆ : ವೀಣಾ ಅಚ್ಚಯ್ಯಮಡಿಕೇರಿ, ಜು.31: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ನುಡಿದಂತೆ ನಡೆದಿದ್ದು, ಅನೇಕ ಜನಪರ ಭಾಗ್ಯಗಳನ್ನು ಘೋಷಿಸಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಜನತೆಯನ್ನು ‘ಭಾಗ್ಯಶಾಲಿ’ಗಳನ್ನಾಗಿಸಿದೆ ಎಂದು ವಿಧಾನ
ನಾಗರಹೊಳೆ ಸುತ್ತ ಪರಿಸರ ಸೂಕ್ಷ್ಮ ವಲಯ: ಕರಡು ಅಧಿಸೂಚನೆ ಪ್ರಕಟಮಡಿಕೇರಿ, ಆ. 1: ಕೊಡಗು ಮತ್ತು ಮೈಸೂರು ಜಿಲ್ಲೆಯಲ್ಲಿ ಹಬ್ಬಿರುವ ನಾಗರಹೊಳೆ ಹುಲಿ ಅಭಯಾರಣ್ಯದ ಸುತ್ತಲಿನ ಪ್ರದೇಶವನ್ನು ಪರಿಸರ ಸೂಕ್ಷ್ಮ ವಲಯ (ಇ.ಎಸ್.ಝಡ್) ಎಂದು ಘೋಷಿಸುವ ಅಧಿಸೂಚನೆಯ
ಹೆಗ್ಗಡೆ ಸಮಾಜದಿಂದ ಸನ್ಮಾನಗೋಣಿಕೊಪ್ಪಲು, ಜು. 31: ಭಾರತೀಯ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಬಡ್ತಿ ಹೊಂದಿರುವ ಮಲ್ಲಡ ದೀಕ್ಷಿತ್ ದೇವಯ್ಯ ಅವರನ್ನು ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.ಈ ಸಂದರ್ಭ ಮಾತನಾಡಿದ
ಪತ್ರಿಕಾ ದಿನಾಚರಣೆವೀರಾಜಪೇಟೆ, ಜು. 31: ಇಲ್ಲಿನ ಕಾವೇರಿ ಕಾಲೇಜಿನಲ್ಲಿ ಪತ್ರಿಕಾ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಸಿ.ಎಂ. ನಾಚಪ್ಪ ವಹಿಸಿದ್ದರು. ಇದೇ ಕಾಲೇಜಿನ ಉಪನ್ಯಾಸಕ ತನ್ವೀರ್
ಅಧ್ಯಕ್ಷರಾಗಿ ಬೆಲ್ಲು ಬೋಪಯ್ಯ ಆಯ್ಕೆವೀರಾಜಪೇಟೆ, ಜು. 31: ವೀರಾಜಪೇಟೆ ಕರ್ನಾಟಕ ಸಂಘದ ನೂತನ ಅಧ್ಯಕ್ಷರಾಗಿ ಮಾಳೇಟಿರ ಎಂ.ಬೆಲ್ಲು ಬೋಪಯ್ಯ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ. ಕರ್ನಾಟಕ ಸಂಘದ ಅಧ್ಯಕ್ಷರಾಗಿದ್ದ ಚಿಲ್ಲವಂಡ ಪಿ.ಕಾವೇರಪ್ಪ ಅವರು
ಸರಕಾರ ನುಡಿದಂತೆ ನಡೆದಿದೆ : ವೀಣಾ ಅಚ್ಚಯ್ಯಮಡಿಕೇರಿ, ಜು.31: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ನುಡಿದಂತೆ ನಡೆದಿದ್ದು, ಅನೇಕ ಜನಪರ ಭಾಗ್ಯಗಳನ್ನು ಘೋಷಿಸಿ ಅನುಷ್ಠಾನಗೊಳಿಸುವ ಮೂಲಕ ರಾಜ್ಯದ ಜನತೆಯನ್ನು ‘ಭಾಗ್ಯಶಾಲಿ’ಗಳನ್ನಾಗಿಸಿದೆ ಎಂದು ವಿಧಾನ