ಪರಿಶ್ರಮದ ಮೇಲೆ ಭವಿಷ್ಯ ನಿಂತಿದೆ: ಪ್ರತಾಪ್ ಸಿಂಹಸೋಮವಾರಪೇಟೆ, ಜ. 28: ಯಾವದೇ ಒಬ್ಬ ವ್ಯಕ್ತಿಯ ಭವಿಷ್ಯ ಆತನ ಧರ್ಮ, ಜಾತಿಯ ಮೇಲೆ ಅವಲಂಬಿತವಾಗಿಲ್ಲ. ಆತನ ಪರಿಶ್ರಮದ ಮೇಲೆಯೇ ಭವಿಷ್ಯ ನಿಂತಿರುತ್ತದೆ. ಇದನ್ನು ಮನಗಂಡು ವಿದ್ಯಾರ್ಥಿಗಳುಫೀ. ಮಾ. ಕಾರ್ಯಪ್ಪ ಈ ದೇಶದ ಹೆಮ್ಮೆಮಡಿಕೇರಿ, ಜ. 28: ತನ್ನ ಜೀವನ ವನ್ನು ದೇಶ ಸೇವೆಗೆ ಮುಡಿಪಾಗಿಸಿ ಶಿಸ್ತು, ಪ್ರಾಮಾಣಿಕತೆಯಿಂದ ಬದುಕಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಈ ದೇಶದ ಹೆಮ್ಮೆಲಾಟರಿ ಮೂಲಕ 528 ಕುಟುಂಬಗಳಿಗೆ ನಿವೇಶನ ಹಂಚಿಕೆಸಿದ್ದಾಪುರ, ಜ. 28: ಸರ್ಕಾರದಿಂದ ಜಿಲ್ಲಾಡಳಿತದ ಮುಖಾಂತರ ಶನಿವಾರದಂದು ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನವನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಆದರೆ ಜಿಲ್ಲಾಡಳಿತರನ್ನರ್ ಅಪ್ ಪದಕ ಐಶ್ವರ್ಯಳಿಂದ ಸ್ವೀಕಾರಮಡಿಕೇರಿ, ಜ. 28: 68ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿನಿಧಿಸಿದ್ದ ವಿದ್ಯಾರ್ಥಿಗಳು ಇಂದು ನವದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನಲ್ಲಿ ಪ್ರಧಾನಮಂತ್ರಿಗಳ ರ್ಯಾಲಿ ಎಂದು ಕರೆಯಲ್ಪಡುವ ಎನ್‍ಸಿಸಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.ಸೈನಿಕರ ನಾಡಲ್ಲಿ ಸೇನಾ ಧ್ರುವತಾರೆಯ ಸ್ಮರಣೆಮಡಿಕೇರಿ, ಜ. 28: ವೀರರ ಬೀಡು, ಸೈನಿಕರ ತವರು ಎಂದು ವಿಶ್ವಭೂಪಟದಲ್ಲಿ ಖ್ಯಾತಿಗಳಿಸಿರುವ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಂದು ಸೇನಾ ಧ್ರುವತಾರೆ, ಭಾರತದ ಪ್ರಪ್ರಥಮ ದಂಡನಾಯಕ ಫೀಲ್ಡ್
ಪರಿಶ್ರಮದ ಮೇಲೆ ಭವಿಷ್ಯ ನಿಂತಿದೆ: ಪ್ರತಾಪ್ ಸಿಂಹಸೋಮವಾರಪೇಟೆ, ಜ. 28: ಯಾವದೇ ಒಬ್ಬ ವ್ಯಕ್ತಿಯ ಭವಿಷ್ಯ ಆತನ ಧರ್ಮ, ಜಾತಿಯ ಮೇಲೆ ಅವಲಂಬಿತವಾಗಿಲ್ಲ. ಆತನ ಪರಿಶ್ರಮದ ಮೇಲೆಯೇ ಭವಿಷ್ಯ ನಿಂತಿರುತ್ತದೆ. ಇದನ್ನು ಮನಗಂಡು ವಿದ್ಯಾರ್ಥಿಗಳು
ಫೀ. ಮಾ. ಕಾರ್ಯಪ್ಪ ಈ ದೇಶದ ಹೆಮ್ಮೆಮಡಿಕೇರಿ, ಜ. 28: ತನ್ನ ಜೀವನ ವನ್ನು ದೇಶ ಸೇವೆಗೆ ಮುಡಿಪಾಗಿಸಿ ಶಿಸ್ತು, ಪ್ರಾಮಾಣಿಕತೆಯಿಂದ ಬದುಕಿದ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರು ಈ ದೇಶದ ಹೆಮ್ಮೆ
ಲಾಟರಿ ಮೂಲಕ 528 ಕುಟುಂಬಗಳಿಗೆ ನಿವೇಶನ ಹಂಚಿಕೆಸಿದ್ದಾಪುರ, ಜ. 28: ಸರ್ಕಾರದಿಂದ ಜಿಲ್ಲಾಡಳಿತದ ಮುಖಾಂತರ ಶನಿವಾರದಂದು ಮಾಲ್ದಾರೆ ಸಮೀಪದ ದಿಡ್ಡಳ್ಳಿಯ ನಿರಾಶ್ರಿತರಿಗೆ ನಿವೇಶನವನ್ನು ಲಾಟರಿ ಎತ್ತುವ ಮೂಲಕ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು. ಆದರೆ ಜಿಲ್ಲಾಡಳಿತ
ರನ್ನರ್ ಅಪ್ ಪದಕ ಐಶ್ವರ್ಯಳಿಂದ ಸ್ವೀಕಾರಮಡಿಕೇರಿ, ಜ. 28: 68ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರತಿನಿಧಿಸಿದ್ದ ವಿದ್ಯಾರ್ಥಿಗಳು ಇಂದು ನವದೆಹಲಿಯ ಕಾರ್ಯಪ್ಪ ಪೆರೇಡ್ ಮೈದಾನಲ್ಲಿ ಪ್ರಧಾನಮಂತ್ರಿಗಳ ರ್ಯಾಲಿ ಎಂದು ಕರೆಯಲ್ಪಡುವ ಎನ್‍ಸಿಸಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.
ಸೈನಿಕರ ನಾಡಲ್ಲಿ ಸೇನಾ ಧ್ರುವತಾರೆಯ ಸ್ಮರಣೆಮಡಿಕೇರಿ, ಜ. 28: ವೀರರ ಬೀಡು, ಸೈನಿಕರ ತವರು ಎಂದು ವಿಶ್ವಭೂಪಟದಲ್ಲಿ ಖ್ಯಾತಿಗಳಿಸಿರುವ ಕೊಡಗಿನ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಂದು ಸೇನಾ ಧ್ರುವತಾರೆ, ಭಾರತದ ಪ್ರಪ್ರಥಮ ದಂಡನಾಯಕ ಫೀಲ್ಡ್