‘ತಿರಿ ಬೊಳ್ಚ’ ಉದ್ಘಾಟನೆಮಡಿಕೇರಿ, ಆ. 1: ಇಲ್ಲಿನ ಬ್ರಹ್ಮಗಿರಿ ವಾರಪತ್ರಿಕೆ ಕಚೇರಿ ಸಭಾಂಗಣದಲ್ಲಿ ‘ತಿರಿ ಬೊಳ್‍ಚ’ ಸಂಘದ ಉದ್ಘಾಟನಾ ಸಮಾರಂಭ, ‘ಕೊಡವರ ಮದುವೆಯಲ್ಲಿ ಗಂಗಾ ಪೂಜೆ’ ವಿಷಯ ಕುರಿತು ಪ್ರಬಂಧಮದ್ಯದಂಗಡಿ ತೆರೆಯಲು ವಿರೋಧಸೋಮವಾರಪೇಟೆ,ಆ.1: ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಕೆಲವರು ತೆರೆಮರೆಯ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಗ್ರಾಮಸ್ಥರು ಅವಕಾಶ ನೀಡುವದಿಲ್ಲ ಎಂದು ಸಿದ್ದಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಪಿ.ಆರ್.ರಾಬಿನ್ಕಾಲೇಜು ವಿದ್ಯಾರ್ಥಿಗಳಿಂದ ಮುಷ್ಕರವೀರಾಜಪೇಟೆ.ಆ.1: ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ಸೇವೆಯನ್ನು ಇಂದಿನಿಂದ ರದ್ದುಗೊಳಿಸಿರುವದ ರಿಂದ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರಬಿಜೆಪಿ ಮುಖಂಡ ಶಿವಪ್ಪ ಅಂತ್ಯಕ್ರಿಯೆಸೋಮವಾರಪೇಟೆ, ಆ. 1: ಸೋಮವಾರದಂದು ನಿಧನರಾದ ರಾಜ್ಯ ಬಿ.ಜೆ.ಪಿಯ ಹಿರಿಯ ಮುಖಂಡ ಬಿ.ಬಿ ಶಿವಪ್ಪ ಅವರ ಪಾರ್ಥಿವ ಶರೀರಕ್ಕೆ ಕೊಡ್ಲಿಪೇಟೆ ಸಮೀಪದ ಕುಂಬ್ರಳ್ಳಿ ಗ್ರಾಮದಲ್ಲಿ ವಿವಿಧ ರಾಜಕೀಯಏರ್ಗನ್ ಹಿಡಿದು ಪೋಸ್: ಇಲಾಖೆ ವಿಚಾರಣೆಚೆಟ್ಟಳ್ಳಿ, ಆ. 1: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರÀದಲ್ಲಿ ಹಕ್ಕಿಗಳ ಮಾರಣ ಹೊಮವಾಗುತ್ತಿದೆ ಎಂಬ ಸುದ್ದಿ ನಿನ್ನೆಯಿಂದ ಫೇಸ್ ಬುಕ್‍ನಲ್ಲಿ ಹರಿದಾಡುತಿದ್ದು, ಅಲರ್ಟ್ ಆದ ಉಪ
‘ತಿರಿ ಬೊಳ್ಚ’ ಉದ್ಘಾಟನೆಮಡಿಕೇರಿ, ಆ. 1: ಇಲ್ಲಿನ ಬ್ರಹ್ಮಗಿರಿ ವಾರಪತ್ರಿಕೆ ಕಚೇರಿ ಸಭಾಂಗಣದಲ್ಲಿ ‘ತಿರಿ ಬೊಳ್‍ಚ’ ಸಂಘದ ಉದ್ಘಾಟನಾ ಸಮಾರಂಭ, ‘ಕೊಡವರ ಮದುವೆಯಲ್ಲಿ ಗಂಗಾ ಪೂಜೆ’ ವಿಷಯ ಕುರಿತು ಪ್ರಬಂಧ
ಮದ್ಯದಂಗಡಿ ತೆರೆಯಲು ವಿರೋಧಸೋಮವಾರಪೇಟೆ,ಆ.1: ತಾಲೂಕಿನ ಸಿದ್ದಲಿಂಗಪುರ ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಕೆಲವರು ತೆರೆಮರೆಯ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಗ್ರಾಮಸ್ಥರು ಅವಕಾಶ ನೀಡುವದಿಲ್ಲ ಎಂದು ಸಿದ್ದಲಿಂಗೇಶ್ವರ ಯುವಕ ಸಂಘದ ಅಧ್ಯಕ್ಷ ಪಿ.ಆರ್.ರಾಬಿನ್
ಕಾಲೇಜು ವಿದ್ಯಾರ್ಥಿಗಳಿಂದ ಮುಷ್ಕರವೀರಾಜಪೇಟೆ.ಆ.1: ರಾಜ್ಯ ಸರ್ಕಾರ ಹಾಗೂ ಶಿಕ್ಷಣ ಇಲಾಖೆ ಅತಿಥಿ ಉಪನ್ಯಾಸಕರ ಸೇವೆಯನ್ನು ಇಂದಿನಿಂದ ರದ್ದುಗೊಳಿಸಿರುವದ ರಿಂದ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರ
ಬಿಜೆಪಿ ಮುಖಂಡ ಶಿವಪ್ಪ ಅಂತ್ಯಕ್ರಿಯೆಸೋಮವಾರಪೇಟೆ, ಆ. 1: ಸೋಮವಾರದಂದು ನಿಧನರಾದ ರಾಜ್ಯ ಬಿ.ಜೆ.ಪಿಯ ಹಿರಿಯ ಮುಖಂಡ ಬಿ.ಬಿ ಶಿವಪ್ಪ ಅವರ ಪಾರ್ಥಿವ ಶರೀರಕ್ಕೆ ಕೊಡ್ಲಿಪೇಟೆ ಸಮೀಪದ ಕುಂಬ್ರಳ್ಳಿ ಗ್ರಾಮದಲ್ಲಿ ವಿವಿಧ ರಾಜಕೀಯ
ಏರ್ಗನ್ ಹಿಡಿದು ಪೋಸ್: ಇಲಾಖೆ ವಿಚಾರಣೆಚೆಟ್ಟಳ್ಳಿ, ಆ. 1: ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರÀದಲ್ಲಿ ಹಕ್ಕಿಗಳ ಮಾರಣ ಹೊಮವಾಗುತ್ತಿದೆ ಎಂಬ ಸುದ್ದಿ ನಿನ್ನೆಯಿಂದ ಫೇಸ್ ಬುಕ್‍ನಲ್ಲಿ ಹರಿದಾಡುತಿದ್ದು, ಅಲರ್ಟ್ ಆದ ಉಪ