ಮತ್ತೆ ಗರ್ಜಿಸಿದ ಹುಲಿಶ್ರೀಮಂಗಲ, ಆ. 1: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮ ಉಪ್ಪಾರರ ಶಶಿಧರ್ ಅವರ ಮನೆಯ ಸಮೀಪ ಹುಲಿ ಧಾಳಿ ಮಾಡಿ ಎರಡು ಹಸುಗಳನ್ನು ಬಲಿ ತೆಗೆದುಕೊಂಡವಿದ್ಯುತ್ ಸ್ಪರ್ಶ ಹಸು ಬಲಿ*ಸಿದ್ದಾಪುರ, ಆ. 1: ಗದ್ದೆಯಲ್ಲಿ ತುಂಡಾಗಿ ಬಿದ್ದಿದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಹಸುವೊಂದು ಸಾವನ್ನಾಪ್ಪಿರುವ ಘಟನೆ ಅಭ್ಯತ್‍ಮಂಗಲದಲ್ಲಿ ನಡೆದಿದೆ. ಅಭ್ಯತ್‍ಮಂಗಲ ನಿವಾಸಿ ಪತ್ರಕರ್ತ ಅಂಚೆಮನೆಬರಡಿ ಗ್ರಾಮದಲ್ಲಿ ಕಸ ವಿಲೇವಾರಿಗೆ ವಿರೋಧ: ಪ್ರತಿಭಟನೆ ಎಚ್ಚರಿಕೆ*ಸಿದ್ದಾಪುರ, ಆ. 1: ನೆಲ್ಯಹುದಿಕೇರಿಯ ಬರಡಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಎಚ್ಚರಿಸಿದ್ದಾರೆ. ಜಿಲ್ಲಾಡಳಿತ ಕಸವಿಲೇವಾರಿಗೆ ಸ್ಥಳಕಸ ವಿಲೇವಾರಿಗೆ ಸೂಕ್ತ ಪರಿಹಾರಸೋಮವಾರಪೇಟೆ, ಆ. 1: ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಪಂಚಾಯಿತಿಯ ಮಾಜಿ“ಪ್ರಕೃತಿಯೆಡೆಗೆÉ ಮಳೆ ನಡಿಗೆ” : ನಿಶಾನಿ ಬೆಟ್ಟಕ್ಕೆ ಚಾರಣಮಡಿಕೇರಿ, ಆ.1 : ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗಿನ ಹಚ್ಚ ಹಸಿರಿನ ಪರಿಸರ ನೋಡಲು ಅತಿ ಸುಂದರ. ಈ ಪ್ರಕೃತಿ ರಮಣೀಯ ಸೌಂದರ್ಯವನ್ನು ಮಳೆಯಲ್ಲೆ
ಮತ್ತೆ ಗರ್ಜಿಸಿದ ಹುಲಿಶ್ರೀಮಂಗಲ, ಆ. 1: ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಬೀರುಗ ಗ್ರಾಮ ಉಪ್ಪಾರರ ಶಶಿಧರ್ ಅವರ ಮನೆಯ ಸಮೀಪ ಹುಲಿ ಧಾಳಿ ಮಾಡಿ ಎರಡು ಹಸುಗಳನ್ನು ಬಲಿ ತೆಗೆದುಕೊಂಡ
ವಿದ್ಯುತ್ ಸ್ಪರ್ಶ ಹಸು ಬಲಿ*ಸಿದ್ದಾಪುರ, ಆ. 1: ಗದ್ದೆಯಲ್ಲಿ ತುಂಡಾಗಿ ಬಿದ್ದಿದ ವಿದ್ಯುತ್ ತಂತಿ ತುಳಿದ ಪರಿಣಾಮ ವಿದ್ಯುತ್ ಸ್ಪರ್ಶಗೊಂಡು ಹಸುವೊಂದು ಸಾವನ್ನಾಪ್ಪಿರುವ ಘಟನೆ ಅಭ್ಯತ್‍ಮಂಗಲದಲ್ಲಿ ನಡೆದಿದೆ. ಅಭ್ಯತ್‍ಮಂಗಲ ನಿವಾಸಿ ಪತ್ರಕರ್ತ ಅಂಚೆಮನೆ
ಬರಡಿ ಗ್ರಾಮದಲ್ಲಿ ಕಸ ವಿಲೇವಾರಿಗೆ ವಿರೋಧ: ಪ್ರತಿಭಟನೆ ಎಚ್ಚರಿಕೆ*ಸಿದ್ದಾಪುರ, ಆ. 1: ನೆಲ್ಯಹುದಿಕೇರಿಯ ಬರಡಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವದೆಂದು ಗ್ರಾಮಸ್ಥರು ಮತ್ತು ಜನಪ್ರತಿನಿಧಿಗಳು ಎಚ್ಚರಿಸಿದ್ದಾರೆ. ಜಿಲ್ಲಾಡಳಿತ ಕಸವಿಲೇವಾರಿಗೆ ಸ್ಥಳ
ಕಸ ವಿಲೇವಾರಿಗೆ ಸೂಕ್ತ ಪರಿಹಾರಸೋಮವಾರಪೇಟೆ, ಆ. 1: ಪಟ್ಟಣದಲ್ಲಿ ಕಸವಿಲೇವಾರಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಸಾರ್ವಜನಿಕ ಸಭೆ ನಡೆಯಿತು. ಪಂಚಾಯಿತಿಯ ಮಾಜಿ
“ಪ್ರಕೃತಿಯೆಡೆಗೆÉ ಮಳೆ ನಡಿಗೆ” : ನಿಶಾನಿ ಬೆಟ್ಟಕ್ಕೆ ಚಾರಣಮಡಿಕೇರಿ, ಆ.1 : ಕರ್ನಾಟಕದ ಕಾಶ್ಮೀರ ಎಂದೇ ಪ್ರಸಿದ್ಧಿ ಪಡೆದಿರುವ ಕೊಡಗಿನ ಹಚ್ಚ ಹಸಿರಿನ ಪರಿಸರ ನೋಡಲು ಅತಿ ಸುಂದರ. ಈ ಪ್ರಕೃತಿ ರಮಣೀಯ ಸೌಂದರ್ಯವನ್ನು ಮಳೆಯಲ್ಲೆ